ಉದ್ಯೋಗಿಗಳಿಗೆ ಉತ್ತಮ ವೇತನ ನೀಡುವ ಭಾರತದ ಪ್ರಮುಖ 10 ನಗರಗಳು..!
ಭಾರತದ ಎಲ್ಲಾ ವಿದ್ಯಾವಂತ ಯುವಕ/ಯುವತಿಯರಿಗೆ ತನ್ನ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ಪಡೆಯಬೇಕೆಂಬುದು ಎಲ್ಲರ ಬಯಕೆ. ಅದರಲ್ಲೂ ಬೇರೆ ಬೇರೆ ನಗರಗಳಲ್ಲಿ ಅತೀ ಹೆಚ್ಚು ವೇತನ ನೀಡುವ ಕಂಪನಿಗಳಲ್ಲಿ ಕೆಲಸ ಸಿಕ್ಕಿದರಂತು ಬಿಡಿ.. ಅದರಿಂದಾಗುವ ಖುಷಿ ಮತ್ತೊಂದಿಲ್ಲ. ಅದೇ ರೀತಿ ಭಾರತದಲ್ಲಿರುವ ಪ್ರಸಿದ್ದ 10 ನಗರಗಳು ಜನರಿಗೆ ಉದ್ಯೋಗವಕಾಶ ನೀಡುವ ಜೊತೆಯಲ್ಲಿ ಊಹೆಗೂ ಮೀರಿದ ಸಂಭಾವನೆ ನೀಡ್ತಾ ಇವೆ. ಬೇರೆ ಬೇರೆ ರಾಷ್ಟ್ರದ ನಗರಗಳನ್ನು ಹೋಲಿಸಿಕೊಂಡರೆ ಈ ಹತ್ತು ನಗರಗಳಲ್ಲಿನ ಬೆಳವಣಿಗೆಯ ದರ ಹೆಚ್ಚಿದೆ ಎಂದು ವರದಿಯೊಂದು ನೀಡಿದೆ ಈ ಪೇಸ್ಕೇಲ್ ಡಾಟ್ ಕಾಮ್. ಈ ಹತ್ತು ಸೂಪರ್ ಸ್ಯಾಲರಿ ನಗರಗಳಲ್ಲಿ ಕರ್ನಾಟಕ ಸಿಲಿಕಾನ್ ಸಿಟಿ ಬೆಂಗಳೂರು ನಂ.1 ಸ್ಥಾನದಲ್ಲಿರೋದು ಶ್ಲಾಘನೀಯ. ಭಾರತದ ಹತ್ತು ನಗರಗಳಲ್ಲಿನ ಉದ್ಯೋಗಿಗಳ ವಾರ್ಷಿಕ ವೇತನದ ಡೀಟೆಲ್ಸ್ ಇಲ್ಲದೆ ನೋಡಿ.
ಬೆಂಗಳೂರು.
ರಾಜ್ಯ ರಾಜಧಾನಿ ಬೆಂಗಳೂರು ಭಾರತದಲ್ಲೇ ಅತೀ ಹೆಚ್ಚು ವೇತನ ನೀಡುವ ನಗರ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಇಲ್ಲನ ಉದ್ಯೋಗಿಗಳಿಗೆ ಕಂಪನಿಗಳು ವಾರ್ಷಿಕ 5.85 ಲಕ್ಷ ಹಣ ವೇತನವಾಗಿ ನೀಡ್ತಾ ಇದೆ. ಇನ್ನು ಇಲ್ಲಿನ ನಗರ ಬೆಳವಣಿಗೆ ದರ ಶೇ.29.
ಪುಣೆ.
ಮಹಾರಾಷ್ಟ್ರದ ಪುಣೆ ನಗರ ಅತೀ ಹೆಚ್ಚು ವೇತನ ನೀಡುವ ನಗರದಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾರ್ಷಿಕ 5.30 ಲಕ್ಷ ರೂ. ವೇತನ ನೀಡ್ತಾ ಇದೆ. ಅಲ್ಲದೇ ಭಾರತದ ಇತರೆ ನಗರಗಳಿಗಿಂತ ಅತೀ ಹೆಚ್ಚು ಉದ್ಯೋಗಿಗಳನ್ನ ಹೊಂದಿರುವ ಏಕೈಕ ನಗರ ಈ ಪುಣೆ.
ನೋಯಿಡಾ.
ನೋಯಿಡಾ ನಗರದಲ್ಲಿ ಉದ್ಯೋಗಿಗಳಿಗೆ ಸಿಕ್ತಾ ಇರೋ ವಾರ್ಷಿಕ ಸಂಭಾವನೆ 5 ಲಕ್ಷ ರೂ. ಇನ್ನು ನಗರದ ಬೆಳವಣಿಗೆ ದರ ಶೇ.14
ಮುಂಬೈ.
