ಪತ್ನಿ ಇಲ್ಲದ ಹನಿಮೂನ್…! ಸುಷ್ಮಾರಿಂದ ಪತ್ನಿಯನ್ನು ಕಳುಹಿಸಿಕೊಡುವ ಭರವಸೆ.

Date:

ಸಾಮಾನ್ಯವಾಗಿ ಹೆಣ್ಮಕ್ಳು ತನ್ನ ಗಂಡ ಜೊತೆಯಲ್ಲಿರದೇ ದುಃಖದಲ್ಲಿದ್ದಾಗ ಅವರು ನನ್ನ ಜೊತೆಯಲ್ಲಿಯೇ ಇದ್ದಾರೆ ಅನ್ನೋ ರೀತಿಯಲ್ಲಿ ಸೆಲ್ಫಿಯನ್ನು ತೆಗೆದುಕೊಂಡು ಸುದ್ದಿಯಾಗುವ ಅದೆಷ್ಟೋ ಜನ ಮಹಿಳೆಯರು ಇದಾರೆ.. ಆದರೆ ಇಲ್ಲೋಬ್ಬ ಪುಣ್ಯಾತ್ಮ ತಾನೊಬ್ಬನೇ ಹನಿಮೂನ್‍ಗೆಂದು ಯೂರೋಪ್‍ಗೆ ಪ್ರಯಾಣ ಬೆಳೆಸಿ ಅಲ್ಲಿ ತನ್ನ ಪತ್ನಿಯ ಬರವುವಿಕೆಯನ್ನು ಕಾಯ್ತಾ ಇದಾನಂತೆ…

sushma-twitter-mos-2_080916121419
ವಿಚಿತ್ರ ಅಂದ್ರೆ ಇವರಿಬ್ಬರು ಕೆಲವು ದಿನಗಳ ಹಿಂದೆಯಷ್ಟೇ ಮದುವೆಯಾಗಿ ಹನಿಮೂನ್‍ಗೆ ಯೂರೋಪ್‍ನ್ನು ಆಯ್ಕೆ ಮಾಡಿಕೊಂಡು ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡಿದ್ರು. ಆದರೆ ದುರಾದೃಷ್ಟಕ್ಕೆ ಕೊನೇ ಗಳಿಗೆಯಲ್ಲಿ ಪತ್ನಿ ಸನಾಳ ಪಾಸ್‍ಪೋರ್ಟ್ ಕಳೆದು ಹೋಗಿದೆ. ಬೇರೆ ಯಾರಾದರೂ ಆಗಿದ್ದರೆ ಪ್ರವಾಸವನ್ನೇ ರದ್ದು ಮಾಡುತ್ತಿದ್ರೋ ಏನೋ, ಆದರೆ ಪೈಜಾನ್ ಪಟೇಲ್ ತನ್ನ ಪತ್ನಿಯನ್ನು ಬಿಟ್ಟು ತಾನೊಬ್ಬನೇ ಹನಿಮೂನ್‍ಗೆ ತೆರಳಿದ್ದಾನೆ.. ವಿಮಾನದಲ್ಲಿ ಪ್ರಯಾಣಿಸುವ ವೇಳೆ ತನ್ನ ಪಕ್ಕದ ಸೀಟು ಖಾಲಿ ಉಳಿದಿದ್ದು ಅಲ್ಲಿ ತನ್ನ ಪತ್ನಿಯ ಫೋಟೋ ಇಟ್ಟು ಸೆಲ್ಫಿ ತೆಗೆದು, ನಾನೀಗ ಪತ್ನಿಯ ಜೊತೆ ಹನಿಮೂನ್‍ಗೆ ತೆರಳುತ್ತಿದ್ದೇನೆ ಎಂದು ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ ಸಹಾಯ ಕೋರಿದ್ದಾನೆ.

sushma-twitter-mos_080916121419

ಟ್ವೀಟ್ ನೋಡುತ್ತಿದ್ದಂತೆ ಸುಷ್ಮಾ ಸ್ವರಾಜ್ ಅವರು ಸ್ಪಂಧಿಸಿದ್ದು ಪತ್ನಿಗೆ ಡುಪ್ಲಿಕೇಟ್ ಪಾಸ್‍ಪೋರ್ಟ್ ನೀಡಿ ವಿದೇಶಕ್ಕೆ ಕಳುಹಿಸುವ ಆಶ್ವಾಸನೆ ನೀಡಿದ್ದಾರೆ. ಇದೀಗ ವಿರಹ ವೇಧನೆಯಲ್ಲಿರುವ ನವದಂಪತಿಗಳಿಗೆ ಒಂದು ಮಾಡುವ ಜವಬ್ದಾರಿ ಸುಷ್ಮಾ ಸ್ವರಾಜ್ ವಹಿಸಿಕೊಂಡಿದ್ದಾರೆ..!

 

 

POPULAR  STORIES :

ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!

ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!

ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!

ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!

ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!

ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!

ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...