ಆಗಸ್ಟ್ ನಿಂದ ನವೆಂಬರ್ ತನಕ ಸಾಲು ಸಾಲು ಹಬ್ಬಗಳು…! ಇಲ್ಲಿದೆ ಅವುಗಳ ಪಟ್ಟಿ

Date:

ಆಗಸ್ಟ್ 11ವಿಲಂಬಿ ನಾಮ ಸಂವತ್ಸರದ ಅಮವಾಸ್ಯೆಯ ಬಳಿಕ ಶ್ರಾವಣ ಮಾಸ ಆರಂಭವಾಗಲಿದೆ. ಇಲ್ಲಿಂದ ಸಾಲು ಸಾಲು ಹಬ್ಬಗಳ ಸಂಭ್ರಮ‌. ಭೀಮನ ಅಮವಾಸ್ಯೆಯಿಂದ ಬಲಿಪಾಡ್ಯಮಿವರೆಗೆ ಹಬ್ಬಗಳ ಸರಮಾಲೆ…ನವೆಂಬರ್ ತನಕ ಯಾವೆಲ್ಲಾ ಹಬ್ಬಗಳಿವೆ ಎಂಬುದರ ಪಟ್ಟಿ ಇಲ್ಲಿದೆ.

  • ಆಗಸ್ಟ್ 11 – ಶನಿವಾರ – ಭೀಮನ ಅಮಾವಾಸ್ಯೆ,ದೀವಿಗೆ ಅಮವಾಸ್ಯೆ
  • ಆಗಸ್ಟ್ 14 -ಮಂಗಳವಾರ -ಮಂಗಲಗೌರೀ ವ್ರತ
  • ಆಗಸ್ಟ್ 15 – ಬುಧವಾರ ಸ್ವಾತಂತ್ರ್ಯ ದಿನಾಚರಣೆ, ನಾಗರಪಂಚಮಿ, ಸಾರ್ವತ್ರಿಕ ರಜೆ
  • ಆಗಸ್ಟ್ 17- ಶುಕ್ರವಾರ- ಸಂಪತ್ ಶುಕ್ರವಾರ, ತುಳಸಿದಾಸ ಜಯಂತಿ
  • ಆಗಸ್ಟ್-18,25, ಸೆ.-1, 8. -ಶನಿವಾರ ಶ್ರಾವಣ ಶನಿವಾರ
  • ಆಗಸ್ಟ್ 22 -ಬುಧವಾರ -ಬಕ್ರೀದ್, ಸರಕಾರೀ ರಜೆ
  • ಆಗಸ್ಟ್ 24 – ಶುಕ್ರವಾರ -ವರಮಹಾಲಕ್ಷ್ಮೀ ವ್ರತ, ನಿರ್ಬಂಧಿತ ರಜೆ
  • ಆಗಸ್ಟ್ 25 –ಶನಿವಾರ- ಸರ್ವಖುಗುಪಾಕರ್ಮ, ತಿರು ಓಳಂ
  • ಆಗಸ್ಟ್ 26- ಭಾನುವಾರ- ರಕ್ಷಾಬಂಧನ, ಯಜುರುಪಾಕರ್ಮ, ಭಾನುವಾರ
  • ಆಗಸ್ಟ್ 27 -ಸೋಮವಾರ -ಗುರುರಾಘವೇಂದ್ರರ ಪೂರ್ವಾರಾಧನೆ
  • ಆಗಸ್ಟ್ 28- ಮಂಗಳವಾರ -ಗುರುರಾಘವೇಂದ್ರರ ಮಧ್ಯಾರಾಧನೆ
  • ಆಗಸ್ಟ್ 29- ಬುಧವಾರ -ಗುರುರಾಘವೇಂದ್ರರ ಉತ್ತರಾಧನೆ
  • ಸೆಪ್ಟೆಂಬರ್ 2 -ಭಾನುವಾರ -ಶ್ರೀಕೃಷ್ಣ ಜನ್ಮಾಷ್ಟಮಿ
  • ಸೆಪ್ಟೆಂಬರ್ 3 -ಸೋಮವಾರ -ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ
