ಮದುಮಗನಿಗೆ ಸಗಣಿ ನೀರಿನ ಸ್ನಾನ….!

Date:

ಮದುಮಗನಿಗೆ ಸ್ನೇಹಿತರು‌ ಕೊಳೆತ ಟೊಮೆಟೊ, ಮೊಟ್ಟೆ ಹಾಗೂ ಸಗಣಿ ‌‌ನೀರಿ‌ನ ಸ್ನಾನ ಮಾಡಿಸಿ ಕೀಟಲೆ ಮಾಡುವ ಮೂಲಕ ಸ್ನೇಹಿತರು ಸಾಕಪ್ಪ ಸಾಕು ಅನಿಸುವಂತೆ ಮಾಡಿದ್ದಾರೆ…!


ಈ ತಮಾಷೆ, ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಬಂಟ್ವಾಳದ ರಾಯಿ ನಿವಾಸಿ ರಾಕೇಶ್ ಮದುವೆ. ಮಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಾಕೇಶ್ ಅವರ ಮದುವೆ ಸಂಭ್ರಮ ಊರು ರಾಯಿಯಲ್ಲಿ ಮನೆಮಾಡಿತ್ತು. ಫೆಬ್ರವರಿ‌ 19ರಂದು ಮದುಮಗ ರಾಕೇಶ್ ಮೆಹಂದಿ ಶಾಸ್ತ್ರಕ್ಕೆ ತಯಾರಾಗಿದ್ದರು.


ಈ ವೇಳೆ ಬಂದ ಗೆಳೆಯರ‌ ಬಳಗ ಕೊಳೆತ ಟೊಮೆಟೋ, ಮೊಟ್ಟೆ, ಸಗಣಿ ನೀರನ್ನು ಸುರಿದಿದ್ದಾರೆ. ನಂತರ‌ ಮದುವೆ ದಿನ ತರಕಾರಿಗಳನ್ನು ತಂದು ಹೊರೆಕಾಣಿಯಂತೆ ನೀಡಿದ್ದಾರೆ…! ಹೀಗೆ ಸ್ನೇಹಿತರು ಕುಚೇಷ್ಠೆ ಮಾಡುತ್ತಾ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.

 

Share post:

Subscribe

spot_imgspot_img

Popular

More like this
Related

GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟ:...

ದೀಪಾವಳಿ ಟೆಂಪಲ್ ರನ್‌ಗೆ ಡಿಕೆಶಿ ಸಿದ್ಧ – ಮಂತ್ರಾಲಯ, ರಾಯಚೂರಿಗೆ ನಾಳೆ ಭೇಟಿ

ದೀಪಾವಳಿ ಟೆಂಪಲ್ ರನ್‌ಗೆ ಡಿಕೆಶಿ ಸಿದ್ಧ – ಮಂತ್ರಾಲಯ, ರಾಯಚೂರಿಗೆ ನಾಳೆ...

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 4 ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್ ಅಲರ್ಟ್

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 4 ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್...

ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಸೀತಾಫಲ ತಿನ್ನಬಾರದು.!

ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಸೀತಾಫಲ ತಿನ್ನಬಾರದು.! ಸೀತಾಫಲ (Custard Apple)...