ಮೇಟಿ ರಾಸಲೀಲೆ ಪ್ರಕರಣ ಹನಿಟ್ರ್ಯಾಪ್ ಎಂದು ಸಿಐಡಿ ಪ್ರಾಥಮಿಕ ಮೂಲಗಳಿಂದ ಬಹಿರಂಗವಾಗಿದ್ದು, ವಿಚಾರಣೆ ಅಂತಿಮ ಹಂತಕ್ಕೆ ಬಂದಿದೆ ಎಂದು ಸಿಐಡಿ ತಿಳಿಸಿದೆ. ಇನ್ನು ಮಹಿಳೆಯನ್ನು ಬಳಸಿಕೊಂಡು ಮಾಜಿ ಸಚಿವ ಮೇಟಿ ಗನ್ಮ್ಯಾನ್ ಆಗಿದ್ದ ಸುಭಾಷ್ ಹನಿಟ್ರ್ಯಾಪ್ ಮಾಡಿಸಿದ್ದು, ಸಿಡಿ ಬಹಿರಂಗ ಪಡಿಸಬಾರದೆಂದರೆ 10 ಕೋಟಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ. ಇದಕ್ಕೆ ಒಪ್ಪದ ಮೇಟಿ ಚೌಕಾಸಿಗೆ ಮುಂದಾಗಿದ್ದರು. ಅದರೆ ಅವರಲ್ಲೇ ಮತಭೇಧದ ಪರಿಣಾಮವಾಗಿ ಮೇಟಿ ರಾಸಲೀಲೆ ವಿಡಿಯೋ ಬಹಿರಂಗವಾಗಿದೆ ಎಂಬ ಮಾಹಿತಿ ಸಿಐಡಿ ವಿಚಾರಣೆ ವೇಳೆ ಬಹಿರಂಗವಾಗಿದೆ. ಇನ್ನು ಇಡೀ ಸಿ.ಡಿ. ನಕಲಿ ಎಂದು ಮೇಟಿ ಹೇಳಿರುವ ಹೇಳಿಕೆ ಹಿನ್ನಲೆಯಲ್ಲಿ ಪೊರೆನ್ಸಿಕ್ ಲ್ಯಾಬ್ಗೆ ಸಿಡಿ ರವಾನೆ ಮಾಡಲಾಗಿದೆ.
“ನಿಮ್ಮ ಕಷ್ಟದಲ್ಲಿ ನಾನೂ ಭಾಗಿಯಾಗಿದ್ದೇನೆ.ನನ್ನ ಕಷ್ಟದಲ್ಲೀಗ ನೀವೂ ಭಾಗಿಯಾಗಬೇಕು ” ಎಂದು ಮಾಜಿ ಸಚಿವ ಎಚ್.ವೈ. ಮೇಟಿ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಸೋಮವಾರ ಬಾಗಲಕೋಟೆ ನಗರಸಭೆ ಕಚೇರಿಗೆ ಭೇಟಿಕೊಟ್ಟ ಅವರು ಸಿಐಡಿ ವರದಿ ಬಹಿರಂಗವಾಗುವವರೆಗೆ ಎಲ್ಲರೂ ಶಾಂತವಾಗಿರಬೇಕೆಂದು ಮನವಿ ಮಾಡಿದ್ದಾರೆ.
https://youtu.be/FEIw517sU_A
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಎಟಿಎಂ ಮುಂದೆ ಕ್ಯೂ ನಿಲ್ಲೊರ್ಗೆ ಇಲ್ಲಿದೆ ಸಂತಸದ ಸುದ್ದಿ
ಕೆಪಿಎಸ್ಸಿ: 1203 ಹುದ್ದೆಗೆ ಅರ್ಜಿ ಆಹ್ವಾನ
ಮನೆಯಲ್ಲೇ ನಕಲಿ ನೋಟು ತಯಾರಿಸುತ್ತಿದ್ದ ಡಾಕ್ಟರ್..!
ಕೆಲವೇ ದಿನಗಳಲ್ಲಿ ಬೆಂಗಳೂರಲ್ಲೂ ಸಂಚರಿಸಲಿದೆ ಸಬ್ ಅರ್ಬನ್ ರೈಲು..!
ನಿಮ್ಮ ಖಾತೆಯಲ್ಲಿ 2 ಲಕ್ಷ ರೂ. ಜಮಾ ಆಗಿದ್ಯಾ..? ಹಾಗಾದ್ರೆ ನಿಮ್ಗೆ ಕಾದಿದೆ ಗಂಡಾಂತರ..!