ತಂಡದಲ್ಲಿ ಪಂತ್ ಇದ್ದರೂ ಕನ್ನಡಿಗ ರಾಹುಲ್ ಕೀಪಿಂಗ್ ಮಾಡಿದ್ದು ಏಕೆ ಗೊತ್ತಾ?

Date:

2019ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಮಾಜಿ ಕ್ಯಾಪ್ಟನ್, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ತಂಡದಿಂದ ದೂರ ಉಳಿದ ಮೇಲೆ ಖಾಯಂ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಮೂರೂ ಮಾದರಿಯ ಕ್ರಿಕೆಟ್​ನಲ್ಲಿ ಸ್ಥಾನ ಪಡೆದವರು ಯುವ ಆಟಗಾರ ರಿಷಭ್ ಪಂತ್.
ಬ್ಯಾಟಿಂಗ್​​ನಲ್ಲಿ ಪದೇ ಪದೇ ವೈಪಲ್ಯ ಅನುಭವಿಸಿದ್ರೂ ಒಂದಿಷ್ಟು ಅವಕಾಶಗಳನ್ನು ಪಂತ್​​ಗೆ ಕಲ್ಪಿಸಲಾಗಿದೆ. ನಿನ್ನೆಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಪಂತ್ ಆಡುವ 11ರ ಬಳಗದಲ್ಲಿದ್ರು. ಬ್ಯಾಟಿಂಗ್ ಕೂಡ ಮಾಡಿದ್ರು. ಆದರೆ, ವಿಕೆಟ್​ ಕೀಪಿಂಗ್ ಮಾಡಿದ್ದು ಮಾತ್ರ ಕೆ.ಎಲ್ ರಾಹುಲ್!


ಬ್ಯಾಟಿಂಗ್ ಮಾಡುವಾಗ ಪ್ಯಾಟ್ ಕುಮಿನ್ಸ್ ಬೌಲಿಂಗ್​ನಲ್ಲಿ ಬಲವಾದ ಹೊಡೆತಕ್ಕೆ ಮುಂದಾದಾಗ ಬಾಲ್ ಬ್ಯಾಟ್​ಗೆ ವಂಚಿಸಿ ಬ್ಯಾಟಿನ ಮೇಲ್ಭಾಗಕ್ಕೆ ತಗುಲಿ ಹೆಲ್ಮೆಟ್​​​​​​ಗೆ ಬಡಿಯಿತು, ಆ ವೇಳೆ ಪಂತ್ ಗಾಯಗೊಂಡರು, ಬಳಿಕ ಬ್ಯಾಟಿಂಗ್​ಗೆ ಇಳಿಯಲಿಲ್ಲ. ಪಂತ್ 28ರನ್ ಮಾಡಿ ಪೆವಿಲಿಯನ್ ಸೇರಿದರು. ಭಾರತ 225ರನ್​ ಗಳಿಗೆ ಆಲೌಟ್ ಆಯ್ತು. 256 ರನ್​ ಗುರಿಯನ್ನು ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ ತಲುಪಿತು.

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...