No menu items!
2.7 C
Munich
Friday, May 1, 2026

ಇಂದು ಮೈಸೂರು ಅರಮನೆ ವೀಕ್ಷಣೆಗಿಲ್ಲ ಅವಕಾಶ; ಕಾರಣ ಏನ್ ಗೊತ್ತಾ?

Must read

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಇಂದು ಈ ಅಜಾತಶತ್ರು , ಭಾರತರತ್ನರ ಅಂತ್ಯಸಂಸ್ಕಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆದೇಶದಂತೆ ವಾಜಪೇಯಿ ಅವರ ಗೌರವಾರ್ಥವಾಗಿ ಇಂದು ಮೈಸೂರು ಅರಮನೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿಲ್ಲ.‌

ಅಷ್ಟೇ ಅಲ್ಲದೆ ಸಂಜೆಯ ದೀಪಾಲಂಕಾರ ಹಾಗೂ ಸಂಗೀತವನ್ನು ಸಹ ರದ್ದುಪಡಿಸಲಾಗಿದೆ. ಇದನ್ನು ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article