ನೀವು ಹುಟ್ಟಿದ ವಾರ ಮತ್ತು ನಿಮ್ಮ ಗುಣ

Date:

ನೀವು ಹುಟ್ಟಿದ ವಾರ ಮತ್ತು ನಿಮ್ಮ ಗುಣ

ನೀವು ಹುಟ್ಟಿದ ವಾರಕ್ಕೆ ಅನುಗುಣವಾಗಿ ನಿಮ್ಮ ಗುಣ ತಿಳಿಯಬಹುದು.

ಭಾನುವಾರ

ಈ ದಿನ ಹುಟ್ಟಿದವರ ಅಧಿಪತಿ ಸೂರ್ಯ. ವಿಪರೀತ ಕ್ರಿಯೇಟಿವ್. ತಪ್ಪು-ತಲೆಹರಟೆಗಳು ಮಾಡೋದಿದ್ದರೂ ಹೊಸದಾಗಿ ಮತ್ತು ಈ ಹಿಂದೆ ಮಾಡದಿರುವಂಥದ್ದನ್ನು ಮಾಡುತ್ತಾರೆ. ತುಂಬ ಚಟುವಟಿಕೆ, ಚೀರಾಟ, ತಮ್ಮ ಕಡೆಗೆ ಎಲ್ಲರ ಗಮನ ಇರಬೇಕು ಎಂಬ ಆಲೋಚನೆ. ಸಂಭಾಳಿಸುವುದರಲ್ಲಿ ಸಾಕು ಬೇಕಾಗುತ್ತದೆ. ದೊಡ್ಡವರಾದಂತೆ ನೇರವಂತಿಕೆ, ಸ್ವಲ್ಪ ಮಟ್ಟಿಗಿನ ಸ್ವಾರ್ಥ ಮುಂದುವರಿಯುತ್ತದೆ.

ಸೋಮವಾರ

ಈ ದಿನ ಹುಟ್ಟಿದವರ ಅಧಿಪತಿ ಚಂದ್ರ. ನೋಡಿದ ತಕ್ಷಣ ಗಮನಸೆಳೆಯುತ್ತಾರೆ. ವಿನಯವಂತಿಕೆ. ಎಲ್ಲ ಕಡೆಯೂ ಹೊಂದಿಕೊಳ್ಳುವ ಮನಸ್ಥಿತಿ. ತಾಯಿ ಕರುಳು. ತುಂಬ ಸೂಕ್ಷ್ಮ ಸ್ವಭಾವ. ಚಂಚಲಚಿತ್ತರಾಗಿರುತ್ತಾರೆ.ಮೃದುವಾದ ಮಾತಿನಿಂದ ಸಂಧಾನ ಮಾಡಿಸುವುದರಲ್ಲಿ ಎತ್ತಿದ ಕೈ.

ಮಂಗಳವಾರ

ಇವರು ಬಲೇ ಧೈರ್ಯವಂತರು. ನಾಯಕತ್ವ ಗುಣಗಳಿರುತ್ತವೆ. ಅಧಿಪತಿ ಕುಜ. ಕೆಲವು ಸಲ ತಾಳ್ಮೆ ಕಳೆದುಕೊಂಡರೆ ಮಾತ್ರ ಇವರನ್ನು ಸುಧಾರಿಸುವುದು ತೀರಾ ಕಷ್ಟ ಕಷ್ಟ. ಕೋಪದ ಭರದಲ್ಲಿ ಕೆಲ ಬಾರಿ ಅನಾಹುತಗಳನ್ನು ಮಾಡಿಕೊಳ್ಳುವುದು ಸಹ ಉಂಟು. ಆಗ ತಮ್ಮದೇ ವಸ್ತುವಾದರೂ ಬಿಸಾಡಿ, ಚಚ್ಚಿ-ಕುಟ್ಟಿ ಹಾಳು ಮಾಡ್ತಾರೆ.
ಬುಧವಾರ

ಮಾನಸಿಕವಾಗಿ ತುಂಬ ಸದೃಢರು. ಹೇಳಬೇಕಾದ್ದನ್ನು ಹೇಳಬೇಕಾದ ರೀತಿಯಲ್ಲಿ ಎದುರಿನವರಿಗೆ ದಾಟಿಸುವುದರಲ್ಲಿ ನಿಸ್ಸೀಮರು. ಇವರ ಆಲೋಚನೆಗಳೇ ವಿಭಿನ್ನವಾಗಿರುತ್ತವೆ. ತರ್ಕಬದ್ಧವಾಗಿ ಮಾತನಾಡುತ್ತಾರೆ. ಆದರೆ ಸರಿಯಾದ ಟೈಮಲ್ಲಿ ಕೈ ಕೊಡ್ತಾರೆ. ವಿಪರೀತವಾದ ಮಾತು, ಬೇಜವಾಬ್ದಾರಿ ಇರುತ್ತದೆ. ಇವರ ಅಧಿಪತಿ ಬುಧ.
ಗುರುವಾರ

