ಚಳಿಗಾಲಕ್ಕೆ ಅಷ್ಟೇ ಅಲ್ಲ ಸರ್ವಕಾಲಕ್ಕೂ ಬೇಕು ತುಟಿಯ ಆರೈಕೆ..!

Date:

ತುಟಿ ಮುಖದಲ್ಲಿನ ಆಕರ್ಷಕ ಅಂಗ ಅಂದರೆ ತಪ್ಪಾಗಲಾರದು . ತುಟಿಯ ಆರೈಕೆ ಬಗ್ಗೆ ನಾವು ಚಳಿ ಗಾಲ ಬಂತು ಅಂದ್ರೆ ಯೋಚನೆ ಮಾಡಲು ಶುರು ಮಾಡುತ್ತೇವೆ .

ಯಾಕಂದ್ರೆ ಚಳಿಗಾಲದಲ್ಲಿ ತುಟಿಯ ಅಂದ ಹಾಳಾಗುವುದಲ್ಲದೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ ‌ . ನಾವು ಒಂದಿಷ್ಟು ಮನೆ-ಮದ್ದುಗಳನ್ನ ಅನುಸರಿಸಿದರೆ ಈ ಕಿರಿ ಕಿರಿ ನಿಮಗೆ ನಿವಾರಣೆಯಾಗಿ ನೆಮ್ಮದಿಯಿಂದ ಇರಬಹುದು .

ಮನೆಮದ್ದು ಅಂದರೆ ಸಾಕಷ್ಟು ಬರುತ್ತವೆ . ಅದರಲ್ಲಿ ಒಂದನ್ನ ಇಂದು ನೋಡೊಣ. ನೀವು ಚಳಿಗಾಲ ಮಾತ್ರವಲ್ಲದೆ ಸಾಮಾನ್ಯವಾಗಿ ವಾರಕ್ಕೆ ಎರಡುಬಾರಿ ಆದರು ಈ ಟಿಪ್ಸನ್ನ ಫಾಲೋ ಮಾಡೊದ್ರಿಂದ ನಿಮ್ಮ ತುಟಿಯ ಸೌಂದರ್ಯ ವೃದ್ಧಿಸುತ್ತೆ .

ಏನು ಮಾಡಬೇಕು ?

ಜೇನುತುಪ್ಪ ಮತ್ತು ರೋಸ್ ವಾಟರ್ ಮಿಶ್ರಣವನ್ನ ತುಟಿಗೆ ಲೇಪಿಸಬೇಕು . ಜೇನುತುಪ್ಪವು ಉರಿಯೂತ ನಿವಾರಿಸುತ್ತೆ . ಮತ್ತು ಗಾಯ ಗುಣಪಡಿಸುವ ಮತ್ತು ಎಮೋಲಿಯಂಟ್ ಗುಣಗಳನ್ನು ಈ ಜೇನುತುಪ್ಪ ಹೊಂದಿದೆ .

 

ಜೊತೆಗೆ ರೋಸ್ ವಾಟರ್‌ ಬಳಸುವುದರಿಂದ ತುಟಿಗೆ ಹಿತವಾದ ಪರಿಣಾಮವನ್ನು ನೀಡುತ್ತದೆ.

 

ಹೀಗಾಗಿ ಜೇನುತುಪ್ಪ ಮತ್ತು ರೋಸ್ ವಾಟರ್ ಮಿಶ್ರಣ ತುಟಿಗೆ ತುಂಬಾ ಒಳ್ಳೆಯದು . ವಾರಕ್ಕೆ ಎರಡು ಬಾರಿ ಆದರೂ ಇದನ್ನ ಬಳಸುವುದು ಉತ್ತಮ .

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...