The New Indian Times | ದಿ ನ್ಯೂ ಇಂಡಿಯನ್ ಟೈಮ್ಸ್
No Result
View All Result
The New Indian Times | ದಿ ನ್ಯೂ ಇಂಡಿಯನ್ ಟೈಮ್ಸ್

ಬಿಗ್ ಬಾಸ್ ಮನೆಯಲ್ಲಿ ಕಿರಿಕ್

admin by admin
March 4, 2021
in ಎಲ್ಲೆಲ್ಲಿ ಏನೇನು.?
0
ಬಿಗ್ ಬಾಸ್ ಮನೆಯಲ್ಲಿ ಕಿರಿಕ್
0
SHARES
0
VIEWS
Share on FacebookShare on Twitter

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ 3ನೇ ದಿನ ಪ್ರಶಾಂತ್ ಸಂಬರಗಿ ಡ್ರಾಮಾ ಸೀನ್ ಗೆ ಬ್ರೋ ಗೌಡ ಕಾಮಿಡಿ ಮಾಡಿದ್ದಾರೆ ಎಂದು ಬ್ರೋ ಗೌಡ ಮೇಲೆ ಸಂಬರಗಿ ರೇಗಾಡಿದ್ದಾರೆ.

ಪ್ರಶಾಂತ್ ಸಂಬರಗಿ ಡ್ರಾಮಾ ಮಾಡುತ್ತಿರುವಾಗಲೇ ಬ್ರೋ ಗೌಡ ತಮಾಷೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಸಂಬರಗಿ ಸ್ಟೇಜ್ ಮೇಲೆ ಬಂದು ಡ್ರಾಮಾ ಮಾಡುವಾಗ ಎಲ್ಲರೊಂದಿಗೂ ಈತರ ಸೀರಿಯಸ್ ನೇಸ್ ಬೇಕು ಈ ತರ ಶ್ರದ್ಧೆ ಬೇಕು, ಇದೇ ರೀತಿ ಸೈಲೆನ್ಸ್ ಬೇಕು, ಯಾರು ಯಾರಿಗೂ ತೊಂದರೆ ಕೊಡಬಾರದೆಂದು ಹೇಳಿದ್ದೆ ಎಂದರು.

Related posts

ಬಿಜೆಪಿ ಆಡಳಿತ ನೆಡೆಸಿರುವುದರಲ್ಲಿ ವಿಫಲ ಆಗಿದೆ. ಡಿ ಕೆ ಶಿ

ಬಿಜೆಪಿ ಆಡಳಿತ ನೆಡೆಸಿರುವುದರಲ್ಲಿ ವಿಫಲ ಆಗಿದೆ. ಡಿ ಕೆ ಶಿ

April 13, 2021
ದಿವ್ಯಾ… ನಿನ್ನ ಕೈ ಹಿಡಿತೀನಿ ಎಂದ ಅರವಿಂದ್!

ದಿವ್ಯಾ… ನಿನ್ನ ಕೈ ಹಿಡಿತೀನಿ ಎಂದ ಅರವಿಂದ್!

April 13, 2021

ಬ್ರೋ ಗೌಡ, ಸಂಬರಗಿಯೊಂದಿಗೆ ನನಗೆ ಮಾತ್ರ ಬಂದು ನನನ್ನು ಗುರಿಯಾಗಿಸಿ ಈ ರೀತಿ ಹೇಳಿದ್ದು ಯಾಕೆಂದು ಪ್ರಶ್ನಿಸಿದರು. ಸಂಬರಗಿ ನಾನು ಎಲ್ಲರೊಂದಿಗೂ ಹೇಳಿದ್ದೆನೆಂದು ಸಮಾಜಾಯಿಸಿ ಕೊಟ್ಟರು. ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಗೀತಾ ಮತ್ತು ವಿಶ್ವನಾಥ್ ಬ್ರೋ ಗೌಡ ಅವರನ್ನು ಸಮಾಧಾನ ಪಡಿಸಿದರು.

ಬ್ರೋ ಗೌಡ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಂತೆ, ಕಾಮಿಡಿ ಸ್ಟಾರ್ ಮಂಜು, ವೈಷ್ಣವಿ ಗೌಡ, ವಿಶ್ವನಾಥ್ ಬ್ರೋ ಗೌಡ ಬಳಿ ಬಂದು ಮಾತನಾಡುತ್ತಿದ್ದರು. ಈ ನಡುವೆ ಮತ್ತೆ ಬಂದ ಸಂಬರಗಿ ನೀನು ಚಿಕ್ಕವನು ನಿನಗೆ ಹೇಳುವ ಹಕ್ಕಿದೆ ಎಂದರು. ಬ್ರೋ ಗೌಡ ಚಿಕ್ಕವನು ದೊಡ್ಡವನು ಮ್ಯಾಟರ್ ಅಲ್ಲ ನನ್ನನ್ನು ಒಬ್ಬನನ್ನೆ ಪಾಯಿಂಟ್ ಔಟ್ ಮಾಡಿ ಹೇಳಬಾರದಿತ್ತು ಎಲ್ಲರಿಗೂ ಹೇಳಿ ಎಂದರು. ನಾನು ಸುಮ್ಮನೆ ಇದ್ದರೆ ಮತ್ತೆ ನನ್ನ ಮೇಲೆ ಅಪವಾದ ಹೊರಿಸುತ್ತಾರೆ ಅದು ನನಗೆ ಇಷ್ಟವಿಲ್ಲ ಎಂದು ಬ್ರೋ ಗೌಡ ಕೊನೆಗೆ ಕಿರಿಕ್ ಗೆ ಅಂತ್ಯವಾಡಿದರು.

