The New Indian Times | ದಿ ನ್ಯೂ ಇಂಡಿಯನ್ ಟೈಮ್ಸ್
No Result
View All Result
The New Indian Times | ದಿ ನ್ಯೂ ಇಂಡಿಯನ್ ಟೈಮ್ಸ್

ತಪ್ಪು ಸಾಭೀತಾದ್ರೆ ಜಾರಕಿಹೊಳಿಯನ್ನು ಗಲ್ಲಿಗೇರಿಸಲಿ!

admin by admin
March 4, 2021
in ಎಲ್ಲೆಲ್ಲಿ ಏನೇನು.?, ರಾಜ್ಯ, ರಾಷ್ಟ್ರ
0
ತಪ್ಪು ಸಾಭೀತಾದ್ರೆ ಜಾರಕಿಹೊಳಿಯನ್ನು ಗಲ್ಲಿಗೇರಿಸಲಿ!
0
SHARES
0
VIEWS
Share on FacebookShare on Twitter

ಶಾಸಕ ರಾಜುಗೌಡ ಜಾರಕಿಹೊಳಿ ಪರ ಹೇಳಿಕೆ ನೀಡಿದ್ದು ಈ ರೀತಿ ಕೆಳ ಮಾಟ್ಟಕ್ಕೆ ಜಾರಕಿಹೊಳಿ ಅಣ್ಣ ಇಳಿಯಲು ಸಾದ್ಯವಿಲ್ಲ.
ಇದ್ರ ಹಿಂದೆ ಹಲವರ ಷಡ್ಯಂತ್ರ ಇದೆ ಸಿಎಂ ಇದನ್ನು ಸಿಬಿಐ ತನಿಖೆಗೆ ನೀಡಲಿ ತಪ್ಪು ಸಾಭೀತಾದ್ರೆ ಜಾರಕಿಹೊಳಿಯನ್ನು ಗಲ್ಲಿಗೇರಿಸಲಿ
ದಿನೇಶ್ ಕಲ್ಲಹಳ್ಳಿಯನ್ನು ಮುಂದೆ ಬಿಟ್ಟು ಮಾಡಿಸಿದ್ದಾರೆ ಇವ್ರ ರಾಜಕೀಯ ಜೀವನ ಮುಗಿಸಲು ಹೊರಟಿದ್ದಾರೆ. ಆ ವಿಡಿಯೋ ಒರಿಜಿನಲ್ ಅಲ್ಲ ಎಡಿಟ್ ಆಗಿದೆ ಇದು ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗ್ತಿದೆ ಅಣ್ಣನನ್ನು ಅರಿತವರೇ ಈ ಕೆಲ್ಸ ಮಾಡುವ ಮಾಡಿದ್ದಾರೆ,

Related posts

ಬಿಜೆಪಿ ಆಡಳಿತ ನೆಡೆಸಿರುವುದರಲ್ಲಿ ವಿಫಲ ಆಗಿದೆ. ಡಿ ಕೆ ಶಿ

ಬಿಜೆಪಿ ಆಡಳಿತ ನೆಡೆಸಿರುವುದರಲ್ಲಿ ವಿಫಲ ಆಗಿದೆ. ಡಿ ಕೆ ಶಿ

April 13, 2021
ದಿವ್ಯಾ… ನಿನ್ನ ಕೈ ಹಿಡಿತೀನಿ ಎಂದ ಅರವಿಂದ್!

ದಿವ್ಯಾ… ನಿನ್ನ ಕೈ ಹಿಡಿತೀನಿ ಎಂದ ಅರವಿಂದ್!

April 13, 2021

ಅಣ್ಣನ ಜೊತೆ ಒಡನಾಟ ಇದ್ದವರೆ ಇದನ್ನು ಮಾಡಿಸಿದ್ದಾರೆ ಸರ್ವರ್ ನಲ್ಲಿ ಅಪ್ಲೋಡ್ ಮಾಡಲು ಕೋಟಿಗಟ್ಟಲೆ ಕೊಡಬೇಕು ಅಷ್ಟು ಕೊಟ್ಟು ಮಾಡಿಸಿದವರು ಯಾರು ಅಂತ ತಿಳಿಬೇಕು.ನಮ್ಮ ಪಕ್ಷದವರ ಮೇಲೆ ವಿಶ್ವಾಸ ಇಲ್ಲದ ಹಾಗಗಿದೆ ಪರಿಸ್ಥಿತಿ ನಮ್ಮ ಅಣ್ಣ ಆರೋಪ ಮುಕ್ತರಾಗಿ ಬರ್ತಾರೆ ಅನ್ನೊ ನಂಬಿಕೆ‌ ಇದೆ. ನಮಗೆ ಗುಡ್ಡಾನೆ ತಲೆ ಮೇಲೆ ಬಿದ್ದ ಹಾಗೆ ಆಗಿದ್ದ. ಪಕ್ಷಕ್ಕೆ ಮುಜುಗರ ಆಗೋದು ಬೇಡ ಎಂದು ರಾಜಿನಾಮೆ ಕೊಟ್ಟಿದ್ದಾರೆ.

