ಎಚ್ಚರ ಎಚ್ಚರ ಎಚ್ಚರ…!‌ ಇಂದಿನಿಂದ ಮತ್ತೆ ವರುಣನ ರುದ್ರ ನರ್ತನ…!

admin
By admin
0 Min Read

ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇರುವುದಾಗಿ ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಸೆ. 11 , ಸೆ‌. 12ರಂದು ಕರ್ನಾಟಕ, ಉತ್ತರ ತಮಿಳುನಾಡು , ಈಗಾಗಲೇ ಭಾರಿ ಮಳೆಯಿಂದ ನಲುಗಿರುವ ಉತ್ತರ ಪ್ರದೇಶ, ರಾಜಸ್ಥಾನ, ಜಮ್ಮು-ಕಾಶ್ಮೀರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲಪ್ರದೇಶ, ಅಸ್ಸಾಂ, ಮಣಿಪುರದಲ್ಲಿ ಭಾರೀ ಮಳೆ ಆಗಲಿದೆ ಎಂದು ಇಲಾಖೆ ಹೇಳಿದೆ.

ಇಂದು ರಾತ್ರಿಯಿಂದಲೇ ವರುಣನ ಆರ್ಭಟ ಶುರುವಾಗಲಿದೆ‌ ಎಂದು ಹೇಳಲಾಗುತ್ತಿದೆ.

Share This Article