ದೇಶದ ವಾಣಿಜ್ಯ ನಗರಿ ಎಂದು ಪ್ರಖ್ಯಾತಗೊಂಡಿರುವ ಮುಂಬೈ, ಅಲ್ಲಿನ ಕಂಪನಿ ಮಾಲಿಕರು ಉದ್ಯೋಗಿಗಳಿಗೆ ನೀಡ್ತಾ ಇರೋ ವಾರ್ಷಿಕ ವೇತನ 4.98 ಲಕ್ಷ ರೂ. ಇನ್ನು ಈ ನಗರ ವರ್ಷಕ್ಕೆ ಬರೋಬ್ಬರಿ 19,000 ಹೊಸ ಹೊಸ ಉದ್ಯೋಗಿಗಳಿಗೆ ಕೆಲಸ ನೀಡುತ್ತಾ ಬರುತ್ತಿವೆ.
ಹೈದರಾಬಾದ್.
ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದ್ನ ಉದ್ಯೋಗಿಗಳು ಪಡೆಯುತ್ತಿರೋ ವಾರ್ಷಿಕ ಹಣ 4.89 ಲಕ್ಷ. ಇಲ್ಲಿನ ಬೆಳವಣಿಗೆ ದರ ಶೇ.30
ಗುರ್ಗಾಂವ್
ಗುರ್ಗಾಂವ್ ಎಂದೆ ಹೆಸರುವಾಸಿಯಾಗಿರೋ ಇಂದಿನ ಗುರ್ಗಾಂವ್ ನಲ್ಲಿ ಉದ್ಯೋಗಿಗಳಿಗೆ ಶೇ.4.50 ಲಕ್ಷ ವಾರ್ಷಿಕ ವೇತನ ಸಿಕ್ತಾ ಇದೆ. ಆ ಮುಖೇನ ಈ ನಗರದ ಬೆಳವಣಿಗೆ ದರವೂ ಕೂಡ ಶೇ.11 ರಷ್ಟಿದೆ.
ದೆಹಲಿ.
ರಾಷ್ಟ್ರ ರಾಜಧಾನಿ ದೆಹಲಿಯೂ ಕೂಡ ಅತೀ ಹೆಚ್ಚು ಉದ್ಯೋಗಿಗಳನ್ನು ಹಾಗೂ ಸಾಫ್ಟ್ವೇರ್ ಕಂಪನಿಗಳನ್ನು ಹೊಂದಿರುವ ನಗರವಾಗಿದ್ದು, ಇಲ್ಲಿನ ಉದ್ಯೋಗಿಗಳಿಗೆ 4.82 ಲಕ್ಷ ವಾರ್ಷಿಕ ವೇತನ ನೀಡುತ್ತಿದೆ. ಬೆಳವಣಿಗೆ ದರ ಶೇ.32.
ಚೆನ್ನೈ.
ದಕ್ಷಿಣ ಭಾರತದ ಪ್ರಖ್ಯಾತ ನಗರಗಳಲ್ಲಿ ಒಂದಾದ ಚೆನ್ನೈನ ಉದ್ಯೋಗಿಗಳಿಗೆ ಅಲ್ಲಿನ ಕಂಪನಿ ನೀಡುತ್ತಿರೋ ವಾರ್ಷಿಕ ಸಂಭಾವನೆ 4.44 ಲಕ್ಷ ರೂ. ಅಲ್ಲದೇ ಈ ನಗರದಲ್ಲಿ ಅತೀ ಹೆಚ್ಚು ಕೆಲಸ ಹುಡುಕುತ್ತಿರುವ ಯುವಕರು ಹೆಚ್ಚಾಗಿದ್ದು ನಗರ ಬೆಳವಳಿಗೆ ದರ ಮಾತ್ರ ಕೇವಲ ಶೇ.6 ರಷ್ಟು.
ಚಂಡೀಗಡ್
ಚಂಡೀಗಡ್ ನಗರದ ಬೆಳವಣಿಗೆ ದರ ಶೇ. 22. ಇಲ್ಲಿನ ವಾರ್ಷಿಕ ಆದಾಯ ದರ 5.52 ಲಕ್ಷ.
ಅಹಮದಾಬಾದ್.
ಅಹಮದಾಬಾದ್ ಕೂಡ ಸಾಕಷ್ಟು ಉದ್ಯೋಗಿಗಳನ್ನು ಹೊಂದಿರುವ ನಗರ. ಇಲ್ಲಿನ ಉದ್ಯೋಗಿಗಳ ವಾರ್ಷಿಕ ಆದಾಯದ ಕುರಿತಾಗಿ ಹೆಚ್ಚಿ ಮಾಹಿತಿ ಲಭ್ಯವಿಲ್ಲದಿದ್ದರೂ, ನಗರ ಬಗೆಳವಣಿಗೆ ದರ ಮಾತ್ರ ಕೇವಲ ಶೇ.2 ರಷ್ಟು.
