ಮದುಮಗನಿಗೆ ಸಗಣಿ ನೀರಿನ ಸ್ನಾನ….!

Date:

ಮದುಮಗನಿಗೆ ಸ್ನೇಹಿತರು‌ ಕೊಳೆತ ಟೊಮೆಟೊ, ಮೊಟ್ಟೆ ಹಾಗೂ ಸಗಣಿ ‌‌ನೀರಿ‌ನ ಸ್ನಾನ ಮಾಡಿಸಿ ಕೀಟಲೆ ಮಾಡುವ ಮೂಲಕ ಸ್ನೇಹಿತರು ಸಾಕಪ್ಪ ಸಾಕು ಅನಿಸುವಂತೆ ಮಾಡಿದ್ದಾರೆ…!


ಈ ತಮಾಷೆ, ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಬಂಟ್ವಾಳದ ರಾಯಿ ನಿವಾಸಿ ರಾಕೇಶ್ ಮದುವೆ. ಮಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಾಕೇಶ್ ಅವರ ಮದುವೆ ಸಂಭ್ರಮ ಊರು ರಾಯಿಯಲ್ಲಿ ಮನೆಮಾಡಿತ್ತು. ಫೆಬ್ರವರಿ‌ 19ರಂದು ಮದುಮಗ ರಾಕೇಶ್ ಮೆಹಂದಿ ಶಾಸ್ತ್ರಕ್ಕೆ ತಯಾರಾಗಿದ್ದರು.


ಈ ವೇಳೆ ಬಂದ ಗೆಳೆಯರ‌ ಬಳಗ ಕೊಳೆತ ಟೊಮೆಟೋ, ಮೊಟ್ಟೆ, ಸಗಣಿ ನೀರನ್ನು ಸುರಿದಿದ್ದಾರೆ. ನಂತರ‌ ಮದುವೆ ದಿನ ತರಕಾರಿಗಳನ್ನು ತಂದು ಹೊರೆಕಾಣಿಯಂತೆ ನೀಡಿದ್ದಾರೆ…! ಹೀಗೆ ಸ್ನೇಹಿತರು ಕುಚೇಷ್ಠೆ ಮಾಡುತ್ತಾ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.

 

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...