ಏಡ್ಸ್ ವೈರಸ್ ಹಿಂದೆ ಅಮೇರಿಕಾ, ರಷ್ಯಾ..!! ಜಗತ್ತಿಗೆ ಮಾರಕವಾಗುತ್ತಿದ್ದಾರೆ ದೊಡ್ಡಣ್ಣಂದಿರು..!?

Date:

ಏಡ್ಸ್. ಈ ಮಾರಣಾಂತಿಕ ಖಾಯಿಲೆಗೆ ಕಾರಣ ಆ ಭಯಾನಕ ವೈರಸ್. ಹೆಸರು; ಹ್ಯೂಮನ್ ಇಮ್ಯುನೋ ಡಿಫಿಸಿಯೆನ್ಸಿ ಸಿಂಡ್ರೋಮ್, ಅರ್ಥಾತ್  ಹೆಚ್.ಐ.ವಿ. ಅಸಮರ್ಪಕ ಲೈಂಗಿಕ ಕ್ರಿಯೆ ಹಾಗೂ ಹೆಚ್.ಐ.ವಿ ಸೋಂಕಿತ ವ್ಯಕ್ತಿಯಿಂದ ಬರುವಂತಹ ಭಯಾನಕ ಖಾಯಿಲೆಯಿದು. ಹಾಗಂತ ಮನುಷ್ಯನ ಬೇಲಿ ಹಾರುವ ಬುದ್ಧಿಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವಿಲ್ಲ. ಸುರಕ್ಷತೆಗೆ ಕಾಂಡೋಮ್ ಬಳಸಿ ಎಂದು `ಅದರ’ ಬಳಕೆಯನ್ನು ತರಲಾಯಿತು. ಆದರೂ ಏಡ್ಸ್ ವ್ಯಾಪಕವಾಗಿ ಹರಡುತ್ತಾ ಹೋಯಿತು. ಆಫ್ರಿಕಾದ ಹಸಿರು ಮಂಗಗಳಿಗೆ ಸಾಮಾನ್ಯವಾಗಿದ್ದ ವೈರಾಣುವೇ ಏಡ್ಸ್ ವೈರಾಣು. ಎರಡನೇ ಜಾಗತೀಕ ಯುದ್ಧದ ಸಂದರ್ಭದಲ್ಲಿ ಅಮೇರಿಕಾ-ರಷ್ಯಾ ದೇಶಗಳು ಸೇರಿಕೊಂಡು ಅದರಲ್ಲಿದ್ದ ವೈರಾಣನ್ನು ಶತ್ರುಗಳ ಮೇಲೆ ದಾಳಿಗೆ ಉಪಯೋಗಿಸಿತ್ತಂತೆ. ಆ ಮೂಲಕ ಶತ್ರುಗಳನ್ನು ನಿರ್ವೀಣ್ಯರನ್ನಾಗಿಸಿ ಗೆಲುವು ಸಾಧಿಸುವ ಹುಕಿ ಅವರಿಗಿತ್ತು. ಆದರೆ ಅದರ ಎಫೆಕ್ಟ್ ಇಡೀ ಜಗತ್ತು ಅನುಭವಿಸುತ್ತಿದೆ. ಅಮೇರಿಕಾ ಮತ್ತು ರಷ್ಯಾದಲ್ಲೂ ಏಡ್ಸ್ ರೋಗಿಗಳಿದ್ದಾರೆ. ಆದರೆ ಏಡ್ಸ್ ವೈರಾಣುವಿನ ಬಗ್ಗೆ ಈ ಎರಡೂ ದೇಶಗಳು ಬಾಯಿಬಿಡುತ್ತಿಲ್ಲ. ಅಷ್ಟಕ್ಕೂ ಬಾಯಿ ಬಿಡಲು ಹೇಗೆ ಸಾಧ್ಯ ಅಲ್ವೇ..

 

POPULAR  STORIES :

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!

ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!

ಬೆತ್ತಲಾಗ್ತಾಳಂತೆ ಈ ಬಿಚ್ಚಮ್ಮ..!

ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video

ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?

ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

Share post:

Subscribe

spot_imgspot_img

Popular

More like this
Related

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...