“ನಾನು ಬಿಜೆಪಿಯವರನ್ನು ಮೆಚ್ಚಿಸಲು ಕಣ್ಣೀರು ಹಾಕುವುದಿಲ್ಲ “

Date:

ಉಪಚುನಾವಣೆಯ ಪ್ರಚಾರದ ವೇಳೆ ಕುಮಾರಸ್ವಾಮಿ ಅವರು ಕಣ್ಣಿರಿಟ್ಟಿದಕ್ಕೆ ಸದಾನಂದ ಗೌಡ ಅವರು ವೆಂಗ್ಯಮಾಡಿದ್ದಾರು ಅದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು ಬಡವರ ಕಷ್ಟ ನೋಡಿದರೆ ಸಹಜವಾಗಿ ಭಾವುಕರಾಗಿ ಕಣ್ಣೀರು ಬರುತ್ತದೆ. ಮಾನವೀಯತೆ ಗೊತ್ತಿದ್ದರೆ ತಾನೆ ಕಣ್ಣೀರು ಬರುವುದು ಎಂದು ಹೇಳಿದರು. ಎಷ್ಟು ಜನ ನೋಡಿ ನೀವು ಕಣ್ಣೀರು ಹಾಕಿದ್ದೀರಿ. ನಾಟಕ ಆಡುವವರ ಕಡೆಯಿಂದ ನೀವು ಬಂದಿದ್ದೀರಿ.

ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ. ಜನರಿಗಾಗಿ ನಾವು ಕಣ್ಣೀರು ಹಾಕುವುದು ನಾನು ಬಿಜೆಪಿಯವರನ್ನು ಮೆಚ್ಚಿಸಲು ಕಣ್ಣೀರು ಹಾಕುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಜನರ ಹಾಗೂ ನನ್ನ ನಡುವಿನ ಬಾಂಧವ್ಯದಲ್ಲಿ ನಾನು ಕಣ್ಣೀರಿಟ್ಟಿದ್ದಾನೆ ನಾಟಕ ಮಾಡಲು ನನಗೆ ಬರುವುದಿಲ್ಲ ಆ ಬುದ್ಧಿ ಇರುವುದು ಎಂದು  ಸದಾನಂದ ಗೌಡ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ .

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...