ಏಡ್ಸ್ ವೈರಸ್ ಹಿಂದೆ ಅಮೇರಿಕಾ, ರಷ್ಯಾ..!! ಜಗತ್ತಿಗೆ ಮಾರಕವಾಗುತ್ತಿದ್ದಾರೆ ದೊಡ್ಡಣ್ಣಂದಿರು..!?

Date:

ಏಡ್ಸ್. ಈ ಮಾರಣಾಂತಿಕ ಖಾಯಿಲೆಗೆ ಕಾರಣ ಆ ಭಯಾನಕ ವೈರಸ್. ಹೆಸರು; ಹ್ಯೂಮನ್ ಇಮ್ಯುನೋ ಡಿಫಿಸಿಯೆನ್ಸಿ ಸಿಂಡ್ರೋಮ್, ಅರ್ಥಾತ್  ಹೆಚ್.ಐ.ವಿ. ಅಸಮರ್ಪಕ ಲೈಂಗಿಕ ಕ್ರಿಯೆ ಹಾಗೂ ಹೆಚ್.ಐ.ವಿ ಸೋಂಕಿತ ವ್ಯಕ್ತಿಯಿಂದ ಬರುವಂತಹ ಭಯಾನಕ ಖಾಯಿಲೆಯಿದು. ಹಾಗಂತ ಮನುಷ್ಯನ ಬೇಲಿ ಹಾರುವ ಬುದ್ಧಿಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವಿಲ್ಲ. ಸುರಕ್ಷತೆಗೆ ಕಾಂಡೋಮ್ ಬಳಸಿ ಎಂದು `ಅದರ’ ಬಳಕೆಯನ್ನು ತರಲಾಯಿತು. ಆದರೂ ಏಡ್ಸ್ ವ್ಯಾಪಕವಾಗಿ ಹರಡುತ್ತಾ ಹೋಯಿತು. ಆಫ್ರಿಕಾದ ಹಸಿರು ಮಂಗಗಳಿಗೆ ಸಾಮಾನ್ಯವಾಗಿದ್ದ ವೈರಾಣುವೇ ಏಡ್ಸ್ ವೈರಾಣು. ಎರಡನೇ ಜಾಗತೀಕ ಯುದ್ಧದ ಸಂದರ್ಭದಲ್ಲಿ ಅಮೇರಿಕಾ-ರಷ್ಯಾ ದೇಶಗಳು ಸೇರಿಕೊಂಡು ಅದರಲ್ಲಿದ್ದ ವೈರಾಣನ್ನು ಶತ್ರುಗಳ ಮೇಲೆ ದಾಳಿಗೆ ಉಪಯೋಗಿಸಿತ್ತಂತೆ. ಆ ಮೂಲಕ ಶತ್ರುಗಳನ್ನು ನಿರ್ವೀಣ್ಯರನ್ನಾಗಿಸಿ ಗೆಲುವು ಸಾಧಿಸುವ ಹುಕಿ ಅವರಿಗಿತ್ತು. ಆದರೆ ಅದರ ಎಫೆಕ್ಟ್ ಇಡೀ ಜಗತ್ತು ಅನುಭವಿಸುತ್ತಿದೆ. ಅಮೇರಿಕಾ ಮತ್ತು ರಷ್ಯಾದಲ್ಲೂ ಏಡ್ಸ್ ರೋಗಿಗಳಿದ್ದಾರೆ. ಆದರೆ ಏಡ್ಸ್ ವೈರಾಣುವಿನ ಬಗ್ಗೆ ಈ ಎರಡೂ ದೇಶಗಳು ಬಾಯಿಬಿಡುತ್ತಿಲ್ಲ. ಅಷ್ಟಕ್ಕೂ ಬಾಯಿ ಬಿಡಲು ಹೇಗೆ ಸಾಧ್ಯ ಅಲ್ವೇ..

 

POPULAR  STORIES :

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!

ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!

ಬೆತ್ತಲಾಗ್ತಾಳಂತೆ ಈ ಬಿಚ್ಚಮ್ಮ..!

ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video

ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?

ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

Share post:

Subscribe

spot_imgspot_img

Popular

More like this
Related

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಕೃಷ್ಣ ಬೈರೇಗೌಡ 

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು:...

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ ಟೀಕೆ

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ...

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು!

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು! ಹೆಚ್ಚಿನವರಿಗೆ ಮಧ್ಯಾಹ್ನ ಚಿಕ್ಕನಿದ್ರೆ ಅಥವಾ...

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ ಬೆಂಗಳೂರು: ಕಾಂಗ್ರೆಸ್...