The New Indian Times | ದಿ ನ್ಯೂ ಇಂಡಿಯನ್ ಟೈಮ್ಸ್
No Result
View All Result
The New Indian Times | ದಿ ನ್ಯೂ ಇಂಡಿಯನ್ ಟೈಮ್ಸ್

ರಶ್ಮಿಕಾ ಜೊತೆ ಮದುವೆ ಬಗ್ಗೆ ಕೊನೆಗೆ ಮೌನ ಮುರಿದ ವಿಜಯ್ ದೇವರಕೊಂಡ

Tniteditor by Tniteditor
February 22, 2022
in ಸಿನಿಮಾ, ಸಿನಿಮಾ ಗಾಸಿಪ್
0
ರಶ್ಮಿಕಾ ಜೊತೆ ಮದುವೆ ಬಗ್ಗೆ ಕೊನೆಗೆ ಮೌನ ಮುರಿದ ವಿಜಯ್ ದೇವರಕೊಂಡ
0
SHARES
0
VIEWS
Share on FacebookShare on Twitter

ಇದೇ ವರ್ಷ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ವಿವಾಹ ಮಹೋತ್ಸವ ನಡೆಯಲಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಈ ಗಾಳಿಮಾತು ವಿಜಯ್ ದೇವರಕೊಂಡ ಅವರ ಕಿವಿಗೂ ಬಿದ್ದಿದೆ. ಹೀಗಾಗಿ ಮದುವೆ

ಗಾಸಿಪ್ ಬಗ್ಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Related posts

ಜುಲೈ 8ಕ್ಕೆ ಚಂದ್ರಕೀರ್ತಿ ಚೊಚ್ಚಲ ಕನಸು ಅನಾವರಣ..

ಜುಲೈ 8ಕ್ಕೆ ಚಂದ್ರಕೀರ್ತಿ ಚೊಚ್ಚಲ ಕನಸು ಅನಾವರಣ..

July 6, 2022
ಒಂದ್ ಕಥೆ ಹೇಳ್ಲಾ ಸೂತ್ರಧಾರನ ಹೊಸ ಸಿನಿಮಾ ಅನೌನ್ಸ್.

ಒಂದ್ ಕಥೆ ಹೇಳ್ಲಾ ಸೂತ್ರಧಾರನ ಹೊಸ ಸಿನಿಮಾ ಅನೌನ್ಸ್.

July 2, 2022


ಪರಭಾಷೆಯಲ್ಲಿ ಬಹುಬೇಡಿಕೆ ಪಡೆದುಕೊಂಡಿರುವ ಕನ್ನಡ ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಬಗ್ಗೆ ಇತ್ತೀಚೆಗಷ್ಟೇ ಒಂದು ವದಂತಿ ಕೇಳಿಬಂದಿತ್ತು. ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇದೇ ವರ್ಷ ಮದುವೆಯಾಗ್ತಾರೆ ಎಂಬ ಅಂತೆ – ಕಂತೆ ಇದ್ದಕ್ಕಿದ್ದ ಹಾಗೆ ಕಾಡ್ಗಿಚ್ಚಿನಂತೆ ಹಬ್ಬಿತ್ತು.

ರಶ್ಮಿಕಾ ಮಂದಣ್ಣ ಜೊತೆ ಇದೇ ವರ್ಷ ವಿಜಯ್ ಮದುವೆಯಾಗ್ತಾರಂತೆ ಎಂಬ ಸುದ್ದಿ ಹರಿದಾಡುತ್ತಿದಂತೆ ವಿಜಯ್ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಈ ಬಗ್ಗೆ ಪ್ರತಿಕ್ರಿಯಿದಿದ್ದಾರೆ ‘’ಎಂದಿನಂತೆ ಇದು ಅಸಂಬದ್ಧ. ಈ ಸುದ್ದಿಯನ್ನ ನಾವು ಇಷ್ಟ ಪಡದೇ ಇರ್ತೀವಾ!’’ ಎಂದು ಟ್ವೀಟ್ ಮಾಡಿದ್ದಾರೆ.

ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ಅಭಿನಯಿಸಿದ್ದವರು. ಮೊದಲ ಬಾರಿಗೆ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ತೆಲುಗಿನ ‘ಗೀತ ಗೋವಿಂದಂ’ ಸಿನಿಮಾದಲ್ಲಿ. ‘ಗೀತ ಗೋವಿಂದಂ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲೂ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿಯಾಗಿ ಮಿಂಚಿದ್ದರು.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮಧ್ಯೆ ಪ್ರೀತಿ ಇದೆ ಎಂಬ ಗುಸುಗುಸು ಕೇಳಿಬರುತ್ತಿದ್ದರೂ, ಈ ಬಗ್ಗೆ ಈವರೆಗೂ ಇಬ್ಬರು ಕೂಡ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ.

