ದೇಹದ ಅರ್ಧಭಾಗ ಚೀಲದಲ್ಲಿ ತುಂಬಿ ಹೆದ್ದಾರಿ ಬದಿ ಎಸೆದ್ರು..!

admin
By admin
0 Min Read

ಕೊಲೆಮಾಡಿ‌ ವ್ಯಕ್ತಿಯ ಸೊಂಟದಿಂದ ಕೆಳ ದೇಹದ ಭಾಗವನ್ನು ಕತ್ತರಿಸಿ ಚೀಲದಲ್ಲಿ ತುಂಬಿ ಹೆದ್ದಾರಿ ಪಕ್ಕದಲ್ಲಿ ಎಸೆದಿರೋ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ಜಂಕ್ಷನ್ ನಲ್ಲಿ ನಡೆದಿದೆ.


ದುಷ್ಕರ್ಮಿಗಳು ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಕ್ಲದಲ್ಲಿ ವ್ಯಕ್ತಿಯ ಅರ್ಧಭಾಗವನ್ನು ಎಸೆದು ಹೋಗಿದ್ದು ಸ್ಥಳಿಯರು ಭಯಭೀತರಾಗಿ‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕಾಗಿಮಿಸಿರೋ ಬೆಳ್ಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇಹದ ಉಳಿದರ್ಧ ಭಾಗಕ್ಕೆ , ಆರೋಪಿಗಳಿಗೆ ಹುಡುಕಾಟ ನಡೆದಿದೆ.

Share This Article