ನಿಖಿಲ್ ಬಗ್ಗೆ ಅಭಿಷೇಕ್ ಅದೆಂಥಾ ಮಾತಂದ್ರು ಗೊತ್ತಾ?

Date:

ಮಂಡ್ಯ ಲೋಕಸಭಾ ಕ್ಷೇತ್ರದಿಂದ‌ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿ ಅವರು ಕಣಕ್ಕಿಳಿಯೋದು ಗೊತ್ತೇ ಇದೆ. ಇವರ ಪ್ರತಿಸ್ಪರ್ಧಿಯಾಗಿ ಸುಮಲತಾ ಅಂಬರೀಶ್ ಅಖಾಡದಲ್ಲಿದ್ದಾರೆ. ಹೀಗಾಗಿ ಮಂಡ್ಯ ರಣಕಣ ಸ್ಟಾರ್ ವಾರ್ ಗೆ ಸಾಕ್ಷಿಯಾಗುತ್ತಿದೆ.
ಆದರೆ, ರಾಜಕೀಯ ಸ್ನೇಹಕ್ಕೆ ಅಡ್ಡಿ ಬರಲ್ಲ ಎನ್ನುತ್ತಿದ್ದಾರೆ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅವರ ಸುಪುತ್ರ ಅಭಿಷೇಕ್ ಅಂಬರೀಶ್.
ನಾನು ರಾಜಕೀಯದಿಂದ ಸ್ನೇಹ ಹಾಳಗಲು ಬಿಡಲ್ಲ. ನಾನು ಅಭಿಷೇಕ್ ಸ್ನೇಹಿತರು. ಈಗ ಸಿಗಲು ಆಗಿಲ್ಲ. ಎಲೆಕ್ಷನ್ ಮುಗಿದ ಮೇಲೆ ಸಿಗ್ತೀವಿ ಎಂದು ನಿಖಿಲ್ ಪದೇ ಪದೇ ಹೇಳಿದ್ದಾರೆ.
ಇಂದು ನಿಖಿಲ್ ಮತ್ತು ತನ್ನ ಸ್ನೇಹದ ಕುರಿತು ಅಭಿಷೇಕ್ ಅಂಬರೀಶ್ ಮಾತಾಡಿದ್ದಾರೆ.
ನಿಖಿಲ್ ನಂಗೆ ಒಳ್ಳೆಯ ಸ್ನೇಹಿತ. ಈಗ ಅವನೂ ಬ್ಯುಸಿ, ನಾನು ಬ್ಯುಸಿ. ನಾವಿಬ್ಬರು ಫ್ರೆಂಡ್ಸ್ ಆಗಿಯೇ ಇರ್ತೀವಿ ಎಂದು ಹೇಳಿದ್ದಾರೆ‌. ಇಬ್ಬರ ಸ್ನೇಹ ಚೆನ್ನಾಗಿರಲಿ…ರಾಜಕೀಯದ ಕಥೆ ಏನೇ ಇರಲಿ…ಸ್ನೇಹ ಮುಖ್ಯ…

Share post:

Subscribe

spot_imgspot_img

Popular

More like this
Related

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಹಬ್ಬ...

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ ಮಳೆಯ...