ಈ ದೇವಸ್ಥಾನದಲ್ಲಿ ಬಾವಲಿಗೆ ವಿಶೇಷ ಪೂಜೆ ಮಾಡ್ತಾರೆ..! ಎಲ್ಲರೂ ದರಿದ್ರ ಅಂದ್ರೆ ಇಲ್ಲಿ ಅದೇ ದೇವರು..!

Date:

ರಾತ್ರಿ ಹೊತ್ತು ಸಂಚರಿಸುವ ಜೀವಿಗಳು, ಅಂದ್ರೆ ನಿಶಾಚರಿಗಳನ್ನು ದಾರಿದ್ರ್ಯದ ಸಂಕೇತ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಬಾವಲಿಯನ್ನು ಅವಶಕುನ, ದಾರಿದ್ರ್ಯದ ಸಂಕೇತವೆಂದು ಕರೆಯುತ್ತಾರೆ. ಆದರೆ, ಸಕ್ಕರೆನಾಡು ಮಂಡ್ಯದ ಜಟ್ಟಿನಹಳ್ಳಿ ಗ್ರಾಮದ ಜನ ಮಾತ್ರ ಇದೇ ಬಾವಲಿಯನ್ನು ದೇವರೆಂದು ಪೂಜಿಸುತ್ತಾರೆ.

ನಾಗಮಂಗಲ ತಾಲೂಕಿನ ಜುಟ್ಟನಹಳ್ಳಿ ಗ್ರಾಮದಲ್ಲಿ ನಿಶಾಚರ ಪಕ್ಷಿಗಳಿಗೆ ವಿಶೇಷವಾದ ಪೂಜೆ ಸಲ್ಲಿಸಲಾಗುತ್ತದೆ. ಆಶ್ಚರ್ಯವೆಂದರೆ ಬಾವಲಿಗಳಿಗೆ ದೇವಸ್ಥಾನ ಕಟ್ಟಿದ್ದಾರೆ! ಪ್ರತೀ ವರ್ಷ ಊರಹಬ್ಬದಂದು ದೇವರ ಮರದಲ್ಲಿರುವ ಬಾವಲಿಗಳಿಗೆ ಇಲ್ಲಿ ಪೂಜೆ ಮಾಡುತ್ತಾರೆ.

ಬಾವಲಿಗಳು ಈ ಭಾಗದಲ್ಲಿ ಕಾಣದಿದ್ದಾಗ ಊರಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ. ಜಾನುವಾರುಗಳ ಸಾವು -ನೋವು ಸಂಭವಿಸುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ. ಬಾವಲಿಗಳು ಬೇರೆಡೆ ಹೋದಾಗ ಊರಿನ ನೆಮ್ಮದಿಯೇ ಹದಗೆಟ್ಟಿತ್ತಂತೆ! ಹೀಗಾಗಿ ಗ್ರಾಮದಲ್ಲಿ ಬಾವಲಿಗಳ ಪೂಜೆ ಮಾತ್ರ ನಿರಂತರವಾಗಿ ಮಾಡಿಕೊಂಡು ಬರ್ತಾರೆ.

Share post:

Subscribe

spot_imgspot_img

Popular

More like this
Related

ದೆಹಲಿ ಕಾರು ಸ್ಫೋಟ ಪ್ರಕರಣ: ಲಖನೌ ಮೂಲದ ವೈದ್ಯೆ ಅರೆಸ್ಟ್.!‌

ದೆಹಲಿ ಕಾರು ಸ್ಫೋಟ ಪ್ರಕರಣ: ಲಖನೌ ಮೂಲದ ವೈದ್ಯೆ ಅರೆಸ್ಟ್.!‌ ನವದೆಹಲಿ: ಭಾರತದ...

ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು: ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ ಸೂಚನೆ: ಸಿಎಂ ಸಿದ್ದರಾಮಯ್ಯ

ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು: ತಪ್ಪಿದವರ ವಿರುದ್ಧ ವರದಿ ನೀಡಲು...

ರಾಜ್ಯದಲ್ಲಿ ಸಾಧಾರಣ ಮಳೆ ಸಾಧ್ಯತೆ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದಲ್ಲಿ ಸಾಧಾರಣ ಮಳೆ ಸಾಧ್ಯತೆ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಬೆಂಗಳೂರು: ಇಂದು...

ದೆಹಲಿಯಲ್ಲಿ ಸ್ಫೋಟದ ಬೆನ್ನಲ್ಲೇ ಬೆಂಗಳೂರಲ್ಲಿ ಕಟ್ಟೆಚ್ಚರ

ದೆಹಲಿಯಲ್ಲಿ ಸ್ಫೋಟದ ಬೆನ್ನಲ್ಲೇ ಬೆಂಗಳೂರಲ್ಲಿ ಕಟ್ಟೆಚ್ಚರ ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು...