The New Indian Times | ದಿ ನ್ಯೂ ಇಂಡಿಯನ್ ಟೈಮ್ಸ್
No Result
View All Result
The New Indian Times | ದಿ ನ್ಯೂ ಇಂಡಿಯನ್ ಟೈಮ್ಸ್

ತನ್ನ ಮರಿಯ ಪ್ರಾಣ ರಕ್ಷಣೆಗಾಗಿ ಹಾವಿನ ಜೊತೆ ಹೋರಾಟಕ್ಕೆ ನಿಂತ ಇಲಿ ಮುಂದೇನಾಯ್ತು ನೋಡಿ!

Tniteditor by Tniteditor
January 26, 2022
in ವೀಡಿಯೋ ಸ್ಟೋರಿ
0
ತನ್ನ ಮರಿಯ ಪ್ರಾಣ ರಕ್ಷಣೆಗಾಗಿ ಹಾವಿನ ಜೊತೆ ಹೋರಾಟಕ್ಕೆ ನಿಂತ ಇಲಿ ಮುಂದೇನಾಯ್ತು ನೋಡಿ!
0
SHARES
0
VIEWS
Share on FacebookShare on Twitter

ದೇವರು ಎಲ್ಲ ಕಡೆ ಇರಲು ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಈ ಭೂಮಿಯ ಮೇಲೆ ತಾಯಿಯನ್ನು ಸೃಷ್ಟಿ ಮಾಡಿದನಂತೆ. ಹೌದು ಅಮ್ಮ ಎಂದರೆ ಅದು ಯಾವ ದೇವರಿಗೂ ಕಮ್ಮಿಯಿಲ್ಲ. ತಾಯಿ ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ. ತನ್ನ ಮಕ್ಕಳ ಬಳಿ ಯಾವ ಅಪಾಯವೂ ಸುಳಿಯದಂತೆ ನೋಡಿಕೊಳ್ಳುತ್ತಾಳೆ.

ಯಾವುದೇ ಆಪತ್ತು ಮಕ್ಕಳ ಬಳಿ ಬರುತ್ತಿದೆ ಎಂದು ಗೊತ್ತಾದಾಗ ತನ್ನೆಲ್ಲಾ ಶಕ್ತಿಯನ್ನು ಹಾಕಿ ತನ್ನ ಮಗುವಿನ ರಕ್ಷಣೆಗೆ ನಿಲ್ಲುತ್ತಾಳೆ ತಾಯಿ. ಅದು ಮನುಷ್ಯರಾದರೂ ಅಷ್ಟೇ, ಪ್ರಾಣಿಗಳಾದರೂ ಅಷ್ಟೇ.

Related posts

ಇದ್ದಕ್ಕಿದ್ದಂತೆಯೇ ಚಲಿಸಿತ್ತು ಪಾರ್ಕ್‌ ಮಾಡಿದ್ದ ಸ್ಕೂಟರ್..!!

ಇದ್ದಕ್ಕಿದ್ದಂತೆಯೇ ಚಲಿಸಿತ್ತು ಪಾರ್ಕ್‌ ಮಾಡಿದ್ದ ಸ್ಕೂಟರ್..!!

May 13, 2022
ವಿಮಾನದಲ್ಲಿ ಪ್ರಯಾಣಿಕರ ಸಮ್ಮುಖದಲ್ಲಿಯೇ ನವಜೋಡಿಯ ವಿವಾಹ

ವಿಮಾನದಲ್ಲಿ ಪ್ರಯಾಣಿಕರ ಸಮ್ಮುಖದಲ್ಲಿಯೇ ನವಜೋಡಿಯ ವಿವಾಹ

May 4, 2022

ಮಕ್ಕಳ ವಿಚಾರ ಬಂದಾಗ ಯಾರೂ ಊಹಿಸಲೂ ಸಾಧ್ಯವಾಗದ ಕೆಲಸಗಳನ್ನು ಮಾಡಿ ಬಿಡುತ್ತಾಳೆ ತಾಯಿ. ತಾಯಿ ತನ್ನ ಮಗುವಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾಳೆ ಎಂಬುದಕ್ಕೆ ಈ ವಿಡಿಯೋ ಒಂದು ಉತ್ತಮ ಉದಾಹರಣೆಯಾಗಿದೆ. ಅದರಲ್ಲಿ ಇಲಿಯೊಂದು ತನ್ನ ಮರಿಯನ್ನು ಉಳಿಸಲು ದೊಡ್ಡ ವಿಷಪೂರಿತ ಹಾವಿನೊಂದಿಗೆ ಹೋರಾಡುತ್ತದೆ.

