ಇಂತಹ ಘಟನೆಗಳಿಂದ ಅರ್ಥವಾಗುತ್ತೆ ಪೊಲೀಸ್ ನವರು ಎಷ್ಟು ಸೇಫ್ ಅಂತಾ..!! ಖಾಕಿಧಾರಿಯನ್ನ ಕೆಳತಳ್ಳಿ ಕಾಲ್ಕಿತ್ತ ಯುವಕರು..!!

Date:

ಟ್ರಾಫಿಕ್ ರೂಲ್ಸ್ ಗಳನ್ನ ಮಾಡಿರೋದು ನಮ್ಮ ಒಳ್ಳೆಯದಕ್ಕೆ ಅಂತ ಅರಿತ ಕ್ಷಣ ದಂಡ ಕಟ್ಟೋದು ತಪ್ಪಬಹುದು.. ಹಾಗೆ ರೂಲ್ಸ್ ಗಳನ್ನ ಬ್ರೇಕ್ ಮಾಡೋದು ತಪ್ಪುತ್ತೆ.. ಪೊಲೀಸ್ ನವರ ಮುಂದೆ ಹಲ್ಲುಗಿಂಜಿ ನಿಲ್ಲೋ ಅವಶ್ಯಕತೆ ಇರೋದಿಲ್ಲ.. ಜೊತೆಗೆ ನಿಮ್ಮದೇನು ತಪ್ಪಿಲ್ಲ ಅಂದ್ರೆ ಪೊಲೀಸ್ ನವರು ನಿಮ್ಮನ್ನ ಕ್ಯಾರೆ ಅಂತಾ ಮಾತಾಡಿಸೋದಿಲ್ಲ.. ಆದ್ರೆ ತಪ್ಪು ಮಾಡಿ ಪೊಲೀಸ್ ನವರ ಕೈಗೆ ಸಿಕ್ಕಿಬಿದ್ದು ಅವರನ್ನೇ ವಿಲನ್ ಗಳ ಹಾಗೆ ನೋಡು ಎಷ್ಟು ಸರಿ..? ಇನ್ನೂ ಈ ರೀತಿ ಟ್ರಾಫಿಕ್ ನಿಯಮಗಳನ್ನ ಪಾಲಿಸದೆ ಎರಾಬಿರಿ ಗಾಡಿ ಓಡಿಸಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲೆ ಅದೆಷ್ಟೋ ಅಪಘಾತಗಳು ನಡೆದಿದೆ.. ಇನ್ನೂ ಪೊಲೀಸ್ ನವರು ಇಂತಹ ದುರ್ಘಟನೆಗಳಿಂದ ಹೊರತಗಿಲ್ಲ.. ಇಂತಹದೊಂದು ಸುದ್ದಿ ಇಲ್ಲಿದೆ ನೋಡಿ.. ಹೆಲ್ಮೆಟ್ ಇಲ್ಲದೆ ಗಾಡಿ ಚಲಾಯಿಸುತ್ತಿದವರನ್ನ ರಾಂಚಿಯ ವಿವಿಐಪಿ ರೋಡ್ ನಲ್ಲಿ ಅಡ್ಡಗಟ್ಟೋಕೆ ಹೋದ ಪೊಲೀಸ್ ನ ಪರಿಸ್ಥಿತಿ ಇದು.. ಪೊಲೀಸ್ರಿಂದ ತಪ್ಪಿಸಿಕೊಳ್ಳೊಕೆ ಹೋಗಿ ಅವರನ್ನ ಕೆಳಗೆ ಬೀಳುವಂತೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ಧಾರೆ.. ಇಂತಹ ಘಟನೆಗಳು ನಡೆದಾಗೆಲ್ಲ ನಮ್ಮ ಪೊಲೀಸ್ನವ್ರು ಎಷ್ಟು ಫೇಸ್ ಅನ್ನೋ ಪ್ರಶ್ನೆಯನ್ನ ಹುಟ್ಟುಹಾಕುತ್ತೆ..