Tags: Jarakiholi brothersJarakiholirowRameshjarakiholi
Previous Post

ಸಾಹುಕಾರ್ ಸಿಡಿ ಬಿಡುಗಡೆ ಮಾಡಿದ ದಿನೇಶ್ ಗೆ ನೋಟೀಸ್ ಕಾರಣ ಏನು?

Next Post

ವಿಧಾನಸಭೆ ಕಲಾಪದಲ್ಲಿ ಶರ್ಟ್ ಬಿಚ್ಚಿದ ಶಾಸಕ!

Next Post
ವಿಧಾನಸಭೆ ಕಲಾಪದಲ್ಲಿ ಶರ್ಟ್ ಬಿಚ್ಚಿದ ಶಾಸಕ!

ವಿಧಾನಸಭೆ ಕಲಾಪದಲ್ಲಿ ಶರ್ಟ್ ಬಿಚ್ಚಿದ ಶಾಸಕ!

Leave a Reply Cancel reply

Your email address will not be published. Required fields are marked *

  • Home
  • Our Portfolio

© 2021 JNews - Premium WordPress news & magazine theme by Jegtheme.

No Result
View All Result
  •  Privacy Policy
  • All posts
  • Authors list
  • Coming soon
  • Contact
  • Home 1
  • Home 10
  • Home 11
  • Home 12
  • Home 2
  • Home 3
  • Home 4
  • Home 5
  • Home 6
  • Home 7
  • Home 8
  • Home 9
  • HomeF
  • Homepage – Big Slide
  • Homepage – Big Slide
  • Homepage – Blog
  • Homepage – Fashion
  • Homepage – Full Post Featured
  • Homepage – Infinite Scroll
  • Homepage – Loop
  • Homepage – Magazine
  • Homepage – Newsmag
  • Homepage – Newspaper
  • Homepage – Sport
  • Homepage – Tech
  • Homepage – Video
  • News
  • Page builder blocks – Content section
  • Page builder blocks – Full width section
  • Sample Page
  • Shortcodes
  • Single contest photo
  • terms of service
  • ಈ ಶಾಲೆ ವಿದ್ಯಾರ್ಥಿನಿಯರು ಒಂದೇ ಬಣ್ಣದ ಒಳ ಉಡುಪು ಧರಿಸ ಬೇಕಂತೆ…!
  • ಕರ್ನಾಟಕದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 75 ಕೋಟಿರು ಮದ್ಯ ಮಾರಾಟ !?
  • ಕವರ್ ಪೇಜ್
  • ನಾನು ರಾಜೀನಾಮೆ ನೀಡಲು ಸಿಧ್ದ !? ರಮೇಶ್ ಜಾರಕಿಹೊಳಿ ಹೀಗೆ ಹೇಳಿದ್ದೇಕೆ ?
  • ಬೌಲರ್ ಗಳಿಗೂ ಹೆಲ್ಮೆಟ್…! ಯುವ ಆಟಗಾರನ ಬೌಲಿಂಗ್ ಶೈಲಿಯೇ ಇದಕ್ಕೆ ಕಾರಣ…!
  • ರುದ್ರಾಕ್ಷಿ ಮಾಲೆ ಧರಿಸಿದ ತುಮಕೂರಿನಲ್ಲಿ ಭಾಷಣ ಮಾಡಿದ್ರು ಮೋದಿ !?
  • ರೈತರ ಖಾತೆಗೆ 12 ಕೋಟಿ ಹಣ ಜಮಾ !? ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ.
  • ಸಿದ್ದರಾಮಯ್ಯ ಅವರು ನನ್ನ ಮಾರ್ಗದರ್ಶಕರು ! ಬಿಜೆಪಿ ಗೆ ಈ ಹೇಳಿಕೆ ಗೊಂದಲವುಂಟು ಮಾಡುತ್ತಾ?
  • ಹೊಸ ವರ್ಷದ ಆಚರಣೆಯನ್ನು ಇನ್ನು ಮುಂದೆ ಎಂಜಿ ರಸ್ತೆಯಲ್ಲಿ ಮಾಡುವಂತಿಲ್ಲ ! ಯಾಕೆ ಗೊತ್ತಾ ?

© 2021 JNews - Premium WordPress news & magazine theme by Jegtheme.