ಅಧಿಪತಿ ಗುರು. ಇವರಿಗೆ ಸ್ವಲ್ಪ ಮರ್ಯಾದೆ ಮಾಡಲಿ ಎಂಬ ನಿರೀಕ್ಷೆ ಇರುತ್ತದೆ. ಅದಕ್ಕೆ ತಕ್ಕ ಗೌರವವೂ ಸಿಗುತ್ತದೆ. ಖುಷಿಖುಷಿಯಾಗಿ ಇರ್ತಾರೆ. ನಾಲಗೆ ತುಂಬ ಚುರುಕಾಗಿರುತ್ತದೆ. ಒಂದಿಷ್ಟು ಅಧ್ಯಾತ್ಮ-ಧರ್ಮ-ಕರ್ಮ ಅಂತ ಡೈಲಾಗ್ ಹೊಡೀತಾರೆ. ಸೋಂಬೇರಿತನ ಬಿಡಬೇಕು ಅಂತ ಇವರಿಗೆ ಹೇಳಿದರೆ ಎಲ್ಲಿಲ್ಲದ ಸಿಟ್ಟು ಮಾಡಿಕೊಳ್ತಾರೆ. ಬೇರೆಯವರ ತಪ್ಪು ಹುಡುಕುವುದನ್ನು ತುಂಬ ಎಂಜಾಯ್ ಮಾಡ್ತಾರೆ.

ಶುಕ್ರವಾರ

ಇವರ ಪ್ರೀತಿಯನ್ನು ಸಹಿಸಿಕೊಳ್ಳೋದು ಕಷ್ಟ. ಅಂಟಿಕೊಂಡರೆ ಬಿಡೋ ಆಸಾಮಿಗಳಲ್ಲ. ಕರುಣೆ ಜಾಸ್ತಿ. ಬೇರೆಯವರ ಬಗ್ಗೆ ವಿಪರೀತ ಕಾಳಾಜಿ ಮಾಡ್ತಾರೆ. ಆಲಸಿಗಳು. ಲೈಂಗಿಕ ಆಸಕ್ತಿ ಹೆಚ್ಚು. ಪೋಲಿ ಮಾತನಾಡುತ್ತಾರೆ. ಇವರೊಳಗೆ ಕಲಾವಿದ ಮನಸಿರುತ್ತದೆ. ಅದರೆ ಆರಂಭದಲ್ಲೇ ಹೇಳಿದ ಹಾಗೆ ತುಂಬ ಹಚ್ಚಿಕೊಂಡರೆ ಕಷ್ಟ ಕಷ್ಟ. ಇವರ ಅಧಿಪತಿ ಶುಕ್ರ

ಶನಿವಾರ

ಇವರು ಸಾಮಾನ್ಯ ಬುದ್ಧಿವಂತರಲ್ಲ. ತಮ್ಮ ಕೆಲಸದ ಬಗ್ಗೆಯೇ ಯೋಚನೆ ಮಾಡ್ತಿರ್ತಾರೆ. ತುಂಬ ಶ್ರಮ ವಹಿಸಿ ನೀಡಿದ ಕೆಲಸವನ್ನು ಪೂರೈಸುತ್ತಾರೆ. ವಾಸ್ತವವಾದಿಗಳು. ಸ್ವಲ್ಪ ಅನುಮಾನ ಜಾಸ್ತಿ. ಜಗತ್ತಿನ ಬಗ್ಗೆ ತುಂಬ ದೂರುಗಳು ಇರುತ್ತವೆ. ಒಂದಿಷ್ಟು ಹೊಟ್ಟೆಕಿಚ್ಚು ಅದರ ಜತೆಗೆ ಭಯದ ಸ್ವಭಾವ ಇವರದು. ಈ ದಿನ ಹುಟ್ಟಿದವರ ಅಧಿಪತಿ ಶನಿ.