ನಿಮ್ಮ ರಾಶಿ ಯಾವ್ದು? ನಿಮ್ಗೆ ಎಂಥಾ ಹೆಂಡ್ತಿ ಸಿಗ್ತಾಳೆ…?
ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?
ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?
ಕೆಲವು ಕ್ರಿಕೆಟರ್ ಗಳ ಐಷಾರಾಮಿ ಮನೆಗಳು
ಇರ್ಪು ಸೊಬಗ ಕಣ್ತುಂಬಿಕೊಳ್ಳಿ…! ನೀವು ನೋಡಲೇ ಬೇಕಾದ ಜಲಪಾತ …
ಸಾಯುವ ಮುನ್ನ ನೀವು ನೀವಾಗಿ ಬದುಕಿ…!
ಅತಿಯಾದ ನಿರೀಕ್ಷೆಗಳೇ ತುಂಬಾ ನೋವು ಕೊಡೋದು…! ನಿಮ್ಮ ಲೈಫು ಹೀಗಿರಲಿ
ಈ ದೇವಸ್ಥಾನಕ್ಕೆ ಹೋದ್ರೆ ನಿಮ್ ಲವ್ ಸಕ್ಸಸ್ ಆಗುತ್ತೆ…!
ಯಾವಾಗಲೂ ಯಂಗ್ ಆಗಿರಲು ಇವುಗಳನ್ನು ತಿನ್ನಿ…!
ಗೊರಕೆಗೆ ಬ್ರೇಕ್ ಹಾಕಲು ಇಲ್ಲಿದೆ ದಾರಿ..!
ಅತಿಯಾದ ಜಂಕ್ ಫುಡ್ ಸೇವನೆಯಿಂದ ಗರ್ಭಧಾರಣೆಗೆ ಡೇಂಜರ್.!
ಓಂಕಾರಕ್ಕೆ ಮಹತ್ವ ಕೊಡೋದು ಯಾಕ್ ಗೊತ್ತಾ?
ವಿಚ್ಛೇದನವಾದ್ರೆ ಜೀವನ ಕಳೆಯುವುದು ಹೇಗೆ?
ನಿಮಗೆ ನಿದ್ರೆ ಬರುತ್ತಿಲ್ಲವೇ…? ಹಾಗಾದ್ರೆ ಹೀಗೆ ಮಾಡಿ…!
ಅಹಂ, ಹಠ ಅನುಮಾನ ಕೊಂದ ಪ್ರೀತಿ…! ನಿಮ್ಮ ಸ್ಟೋರಿಯೂ ಇದಾಗಿರಬಹುದು..?!
ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ನಿಮ್ಗೆ ಗೊತ್ತಿಲ್ಲದ ಸಂಗತಿಗಳು..!
ಪತಿಗೆ ರೊಮ್ಯಾಂಟಿಕ್ ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?
ಪತಿಗೆ ರೊಮ್ಯಾಂಟಿಕ್ ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?
ಹಗಲುಗನಸು ಕಾಣೋರು ಸ್ಮಾರ್ಟ್ ಅಂಡ್ ಕ್ರಿಯೇಟಿವ್.!
ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ
ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!
ದೇಶದಲ್ಲಿನ ಈ ವಿಸ್ಮಯ ಸ್ಥಳಗಳ ಪರಿಚಯ ನಿಮಗಿದೆಯಾ?
ಬ್ರೇಕಪ್ನಿಂದ ಇಷ್ಟೆಲ್ಲಾ ಯೂಸ್ ಇದೆ ಎಂದು ಗೊತ್ತಾದ್ರೆ, ನಿಮ್ ಲವ್ ಯಕ್ಕುಟ್ಟು ಹೋಗಿದ್ದಕ್ಕೆ ಖುಷಿ ಪಡ್ತೀರಿ..!
ಸುಖ ಸಂಸಾರದಲ್ಲಿ ಜೀನ್ ಗಳ ಪಾತ್ರ ಎಂಥಹದ್ದು ಗೊತ್ತಾ..?
ಒಂದೇ ಒಂದು ಒಡಿಐ ಶತಕ ಸಿಡಿಸಿದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ..!
ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ .. ಕ್ಯಾನ್ಸರ್ ಲಕ್ಷಣವಿರಬಹುದು ..!
ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!
ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?
ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?
ಬಂದೇ ಬಿಟ್ಟಿತು ಸ್ಯಾಮ್ಸಂಗ್ 5G ಸ್ಮಾರ್ಟ್ಫೋನ್ ….!
ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?
ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!
ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!
ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!
2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!
ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?
2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!
ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!
ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…
ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ …
ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ
ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!
ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ ಟೆಲಿಕಾಂ ಕಂಪನಿಗಳು..!
ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!