ನಾಳೆ ಬಳಿಕ ಬೆಂಗಳೂರು ಇರುತ್ತೋ ಇಲ್ವೋ ‌…? ವೈರಲ್ ಆಯ್ತು ಸುದ್ದಿ….!

Date:

ಬೆಂಗಳೂರು ಸೇಫ್ ಆಗಿರೋದು ಇನ್ನೊಂದು ದಿನ ಮಾತ್ರ…! ನಾಳೆ (ಭಾನುವಾರ) ಬಳಿಕ ಬೆಂಗಳೂರು ಅನ್ನೋದು ಇರುತ್ತೋ ಇಲ್ವೋ…? ಹೀಗಂತ ಯಾವ ವಿಜ್ಞಾನಿಯೂ ಅಲ್ಲ…ಅರ್ಚಕರೊಬ್ಬರು ನೀಡಿದ ಹೇಳಿಕೆ…!ಹೌದು ,‌ಮಾರ್ಚ್ 11ರಂದು (ನಾಳೆ) ಬೆಂಗಳೂರಲ್ಲಿ ಭೂಕಂಪ ಆಗಲಿದೆ.

ದೇವನಹಳ್ಳಿ ತಾಲೂಕಿನ ಕಗ್ಗಲಹಳ್ಳಿ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಗೋಪಾಲಯ್ಯ ಎಂಬುವವರು ಈ ಭವಿಷ್ಯ ನುಡಿದಿದ್ದಾರೆ. ಗೋಪಾಲಯ್ಯ ಅವರ ಕನಸಿನಲ್ಲಿ ತಿರುಪತಿ ವೆಂಕಟೇಶ್ವರ ಸ್ವಾಮಿ ಬೆಂಗಳೂರು ಭೂಕಂಪಕ್ಕೆ ತತ್ತಾಗಲಿದೆ ಎಂದು ಹೇಳಿದ್ದಾರಂತೆ.‌..!

1993ರಿಂದಲೂ ಸ್ವಾಮಿ ಕನಲ್ಲಿ ಈ‌ ವಿಷಯವನ್ನು ಹೇಳಿದ್ದು, ಇದೇ 2018ರ ಮಾರ್ಚ್ 11ರಲ್ಲಿ ಭೂಕಂಪ ಆಗಲಿದೆ ಎಂದು ವೆಂಕಟೇಶ್ವರ ಸ್ವಾಮಿ ಹೇಳಿದ್ದಾರೆ. ಇದನ್ನು ಪ್ರಚಾರ ಮಾಡಲು ಸ್ವಾಮಿಯೇ ತಿಳಿಸಿದ್ದಾರೆ ಎಂದು ಗೋಪಾಲಯ್ಯ ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾದ ಹೇಳಿಕೆ. ಪಬ್ಲಿಸಿಟಿಗಾಗಿ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಖಾಸಗಿವಾಹಿನಿಯೊಂದು ಇದನ್ನು ಸುದ್ದಿಯಾಗಿ ಪ್ರಸಾರ ಮಾಡಿದ್ದು ವೀಡಿಯೋ ವೈರಲ್ ಆಗಿದೆ.

Share post:

Subscribe

spot_imgspot_img

Popular

More like this
Related

ಚೀಲ ತುಂಬಿಸಿಕೊಳ್ಳುವ ನೀತಿ ಅಳವಡಿಸಿಕೊಂಡಿದ್ದಾರೆ..

ಚೀಲ ತುಂಬಿಸಿಕೊಳ್ಳುವ ನೀತಿ ಅಳವಡಿಸಿಕೊಂಡಿದ್ದಾರೆ..ಮುಖ್ಯಮಂತ್ರಿ ಕೃಪಾಕಟಾಕ್ಷದಲ್ಲೇ ಅಬಕಾರಿ ಸಚಿವರಭ್ರಷ್ಟಾಚಾರ: ಸಿ.ಟಿ.ರವಿ ಆರೋಪ ಬೆಂಗಳೂರು:...

ಸಿಇಟಿ, ಕ್ರೈಸ್: ಒಳಮೀಸಲು ಮುದ್ರಿತ ಜಾತಿ ಪ್ರಮಾಣಪತ್ರ ಸಲ್ಲಿಸಲು ಸೂಚನೆ

ಸಿಇಟಿ, ಕ್ರೈಸ್: ಒಳಮೀಸಲು ಮುದ್ರಿತ ಜಾತಿ ಪ್ರಮಾಣಪತ್ರ ಸಲ್ಲಿಸಲು ಸೂಚನೆ ಬೆಂಗಳೂರು: ಸಿಇಟಿ-2026...

ಲೇಡಿ ಫಿಟ್ನೆಸ್ ಇನ್ಫ್ಲೂಯೆನ್ಸರ್‌ಗೆ ಇನ್ಸ್ಟಾಗ್ರಾಂನಲ್ಲಿ ಕಿರುಕುಳ

ಲೇಡಿ ಫಿಟ್ನೆಸ್ ಇನ್ಫ್ಲೂಯೆನ್ಸರ್‌ಗೆ ಇನ್ಸ್ಟಾಗ್ರಾಂನಲ್ಲಿ ಕಿರುಕುಳ: ಹರಿಯಾಣದಿಂದ ಬಂದು ಬೆಂಗಳೂರಿನಲ್ಲಿ ಆರೋಪಿ...

10ನೇ ತರಗತಿ ವಿದ್ಯಾರ್ಥಿನಿ ಆದ್ಲು ತಾಯಿ! ಪ್ರಿಯಕನಿಂದ ಕೃತ್ಯ – ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ

10ನೇ ತರಗತಿ ವಿದ್ಯಾರ್ಥಿನಿ ಆದ್ಲು ತಾಯಿ! ಪ್ರಿಯಕನಿಂದ ಕೃತ್ಯ – ಬೆಚ್ಚಿಬೀಳಿಸುವ...