  • ಸೆಪ್ಟೆಂಬರ್ 5 -ಬುಧವಾರ ಶಿಕ್ಷಕರ ದಿನಾಚರಣೆ, ಸರ್ವೇಪಲ್ಲಿ ರಾಧಾಕೃಷ್ಣನ್ ಜನ್ಮದಿನ
  • ಸೆಪ್ಟೆಂಬರ್ 8 –ಶನಿವಾರ – ನೇಟಿವಿಟಿ ಹಬ್ಬ
  • ಸೆಪ್ಟೆಂಬರ್ 11 -ಮಂಗಳವಾರ –ಸಾಮೋಪಕರ್ಮ
  • ಸೆಪ್ಟೆಂಬರ್ 12 –ಬುಧವಾರ- ಗೌರೀ ತೃತೀಯಾ, ನಿರ್ಬಂಧಿತ ರಜೆ
  • ಸೆಪ್ಟೆಂಬರ್ 13- ಗುರುವಾರ -ಗಣೇಶ ಚತುರ್ಥಿ, ಸರಕಾರಿ ರಜೆ
  • ಸೆಪ್ಟೆಂಬರ್ 21 -ಶುಕ್ರವಾರ -ವಾಮನ ಜಯಂತಿ, ಮೊಹರಂ, ನಾರಾಯಣಗುರು ಪುಣ್ಯದಿನ, ಸರಕಾರಿ ರಜೆ
  • ಸೆಪ್ಟೆಂಬರ್ 23 -ಭಾನುವಾರ -ಅನಂತ ಚತುರ್ದಶಿ, ನೋಂಪು
  • ಅಕ್ಟೋಬರ್ 2- ಮಂಗಳವಾರ- ಗಾಂಧಿ ಜಯಂತಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನ, ಸಾರ್ವತ್ರಿಕ ರಜೆ
  • ಅಕ್ಟೋಬರ್ 9 -ಮಂಗಳವಾರ ಮಹಾಲಯ ಅಮವಾಸ್ಯೆ, ಸರ್ವಪಿತೃ ಅಮವಾಸ್ಯೆ, ಸರಕಾರಿ ರಜೆ
  • ಅಕ್ಟೋಬರ್ 13- ಶನಿವಾರ- ಲಲಿತ ಪಂಚಮಿ
  • ಅಕ್ಟೋಬರ್ -15 -ಸೋಮವಾರ -ಶಾರದ ಪೂಜೆ
  • ಅಕ್ಟೋಬರ್ 17- ಬುಧವಾರ -ದುರ್ಗಾಷ್ಟಮಿ, ತಲಕಾವೇರಿ ತೀರ್ಥೋದ್ಭವ
  • ಅಕ್ಟೋಬರ್ 18- ಗುರುವಾರ ಮಹಾನವಮಿ, ಆಯುಧಪೂಜೆ, ಸರಕಾರಿ ರಜೆ
  • ಅಕ್ಟೋಬರ್ 19 -ಶುಕ್ರವಾರ ವಿಜಯದಶಮಿ, ಸರಕಾರಿ ರಜೆ
  • ನವೆಂಬರ್ 1 –ಗುರುವಾರ- ಕರ್ನಾಟಕ ರಾಜ್ಯೋತ್ಸವ, ಸಾರ್ವತ್ರಿಕ ರಜೆ
  • ನವೆಂಬರ್ 6 –ಮಂಗಳವಾರ- ನರಕ ಚತುರ್ದಶಿ, ಸರಕಾರಿ ರಜೆ
  • ನವೆಂಬರ್ 7- ಬುಧವಾರ –ದೀಪಾವಳಿ
  • ನವೆಂಬರ್ 8 -ಗುರುವಾರ ಬಲಿಪಾಡ್ಯ, ಸರಕಾರಿ ರಜೆ

 

 

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...