Previous Post

ಹೃದಯಾಘಾತದಿಂದ ಸಾವನ್ನಪ್ಪಿದ ಅರ್ ಜೆ ರಚನಾ

Next Post

ಬಜರಂಗದಳ‌‌ ಕಾರ್ಯಕರ್ತ ಹರ್ಷ‌‌ ಸಾವಿಗೆ ಸಂತಾಪ ಸೂಚಿಸಿದ ಬಾಲಿವುಡ್ ತಾರೆಯರು

Next Post
ಬಜರಂಗದಳ‌‌ ಕಾರ್ಯಕರ್ತ ಹರ್ಷ‌‌ ಸಾವಿಗೆ ಸಂತಾಪ ಸೂಚಿಸಿದ ಬಾಲಿವುಡ್ ತಾರೆಯರು

ಬಜರಂಗದಳ‌‌ ಕಾರ್ಯಕರ್ತ ಹರ್ಷ‌‌ ಸಾವಿಗೆ ಸಂತಾಪ ಸೂಚಿಸಿದ ಬಾಲಿವುಡ್ ತಾರೆಯರು

Leave a Reply Cancel reply

Your email address will not be published. Required fields are marked *

  • Home
  • Our Portfolio

© 2022 JNews - Premium WordPress news & magazine theme by Jegtheme.

No Result
View All Result
  •  Privacy Policy
  • All posts
  • Authors list
  • Coming soon
  • Contact
  • Home 1
  • Home 10
  • Home 11
  • Home 12
  • Home 2
  • Home 3
  • Home 4
  • Home 5
  • Home 6
  • Home 7
  • Home 8
  • Home 9
  • HomeF
  • Homepage – Big Slide
  • Homepage – Big Slide
  • Homepage – Blog
  • Homepage – Fashion
  • Homepage – Full Post Featured
  • Homepage – Infinite Scroll
  • Homepage – Loop
  • Homepage – Magazine
  • Homepage – Newsmag
  • Homepage – Newspaper
  • Homepage – Sport
  • Homepage – Tech
  • Homepage – Video
  • News
  • Page builder blocks – Content section
  • Page builder blocks – Full width section
  • Sample Page
  • Shortcodes
  • Single contest photo
  • terms of service
  • ಈ ಶಾಲೆ ವಿದ್ಯಾರ್ಥಿನಿಯರು ಒಂದೇ ಬಣ್ಣದ ಒಳ ಉಡುಪು ಧರಿಸ ಬೇಕಂತೆ…!
  • ಕರ್ನಾಟಕದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 75 ಕೋಟಿರು ಮದ್ಯ ಮಾರಾಟ !?
  • ಕವರ್ ಪೇಜ್
  • ನಾನು ರಾಜೀನಾಮೆ ನೀಡಲು ಸಿಧ್ದ !? ರಮೇಶ್ ಜಾರಕಿಹೊಳಿ ಹೀಗೆ ಹೇಳಿದ್ದೇಕೆ ?
  • ಬೌಲರ್ ಗಳಿಗೂ ಹೆಲ್ಮೆಟ್…! ಯುವ ಆಟಗಾರನ ಬೌಲಿಂಗ್ ಶೈಲಿಯೇ ಇದಕ್ಕೆ ಕಾರಣ…!
  • ರುದ್ರಾಕ್ಷಿ ಮಾಲೆ ಧರಿಸಿದ ತುಮಕೂರಿನಲ್ಲಿ ಭಾಷಣ ಮಾಡಿದ್ರು ಮೋದಿ !?
  • ರೈತರ ಖಾತೆಗೆ 12 ಕೋಟಿ ಹಣ ಜಮಾ !? ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ.
  • ಸಿದ್ದರಾಮಯ್ಯ ಅವರು ನನ್ನ ಮಾರ್ಗದರ್ಶಕರು ! ಬಿಜೆಪಿ ಗೆ ಈ ಹೇಳಿಕೆ ಗೊಂದಲವುಂಟು ಮಾಡುತ್ತಾ?
  • ಹೊಸ ವರ್ಷದ ಆಚರಣೆಯನ್ನು ಇನ್ನು ಮುಂದೆ ಎಂಜಿ ರಸ್ತೆಯಲ್ಲಿ ಮಾಡುವಂತಿಲ್ಲ ! ಯಾಕೆ ಗೊತ್ತಾ ?

© 2022 JNews - Premium WordPress news & magazine theme by Jegtheme.

Go to mobile version