ನೀವು ಹುಟ್ಟಿದ ವಾರ ಮತ್ತು ನಿಮ್ಮ ಗುಣ

ಭಿಕ್ಷುಕರು, ಸೂರಿಲ್ಲದವರೆಂದ್ರೆ ಈ ಡಾಕ್ಟರಿಗೆ ಜೀವ.. ಇಂಥಾ ದೊಡ್ಡ ಮನಸ್ಸು ಯಾರಿಗಿದೆ ರೀ..?

ಸಾವಿನ ನಂತರ ‘ಆತ್ಮ’ ಎಲ್ಲಿಗೆ ಹೋಗುತ್ತೆ…? ನಿಮ್ಮನ್ನು ಕಾಡೋ ಈ ಪ್ರಶ್ನೆಗೆ ಇಲ್ಲಿದೆ ಉತ್ತರ…!

ನಯಾ ಪೈಸೆ ಇಲ್ಲದೆ ಕಂಪನಿ ಶುರುಮಾಡಿದಾತ ಇವತ್ತು ಕೋಟಿ ಕೋಟಿ ಒಡೆಯ!

ಸಾವಿನ ನಂತರ ‘ಆತ್ಮ’ ಎಲ್ಲಿಗೆ ಹೋಗುತ್ತೆ…? ನಿಮ್ಮನ್ನು ಕಾಡೋ ಈ ಪ್ರಶ್ನೆಗೆ ಇಲ್ಲಿದೆ ಉತ್ತರ…!

ನಯಾ ಪೈಸೆ ಇಲ್ಲದೆ ಕಂಪನಿ ಶುರುಮಾಡಿದಾತ ಇವತ್ತು ಕೋಟಿ ಕೋಟಿ ಒಡೆಯ!

ಬೆಳಗ್ಗೆ ಎದ್ದು ಈ ವಸ್ತುಗಳನ್ನು ನೋಡಿದ್ರೆ ಮುಗ್ದೇ ಹೋಯ್ತು …! 

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ಅಮೆರಿಕಾದಲ್ಲಿ ಡಾಕ್ಟರ್, ಭಾರತದಲ್ಲಿ ರೈತ

ಹೃದಯದಿಂದ ನಕ್ಕು ಜಗತ್ತನ್ನೂ ನಗಿಸುತ್ತೇನೆಂದು ಸವಾಲೆಸೆದು ಗೆದ್ದ ಸಾಧಕ ..!

ಕಿರಣ್ ಬೇಡಿ ‘ಕ್ರೇನ್ ಬೇಡಿ’ ಆಗಿದ್ದೇಗೆ?

ಅವರು 24 HIV ಮಕ್ಕಳ ತಂದೆ

ಈ ಊರಲ್ಲಿ 12ವರ್ಷದ ಹುಡುಗೀರು ಹುಡುಗರಾಗಿ ಬದಲಾಗ್ತಾರೆ..! ಇದ್ದಕ್ಕಿದ್ದಂಗೆ ಲಿಂಗ ಬದಲಾಗೋ ವಿಚಿತ್ರ ಸ್ಟೋರಿ..!

ಇದು‌ ಮೊದಲ ಬಾರಿ ತಾಯಿ ಆದವರಿಗಾಗಿ

ನೀವು ಸಾಹಸಪ್ರಿಯರಾ..? ಈ ರಸ್ತೆಗಳಲ್ಲಿ ಹೋಗಿ ಬನ್ನಿ!

HIV ಗೆ ಅಂಜದ ಕುಗ್ಗದ ನಾರಿಯ ಸಾರ್ಥಕ ಬದುಕಿನ ಸ್ಟೋರಿ ..!

ಇದೊಂದು ಸ್ಫೂರ್ತಿದಾಯಕ ಮತ್ತು ಭಾವನಾತ್ಮಕ ನೈಜ ಕಥೆ..! ಅವತ್ತು ಗ್ಯಾಂಗ್ ಸ್ಟರ್ ಇವತ್ತು ಸಾಮಾಜಿಕ ಕಾರ್ಯಕರ್ತ..!

ಮಹಿಳೆಯಿಲ್ಲದೆ ಈ ದೇವಾಲಯಕ್ಕೆ ಪುರುಷ ಬರುವಂತಿಲ್ಲ.!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

..ವಾಟ್ಸ್ ಆ್ಯಪ್ ನಲ್ಲಿ ಕ್ವಾಲಿಟಿ ಹಾಳಾಗದಂತೆ ಫೋಟೋ ಕಳುಹಿಸೋದು ಹೇಗೆ ಗೊತ್ತಾ?

