ವಾಹನ ತಡೆದು ದಂಡ ಹಾಕುತಿದ್ದ ಇನ್ಸ್ಪೆಕ್ಟರ್ ಹೃದಯಘಾತಕಿಡಗಿ ಸಾವು,

Date:

ಬೆಂಗಳೂರಿನಲ್ಲಿ ಕರ್ತವ್ಯ ನಿರತ ಎಎಸ್ಐ ಸಾವು ತೀವ್ರ ಹೃದಯಾಘಾತದಿಂದ ಎಎಸ್ ಐ ಹಿರಿಯಣ್ಣ ನಿಧನರಾಗಿದ್ದು
ಮಧ್ಯಾಹ್ನ 1.30 ಕ್ಕೆ ಹೃದಯಾಘಾತಕಿಡಾಗಿ ಸಾವನಪ್ಪಿದ್ದಾರೆ,
ದೇವನಹಳ್ಳಿಯ KIAL ಟ್ರಾಫಿಕ್ ಠಾಣೆ ಎಎಸ್ ಐ ಅತೀ ವೇಗವಾಗಿ ಹೋಗುವ ವಾಹನ ತಡೆದು ದಂಡ ಹಾಕುವಾಗ ಈ ಘಟನೆ ನೆಡೆದಿದ್ದು
ಓವರ್ ಸ್ಪೀಡ್ ವಾಹನಗಳಿಗೆ ಫೈನ್ ಹಾಕುತ್ತಿದ್ರು. ಈ ವೇಳೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದ ಹಿರಯಣ್ಣ ಕೂಡಲೇ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ರವಾನೆ ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ ಚಿಕ್ಕಮಗಳೂರು ಮೂಲದ ಎಎಸ್ ಐ ಹಿರಿಯಣ್ಣ ಅವರಿಗೆ ಹೆಂಡ್ತಿ ಮೂವರು ಮಕ್ಕಳನ್ನು ಅಗಲಿದ್ದಾರೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದೆ ಕರ್ತವ್ಯ ನೆರೆವೆರೈಸುತ್ತಿರುವಾಗಲೇ ಈ ಘಟನೆ ನೆಡೆದಿರುವುದು ವಿಷಾದನೀಯ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...