 

Previous Post

ಯುವಿ ಎಲೈಟ್ ಕ್ಲಬ್ ಸೇರಿದ ಪೊಲಾರ್ಡ್

Next Post

ಸಾಹುಕಾರ್ ಸಿಡಿ ಬಿಡುಗಡೆ ಮಾಡಿದ ದಿನೇಶ್ ಗೆ ನೋಟೀಸ್ ಕಾರಣ ಏನು?

Next Post
ಸಾಹುಕಾರ್ ಸಿಡಿ ಬಿಡುಗಡೆ ಮಾಡಿದ ದಿನೇಶ್ ಗೆ ನೋಟೀಸ್ ಕಾರಣ ಏನು?

ಸಾಹುಕಾರ್ ಸಿಡಿ ಬಿಡುಗಡೆ ಮಾಡಿದ ದಿನೇಶ್ ಗೆ ನೋಟೀಸ್ ಕಾರಣ ಏನು?

Leave a Reply Cancel reply

Your email address will not be published. Required fields are marked *

  • Home
  • Our Portfolio

© 2021 JNews - Premium WordPress news & magazine theme by Jegtheme.

No Result
View All Result
  •  Privacy Policy
  • All posts
  • Authors list
  • Coming soon
  • Contact
  • Home 1
  • Home 10
  • Home 11
  • Home 12
  • Home 2
  • Home 3
  • Home 4
  • Home 5
  • Home 6
  • Home 7
  • Home 8
  • Home 9
  • HomeF
  • Homepage – Big Slide
  • Homepage – Big Slide
  • Homepage – Blog
  • Homepage – Fashion
  • Homepage – Full Post Featured
  • Homepage – Infinite Scroll
  • Homepage – Loop
  • Homepage – Magazine
  • Homepage – Newsmag
  • Homepage – Newspaper
  • Homepage – Sport
  • Homepage – Tech
  • Homepage – Video
  • News
  • Page builder blocks – Content section
  • Page builder blocks – Full width section
  • Sample Page
  • Shortcodes
  • Single contest photo
  • terms of service
  • ಈ ಶಾಲೆ ವಿದ್ಯಾರ್ಥಿನಿಯರು ಒಂದೇ ಬಣ್ಣದ ಒಳ ಉಡುಪು ಧರಿಸ ಬೇಕಂತೆ…!
  • ಕರ್ನಾಟಕದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 75 ಕೋಟಿರು ಮದ್ಯ ಮಾರಾಟ !?
  • ಕವರ್ ಪೇಜ್
  • ನಾನು ರಾಜೀನಾಮೆ ನೀಡಲು ಸಿಧ್ದ !? ರಮೇಶ್ ಜಾರಕಿಹೊಳಿ ಹೀಗೆ ಹೇಳಿದ್ದೇಕೆ ?
  • ಬೌಲರ್ ಗಳಿಗೂ ಹೆಲ್ಮೆಟ್…! ಯುವ ಆಟಗಾರನ ಬೌಲಿಂಗ್ ಶೈಲಿಯೇ ಇದಕ್ಕೆ ಕಾರಣ…!
  • ರುದ್ರಾಕ್ಷಿ ಮಾಲೆ ಧರಿಸಿದ ತುಮಕೂರಿನಲ್ಲಿ ಭಾಷಣ ಮಾಡಿದ್ರು ಮೋದಿ !?
  • ರೈತರ ಖಾತೆಗೆ 12 ಕೋಟಿ ಹಣ ಜಮಾ !? ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ.
  • ಸಿದ್ದರಾಮಯ್ಯ ಅವರು ನನ್ನ ಮಾರ್ಗದರ್ಶಕರು ! ಬಿಜೆಪಿ ಗೆ ಈ ಹೇಳಿಕೆ ಗೊಂದಲವುಂಟು ಮಾಡುತ್ತಾ?
  • ಹೊಸ ವರ್ಷದ ಆಚರಣೆಯನ್ನು ಇನ್ನು ಮುಂದೆ ಎಂಜಿ ರಸ್ತೆಯಲ್ಲಿ ಮಾಡುವಂತಿಲ್ಲ ! ಯಾಕೆ ಗೊತ್ತಾ ?

© 2021 JNews - Premium WordPress news & magazine theme by Jegtheme.