ಬಾಲಕ ಕಿಚ್ಚಾ ಮಾಡಿದ ಕೈಚಳಕಕ್ಕೆ ಪ್ರೇಕ್ಷಕರು ಫುಲ್ ಫಿದಾ..!

Date:

ಹಾಲಿವುಡ್‍ನ ಸುಪ್ರಸಿದ್ದ ಎಲೆನ್ ರಿಯಾಲಿಟಿ ಶೋನಲ್ಲಿ ಸೆಲೆಬ್ರೆಟಿಗಳದ್ದೇ ಫುಲ್ ಹವಾ.. ಹೊಸ ಹೊಸ ಸೆಲೆಬ್ರೆಟಿಗಳನ್ನು ಕರೆ ತರುವ ಈ ಎಲೆನ್ ವಿಶ್ವದೆಲ್ಲೆಡೆ ತನ್ನ ಹೆಸರಿನಿಂದಲೇ ಪ್ರಖ್ಯಾತಿಗಳಿಸಿದ್ದಾಳೆ. ಕೇವಲ ಸೆಲೆಬ್ರೆಟಿಗಳಿಗೆ ಮಾತ್ರ ಅವಕಾಶವಿರೋ ಈ ಶೋನಲ್ಲಿ ನಮ್ಮ ಭಾರತೀಯ ಯೂಟ್ಯೂಬ್ ಪೋರನೊಬ್ಬ ತನ್ನ ಕೈಚಳಕ ತೋರಿಸಿದ್ದಾನೆ ನೋಡಿ..
ವಿಧ ವಿಧದ ಅಡುಗೆಗಳನ್ನು ಮಾಡುವುದು ಹೇಗೆ ಎಂದು ಯೂಟ್ಯೂಬ್ ಮೂಲಕ ಹೇಳಿಕೊಟ್ಟು ಸಖತ್ ಪಾಪುಲರ್ ಆಗಿರೋ ಕೇರಳ ಮೂಲದ 6 ವರ್ಷದ ಪೋರ ಕಿಚ್ಚ ಎಲೆನ್ ರಿಯಾಲಿಟಿ ಶೋನಲ್ಲಿ ಎಲೆನ್ ಜೊತೆ ಕುಕ್ಕಿಂಗ್ ಶೋ ಸಖತ್ ಹಿಟ್ ಆಗಿದೆ ನೋಡಿ.. ಕೇರಳ ಶೈಲಿಯ ಸಾಂಪ್ರದಾಯಿಕ ಆಹಾರವಾದ ಸ್ಟೀಮ್ ರೈಸ್ ಕೇಕ್ (ಪುಟ್ಟು) ಮಾಡೋದನ್ನ ಹೇಳಿಕೊಟ್ಟಿದ್ದಾನೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಆ ಬಾಲಕನ ಕ್ರೀಯಾಶೀಲತೆ ಕಂಡ ಪ್ರೇಕ್ಷಕರು ಕಿಚ್ಚಾಗೆ ಫಿದಾ ಆಗ್ಬಿಟ್ಟಿದ್ದಾರೆ ನೋಡಿ… ಇತ ನಡೆಸೋ ಕಿಚ್ಚಾ ಟ್ಯೂಬ್ ಕುಕಿಂಗ್  ಯೂಟ್ಯೂಬ್‍ನಲ್ಲಿ 2,66,000 ವೀವರ್ಸ್‍ನ್ನು ಹೊಂದಿದ್ದು, ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ಮಟ್ಟದ ಸಾಧನೆ ಮಾಡಿದ್ದ ಈತನಿಗೆ ಫೇಸ್ಬುಕ್ ಸಂಸ್ಥೆ ಒಂದು ವೀಡಿಯೋಗೆ 2000 ಅಮೇರಿಕನ್ ಡಾಲರ್ ನೀಡಿದೆ..! ನಿಮ್ಗೂ ಕೇರಳ ಶೈಲಿಯ ಸ್ಟೀಮ್ ರೈಸ್ ಕೇಕ್ ಮಾಡ್ಕೊಳ್ಬೇಕು ಅಂತಾದ್ರೆ ಕಿಚ್ಚನ ಈ ವೀಡಿಯೋ ನೋಡಿ.. ಮನೇಲಿ ಮಾಡ್ಕೊಳ್ಳಿ…

Like us on Facebook  The New India Times

POPULAR  STORIES :

“ಅಣ್ಣಾ ಕಿಸಾನ್ ಬಾಬುರಾವ್ ಹಜಾರೆ” ಈ ಬಾರಿಯ ಕಪಿಲ್ ಶರ್ಮಾ ಶೋನಲ್ಲಿ..!

ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?

ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!

ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!

ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!

ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?

Share post:

Subscribe

spot_imgspot_img

Popular

More like this
Related

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...