1.

1

2.

2

3.

33

4.

3

5.

4

6.

5

 

 

  • ಅಶೋಕ

POPULAR  STORIES :

ನಿಮ್ಗೆ ಗೊತ್ತಾ..? ರೋಹಿತ್ ಶರ್ಮ ಮದ್ವೆಯಾಗಿದ್ದು ಯುವರಾಜ್ ತಂಗೀನಾ..?

ಸಚಿನ್ ಗಾಡ್.. ಕೊಹ್ಲಿ ಡೆವಿಲ್..!

ಅಮ್ಮ-ಅಕ್ಕನ ಪಾರುಪತ್ಯ..! ಕೇರಳದಲ್ಲಿ ಪೋ ಮೋನೆ ಚಾಂಡಿ..!

ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!

ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!

ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?

ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!

ಆರ್.ಸಿ.ಬಿ ಗೆದ್ದೇ ಗೆಲ್ಲುತ್ತೆ..!? ಐಪಿಎಲ್ ಮ್ಯಾಚ್ `ಫಿಕ್ಸ್ ಆಗಿದೆಯಾ..!?

ಎಬಿಡಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಹಾಡನ್ನ ಹಾಡಿದ್ಧಾರೆ..!! ಅನುಮಾನವಿದ್ರೆ ನೀವೂ ನೋಡಿ..

Share post:

Subscribe

spot_imgspot_img

Popular

More like this
Related

ಅಂತರರಾಷ್ಟ್ರೀಯ ಮಹಿಳಾ ದಿನವೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ: ಬಿಜೆಪಿ ಸಂಸದರು ಮಾತನಾಡಲಿ – ಡಿಕೆ ಶಿವಕುಮಾರ್

ಅಂತರರಾಷ್ಟ್ರೀಯ ಮಹಿಳಾ ದಿನವೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ: ಬಿಜೆಪಿ ಸಂಸದರು...

ಸಾಲಬಾಧೆ: ಶಾಸಕ ಬಸವರಾಜ್ ಶಿವಗಂಗಾ PA ಲಾಡ್ಜ್ʼನಲ್ಲಿ ನೇಣು ಬಿಗಿದು ಆತ್ಮಹತ್ಯೆ

ಸಾಲಬಾಧೆ: ಶಾಸಕ ಬಸವರಾಜ್ ಶಿವಗಂಗಾ PA ಲಾಡ್ಜ್ʼನಲ್ಲಿ ನೇಣು ಬಿಗಿದು ಆತ್ಮಹತ್ಯೆ ಬೆಂಗಳೂರು:...

ಕರೂರು ಕಾಲ್ತುಳಿತ ಪ್ರಕರಣ: ನಟ ವಿಜಯ್ʼಗೆ ಮತ್ತೆ ಸಿಬಿಐ ಸಮನ್ಸ್

ಕರೂರು ಕಾಲ್ತುಳಿತ ಪ್ರಕರಣ: ನಟ ವಿಜಯ್ʼಗೆ ಮತ್ತೆ ಸಿಬಿಐ ಸಮನ್ಸ್ ನವದೆಹಲಿ: ಕರೂರಿನಲ್ಲಿ...

ರೋಗಿಗಳನ್ನ ಸಾಗಿಸಬೇಕಿದ್ದ ಆ್ಯಂಬ್ಯುಲೆನ್ಸ್‌ʼನಲ್ಲಿ ಜನರ ಪ್ರಯಾಣ..!

ರೋಗಿಗಳನ್ನ ಸಾಗಿಸಬೇಕಿದ್ದ ಆ್ಯಂಬ್ಯುಲೆನ್ಸ್‌ʼನಲ್ಲಿ ಜನರ ಪ್ರಯಾಣ..!ಗದಗ: ರೋಗಿಗಳ ಸಾಗಾಟಕ್ಕೆ ಬಳಸಬೇಕಿದ್ದ ಆ್ಯಂಬ್ಯುಲೆನ್ಸ್‌ನಲ್ಲಿ...