ಉಡುಪಿಯಲ್ಲಿ ತಪ್ತಮುದ್ರಾಧಾರಣೆ; ಶೀರೂರು ಶ್ರೀಗಳ ನೆನಪಲ್ಲಿ ಭಕ್ತರು

Date:

ಇಂದು ತಪ್ತಮುದ್ರಾಧಾರಣೆ, ಅಗಲಿದ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ನೆನಪಲ್ಲಿ ಭಕ್ತರಿದ್ದಾರೆ.

ಶ್ರೀಗಳು ದೈಹಿಕವಾಗಿ ದೂರವಾಗಿದ್ದಾರೆ. ಅವರು ನಿಗೂಢ ಸಾವನ್ನಪ್ಪಿ 5 ದಿನ ಕಳೆದಿದೆ. ಆದರೆ, ಭಕ್ತರ ಮನದಂಗಳದಲ್ಲಿ ಚಿರಾಯು ಆಗಿ ಉಳಿದಿದ್ದಾರೆ.

ತಪ್ತಮುದ್ರಾಧಾರಣೆ ಯ ಈ ದಿವಸವಂತೂ ಭಕ್ತರಿಗೆ ಶ್ರೀಗಳ ನೆನಪು ತುಂಬಾನೇ ಕಾಡುತ್ತದೆ.
ಮುದ್ರಾಧಾರಣೆ ಅಂದೊಡನೆ ಉಡುಪಿಯಲ್ಲಿ ಮೊದಲು ನೆನಪಾಗುವುದೇ ಶೀರೂರು ಶ್ರೀಗಳು. ಎಲ್ಲಾ ಮಠಗಳಿಗಿಂತ ಮೊದಲು ಶೀರೂರು ಮಠದಲ್ಲಿ ಮುದ್ರಾಧಾರಣೆ ಶುರುವಾಗ್ತಿತ್ತು.
ಶಾಲಾ-ಕಾಲೇಜು ಮಕ್ಕಳಿಗೆ, ಕೆಲಸಕ್ಕೆ ಹೋಗುವವರಿಗೆ ತೊಂದ್ರೆ ಆಗ್ಬಾರ್ದು ಅಂತ ಶೀರೂರು ಶ್ರೀ ಬೇರೆ ಮಠಗಳಿಗಿಂತ ಮೊದಲೇ ಮುದ್ರಾಧಾರಣೆ ನಡೆಸುತ್ತಿದ್ದರು.
ಈ ಬಾರಿ ಶ್ರೀ ಮಠದಲ್ಲಿ ನೀರವ ಮೌನ. ಮಠ ತಣ್ಣಗಾಗಿದೆ. ಮಠವನ್ನು ಪೊಲೀಸರು ಸುಪರ್ಧಿಗೆ ತಗೊಂಡು ತನಿಖೆ ನಡೆಸ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ ತಾತ್ಕಾಲಿಕ...

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಜಾಗತಿಕವಾಗಿ...

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...