ತನ್ನ ಮರಿಯನ್ನು ಆಹಾರವಾಗಿಸಲು ಸರ್ಪ ಕೊಂಡೊಯ್ಯುತ್ತಿದೆ ಎಂದು ತಾಯಿ ಇಲಿಗೆ ತಿಳಿದಿದ್ದೇ ತಡ ಒಂದು ಕ್ಷಣವನ್ನು ಆ ತಾಯಿ ವ್ಯರ್ಥ ಮಾಡಲಿಲ್ಲ. ಚಂಗನೆ ಹಾರುತ್ತಾ ಬಂದು ಸರಸರನೇ ಹರಿದಾಡುತ್ತಿದ್ದ ಸರ್ಪದ ಮೇಲೆರಗಿದೆ. ಆ ವಿಡಿಯೋ ಇಲ್ಲಿದೆ ನೋಡಿ

Fight for survival and life is basic instinct every species in #nature #SurvivalOfFittest @ipskabra

Via:@IfsSamrat pic.twitter.com/QcUsgP7eLX

— Surender Mehra IFS (@surenmehra) January 22, 2022

Previous Post

ನೀವು ಸೀನಿದಾಗ ಏನಾಗುತ್ತೆ ಗೊತ್ತಾ?

Next Post

ಬಾಡಿಗೆ ತಾಯ್ತನ ಅಂದ್ರೆ ಏನು ಗೊತ್ತಾ?

Next Post
ಬಾಡಿಗೆ ತಾಯ್ತನ ಅಂದ್ರೆ ಏನು ಗೊತ್ತಾ?

ಬಾಡಿಗೆ ತಾಯ್ತನ ಅಂದ್ರೆ ಏನು ಗೊತ್ತಾ?

Leave a Reply Cancel reply

Your email address will not be published. Required fields are marked *

  • Home
  • Our Portfolio

© 2022 JNews - Premium WordPress news & magazine theme by Jegtheme.

No Result
View All Result
  •  Privacy Policy
  • All posts
  • Authors list
  • Coming soon
  • Contact
  • Home 1
  • Home 10
  • Home 11
  • Home 12
  • Home 2
  • Home 3
  • Home 4
  • Home 5
  • Home 6
  • Home 7
  • Home 8
  • Home 9
  • HomeF
  • Homepage – Big Slide
  • Homepage – Big Slide
  • Homepage – Blog
  • Homepage – Fashion
  • Homepage – Full Post Featured
  • Homepage – Infinite Scroll
  • Homepage – Loop
  • Homepage – Magazine
  • Homepage – Newsmag
  • Homepage – Newspaper
  • Homepage – Sport
  • Homepage – Tech
  • Homepage – Video
  • News
  • Page builder blocks – Content section
  • Page builder blocks – Full width section
  • Sample Page
  • Shortcodes
  • Single contest photo
  • terms of service
  • ಈ ಶಾಲೆ ವಿದ್ಯಾರ್ಥಿನಿಯರು ಒಂದೇ ಬಣ್ಣದ ಒಳ ಉಡುಪು ಧರಿಸ ಬೇಕಂತೆ…!
  • ಕರ್ನಾಟಕದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 75 ಕೋಟಿರು ಮದ್ಯ ಮಾರಾಟ !?
  • ಕವರ್ ಪೇಜ್
  • ನಾನು ರಾಜೀನಾಮೆ ನೀಡಲು ಸಿಧ್ದ !? ರಮೇಶ್ ಜಾರಕಿಹೊಳಿ ಹೀಗೆ ಹೇಳಿದ್ದೇಕೆ ?
  • ಬೌಲರ್ ಗಳಿಗೂ ಹೆಲ್ಮೆಟ್…! ಯುವ ಆಟಗಾರನ ಬೌಲಿಂಗ್ ಶೈಲಿಯೇ ಇದಕ್ಕೆ ಕಾರಣ…!
  • ರುದ್ರಾಕ್ಷಿ ಮಾಲೆ ಧರಿಸಿದ ತುಮಕೂರಿನಲ್ಲಿ ಭಾಷಣ ಮಾಡಿದ್ರು ಮೋದಿ !?
  • ರೈತರ ಖಾತೆಗೆ 12 ಕೋಟಿ ಹಣ ಜಮಾ !? ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ.
  • ಸಿದ್ದರಾಮಯ್ಯ ಅವರು ನನ್ನ ಮಾರ್ಗದರ್ಶಕರು ! ಬಿಜೆಪಿ ಗೆ ಈ ಹೇಳಿಕೆ ಗೊಂದಲವುಂಟು ಮಾಡುತ್ತಾ?
  • ಹೊಸ ವರ್ಷದ ಆಚರಣೆಯನ್ನು ಇನ್ನು ಮುಂದೆ ಎಂಜಿ ರಸ್ತೆಯಲ್ಲಿ ಮಾಡುವಂತಿಲ್ಲ ! ಯಾಕೆ ಗೊತ್ತಾ ?

© 2022 JNews - Premium WordPress news & magazine theme by Jegtheme.