ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!

Date:

ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ಅದೇ ಸರಿ ಎಂದು ವಾದಿಸುವ ಜನ ತುಂಬಾನೇ ಇದ್ದಾರೆ..! ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ಹಾಗೆ..! ಹುಡುಗಿಯರಂಥೂ ಅಷ್ಟು ಸುಲಭದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಳ್ಳಲ್ಲ..! ಈ ವೀಡಿಯೋ ನೋಡಿ, ಇಲ್ಲಿ ಯುವತಿಯೊಬ್ಬಳು ಟ್ರಾಫಿಕ್ ಪೊಲೀಸ್ ಪೇದೆಗೆ ತಪರಾಕಿ ನೀಡ್ತಾ ಇದ್ದಾಳೆ..! ಆ ಪೋಲಿಸಪ್ಪ ಏನೋ ಪೋಲಿ ಆಟ ಆಡಿದ್ದಾನೆ ಅದಕ್ಕೆ ಈಕೆ ಹೊಡೀತಾ ಇದ್ದಾಳಂತ ತಪ್ಪು ತಿಳಿ ಬೇಡ್ರಪ್ಪೋ..! ಈ ಯುವತಿ ಒನ್ ವೇಲಿ ಬಂದಿದ್ದಕ್ಕೆ ಪೊಲೀಸ್ ಅಡ್ಡಹಾಕಿದ್ದಾರೆ..! ಅದಕ್ಕೇ ಈಕೆ ಜಗಳಕ್ಕಿಳಿದಿದ್ದಾಳಂತ ಪೆಟ್ಟು ತಿಂದ ಪೊಲೀಸ್ ಹೇಳ್ತಾ ಇದ್ದಾರೆ..! ಆದರೆ ಹುಡುಗಿ ಮಾತ್ರ ಆತ ಕಿರುಕುಳ ನೀಡ್ದ ಅದಕ್ಕೇ ಎರಡು ಬಿಟ್ಟೆ ಅಂತಿದ್ದಾಳೆ..! ಈ ಘಟನೆ ನಡೆದಿರೋದು ಹೈದರಾಬಾದ್ನಲ್ಲಿ. ಇವರ ಜಗಳಕ್ಕೆ ಅದೇನೂ ಕಾರಣ ಅಂತ ಸರಿಯಾಗಿ ಗೊತ್ತಿಲ್ಲ..! ಜಗಳ ಮಾತ್ರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ..! ನಾರಿ ಮುನಿದರೆ ಮಾರಿ ಅಂತ ಇಂಥದ್ದನ್ನೆಲ್ಲಾ ನೋಡಿನೇ ಹಿರಿಯರು ಗಾದೆ ಮಾಡಿದ್ದಾರೋ ಏನೋ..?! ಯಾವುದಕ್ಕೂ ನೀವ್ ಒಂದ್ಸಲ ವೀಡಿಯೋ ನೋಡಿ

Click Here to watch : 

https://www.youtube.com/watch?v=UnMLqqzxm3g&list=PLrnE4LMxty4afSlWEs2KqGnSDq_ixdo99

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

114 ಸ್ವೀಪರ್ ಹುದ್ದೆಗೆ 19000 ಎಂಬಿಎ, ಇಂಜಿನಿಯರ್ ವಿದ್ಯಾರ್ಥಿಗಳಿಂದ ಅರ್ಜಿ..!

ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!

ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!

ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!

ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...