ಇಂಗ್ಲಿಷ್​ ಬರದವರು ಇಂಗ್ಲೆಂಡ್​​ನಲ್ಲಿ ಸಿಇಒ ಆಗಿದ್ದು ಹೇಗೆ?

ಆ ಊರಲ್ಲಿ 47 ಕುಟುಂಬ, 47 ಮಂದಿ ಐಎಎಸ್​..!

ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಯಾವ್ದು ಗೊತ್ತಾ? ರಾಕಿಭಾಯ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸ್ಟಾರ್ ಡೈರೆಕ್ಟರ್…!

ರಾಖಿಯಲ್ಲಿ ಮುರಿದ ಪ್ರೇಮದ ಚಿಗುರು

ಭಾರತೀಯ ಮೂಲದ ‘ಧ್ರುವತಾರೆ’ ವಿಶ್ವಕ್ಕೆ ಸ್ಫೂರ್ತಿಯ ಸೆಲೆ..!

ವೃದ್ಧರನ್ನು ತಂದೆ-ತಾಯಿಯಂತೆ ಕಾಣುವ ಈ ಡಾಕ್ಟರ್ ಬಡವರ ದೇವರು!

ಭಾರತದ ‘ಪಬ್ ಕ್ಯಾಪಿಟಲ್’ ಯಾವ್ದು ಗೊತ್ತಾ..?

ವಿಶ್ವಕ್ಕೆ ಭಾರತ ಏನೆಲ್ಲಾ ಪರಿಚಯಿಸಿದೆ ..? ಕೆಲವು ಆಟಗಳು, ಸಂಗತಿಗಳು ಇಲ್ಲಿವೆ ..!

ಇದು ನೀವೆಲ್ಲೂ ಕೇಳಿರದ ನಾವಿಕನ ಯಶೋಗಾಥೆ.. ಓದ್ಲೇಬೇಕು!

ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!

ಜಗತ್ತು ಕಂಡ ಕ್ರೂರಿಗೂ ಲವ್ ಆಗಿತ್ತು ..! ಹಿಟ್ಲರ್ ನ‌ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!

ಮಹಾಭಾರತ, ಮಾಲ್ಗುಡಿ ಡೇಸ್ – ಕನ್ನಡ ಕಿರುತೆರೆ ವೀಕ್ಷಕರಿಗೆ ಡಬಲ್ ಧಮಾಕಾ?

ನೀನಿದ್ದರೆ ಮಾತ್ರ ಬದುಕು ಎಂಬ ಹುಚ್ಚು ಭ್ರಮೆಯಿಲ್ಲ. ಆದರೆ, ನೀ ಸಿಗದೇ ಬಾಳೊಂದು ಬಾಳೇ?

ನಾನೇ ಯಾಕೆ ಪ್ರಪೋಸ್ ಮಾಡ್ಬೇಕು? ಅವ್ಳು ಯಾಕೆ ಮಾಡಲ್ಲ?

ಬಿಟ್ಟು ಹೋಗದಿರು ಗೆಳತಿ ಹಳೆಯ ನೆನಪುಗಳ ಉಳಿಸಿ.

ಸೋತು ಸುಮ್ಮನಾಗುವೆ ಹುಡುಗಾ… ಒಮ್ಮೆ ಮಾತನಾಡಿಸು ಬಾ!

ಮುಗಿಯದ ಸ್ನೇಹ : ಗ್ಯಾಂಗ್ ಆಫ್ ತ್ರೀ ಗರ್ಲ್ಸ್

‘ಕರ್ಮ’ ಯೋಗಿಗಳ ಪಾಲಿನ ‘ಜೀವ’ದಾತ!

ತರಕಾರಿ ಮಾರಿ ಆಸ್ಪತ್ರೆ ಕಟ್ಟಿಸಿದ ಛಲಗಾತಿ!

ಪುಟ್ಟಕೋಣೆಯಲ್ಲಿ ಬದುಕು ಸವೆಸಿದ ಬಾಲಕ ದೇಶದ ಪ್ರತಿಷ್ಠಿತ ಕಂಪನಿ ಸಂಸ್ಥಾಪಕ..!

ತಂದೆ ಕೊಟ್ಟ ಆ 10 ಸಾವಿರ ಜೀವನದ ದಿಕ್ಕನ್ನೇ ಬದಲಿಸಿ ಬಿಟ್ಟಿತು..!

Share post:

Subscribe

spot_imgspot_img

Popular

More like this
Related

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...