ರೈಲಿನಲ್ಲಿ 6-12 ವರ್ಷದ ಮಕ್ಕಳಿಗೂ ಫುಲ್ ಟಿಕೆಟ್..! ಈ ಹೊಸ ಶುಲ್ಕ ಪದ್ಧತಿ ಏಪ್ರಿಲ್ 2016ರಿಂದ ಅನ್ವಯ..!

Date:

 

2016ರ ಏಪ್ರಿಲ್ 10 ರಿಂದ 5-12 ವರ್ಷದ ಮಕ್ಕಳಿಗೂ ರೈಲಿನಲ್ಲಿ ಪೂರ್ಣ ಶುಲ್ಕ ವಿಧಿಸಲಾಗುತ್ತೆ..! ಇನ್ನು ಈ ವಯೋಮಿತಿಯ ಮಕ್ಕಳಿಗೆ ಹಾಫ್ ಟಿಕೆಟ್ ಎಂಬ ಪ್ರಶ್ನೆಯೇ ಇಲ್ಲ..! ಇನ್ನೇನೆ ಇದ್ರೂ ಫುಲ್ ಟಿಕೆಟ್..!
ಐಆರ್ಸಿಎ ಕೊಚಿಂಗ್ ಟ್ರಾಫಿಕ್ನಂ 25. ಭಾಗ 1ರ ನಿಯಮ 211ರ ಪರಿಷ್ಕೃತ ನಿಯಮದಂತೆ ಈ ಹಾಫ್ ಟಿಕೆಟ್ ಅನ್ನು ಫುಲ್ ಟಿಕೇಟ್ ಮಾಡಲಾಗಿದೆ..!
ಇದರ ಕೆಲವು ಮುಖ್ಯಾಂಶಗಳು

1. ಮುಂದಿನ ವರ್ಷದ ಏಪ್ರಿಲ್ ನಿಂದ 5-12 ವರ್ಷದ ಮಕ್ಕಳಿಗೆ ಫುಲ್ ಚಾರ್ಜ್ ಅನ್ನೇ ವಿಧಿಸಲಾಗುವುದು.

2. ಈ ಮೊದಲು 5-12 ವರ್ಷದ ಮಕ್ಕಳಿಗೆ ವಯಸ್ಕರ ನೀಡುತ್ತಿದ್ದ ಶುಲ್ಕದ ಅರ್ಧದಷ್ಟು ವಿಧಿಸಲಾಗುತ್ತಿತ್ತು..!

3. ಈ ಪ್ರಕಾರ 5-12 ವರ್ಷದ ತಮ್ಮ ಮಕ್ಕಳನ್ನು ಪೋಷಕರು ತಮಗೆ ಮೀಸಲಿಟ್ಟ ಸ್ಥಾನದಲ್ಲೇ ಕುಳ್ಳಿರಿಸಿಕೊಳ್ಳುವಂತೆ ಹೇಳಿದರೂ ಪೂರ್ಣಪ್ರಮಾಣದ ಶುಲ್ಕವನ್ನೇ ಪಾವತಿಸಬೇಕು..! ಹಾಗೂ ಪ್ರತ್ಯೇಕ ಸೀಟಿನಲ್ಲಿ ಕೂರಿಸಲೂ ಬಹುದು.

4. ಮೀಸಲಾತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಬದಲಾವಣೆಯನ್ನೂ ಮಾಡಲಾಗುತ್ತೆ.

5. ಕಾಯ್ದಿರಿಸಿದ ಮಕ್ಕಳ ಶುಲ್ಕದಲ್ಲಿ ಯಾವುದೇ ಬದಲಾವಣೆಯಿಲ್ಲ.

ಕಳೆದ ಒಂದುವರೆ ವರ್ಷದಲ್ಲಿ ಕಾಯ್ದಿರಿಸಿದ, ಕಾಯ್ದಿರಿಸಿಲ್ಲದ ರೈಲ್ವೇ ಶುಲ್ಕಗಳನ್ನೂ, ರದ್ಧತಿ ಶುಲ್ಕವನ್ನೂ ಹೆಚ್ಚಿಸುತ್ತಲೇ ಬಂದಿದ್ದಾರೆ. ಬಡವರು ಈಗಾಗಾಲೇ ಒತ್ತಡದಲ್ಲಿದ್ದಾರೆ. ಈಗ ಇದು ಮಧ್ಯಮವರ್ಗದ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ..! ರೈಲ್ವೇ ಇಂಥಾ ಕ್ರಮಗಳ ಬದಲಿಗೆ ಆದಾಯ ಹೆಚ್ಚಿಸಲು ಬೇರೇ ಮಾರ್ಗಗಳನ್ನು ಅನುಸರಿಸಿದ್ದರೆ ಒಳ್ಳೇಯದಿತ್ತು..! ಇಂಥಾ ಕ್ರಮಗಳು ಬಡವರು ಮತ್ತು ಮಧ್ಯಮವರ್ಗದವರಿಗೆ ಕಷ್ಟವಾಗುತ್ತೆ ಅನ್ನೋ ಅಭಿಪ್ರಾಯ ಕೇಳಿ ಬರುತ್ತಿದೆ.

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...