40 ಸೈನಿಕರ ಸಾವಿಗೆ ಕಾರಣಕರ್ತರಾಗ್ತಾರೆ ಮೋದಿ !? ಕೃಷ್ಣ ಭೈರೇಗೌಡ ವಿವಾದಾತ್ಮಕ ಹೇಳಿಕೆ !

Date:

ಕಾಂಗ್ರೆಸ್ ನ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಮೋದಿ ಅವರು ಯೋಧರಿಂದ ರಕ್ಷಿಸುವುದು ಅವರ ಕರ್ತವ್ಯವಾಗಿತ್ತು ನಲವತ್ತು ಯೋಧರು ಹುತಾತ್ಮರಾದಾಗ ಚೌಕಿದಾರ್ ಏನ್ ಮಾಡ್ತಾ ಇದ್ರು ಎಂದು ಸಭೆಯಲ್ಲಿ ಪ್ರಶ್ನಿಸಿದರು .

ಅಲ್ಲಿ ನಿಮಗೆ ಸೈನಿಕರನ್ನು ಉಳಿಸೋಕೆ ಆಗಲಿಲ್ಲ ಆದರೆ ಮಂಡ್ಯಗೆ ಬಂದು ಅಶೋಕ್ ಎಂಬ ಜಿಲ್ಲಾ ಪಂಚಾಯಿತಿ ಸದಸ್ಯನ ಮನೆಯ ಮೇಲೆ  ದಾಳಿ ಮಾಡ್ಮೂತಿರಾ ಮುವತ್ತೈದು ಸಾವಿರ ಕ್ಕೋಸ್ಕರ. ಆದರೆ ಮುನ್ನೂರೈವತ್ತು ಇದು ಕೇಜಿ ಬಾಂಬ್ ಹುಡ್ಕೊಕ್ಕೆ ಆಗ್ಲಿಲ್ವಾ ಮೋದಿ ಅವರೇ ಎಂದು ಪ್ರಶ್ನಿಸಿದರು .

ನೀವು ಆ ಕೆಲಸ ಮಾಡದಿದ್ದರೆ ನಲವತ್ತು ಸೈನಿಕರ ಜೀವ ಒಳಿತಾಯಿತು ಹಾಗೂ ಮಂಡ್ಯದ ಗುರು ಕೂಡ ಉಳಿತಾ ಇದ್ದರು ಎಂದು ಹೇಳಿದರು .ನನ್ನನ್ನು ದೇವೇಗೌಡರು ಇಲ್ಲಿಗೆ ಆಯ್ಕೆ ಮಾಡಿದ್ದು. ಇಷ್ಟು ದಿನ ನನಗೆ ಬೆಂಬಲಿಸಿದ್ದೀರಿ ಇನ್ನೂ ನಮಗೆ ಬೆಂಬಲಿಸಿ ಬಿಜೆಪಿಗೆ ಪಾಠ ಕಲಿಸೋಣ ಎಂದು ಹೇಳಿದರು .

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...