2011 ರಲ್ಲಿ ವಿನಾಯಕ ಗೆಳೆಯರ ಬಳಗ ಅನ್ನೋ ಸಿನಿಮಾ ಮಾಡಿದ್ದ ನಾಗೇಂದ್ರ ಪ್ರಸಾದ್ ಈಗ ಮತ್ತೆ ಹೊಸದೊಂದು ಸಿನಿಮಾ ಮಾಡ್ತಿದ್ದಾರೆ.. ಚಿತ್ರದಲ್ಲಿ ಶುಭಪೂಂಜ ಹಾಗೆ ಶೋಭರಾಜ್ ಇದ್ದಾರೆ.. ಈ ಸಿನಿಮಾದ ಶೂಟಿಂಗ್ ಹಾಸನ್ ನಲ್ಲಿ ಈಗಾಗ್ಲೇ ಶುರುವಾಗಿದೆ..
ಮಂಡ್ಯ ಟೂ ಮುಂಬೈ ಅನ್ನೋ ಸಿನಿಮಾದಲ್ಲಿ ನಟಿಸಿರೋ ಅಮೃತ್ ರಾವ್ ಜೊತೆಗೆ ದೀಪಾಕ್ ಅನ್ನೋ ಹೊಸ ಹುಡುಗನನ್ನ ಇಂಡಸ್ಟ್ರಿಗೆ ಪರಿಚಯ ಮಾಡ್ತಿದ್ದಾರೆ ನಾಗೇಂದ್ರ ಪ್ರಸಾದ್..
ಸದ್ಯಕ್ಕೆ ಶೂಟಿಂಗ್ ನಲ್ಲಿರೋ ಇನ್ನೂ ಈ ಹೆಸರಿಡದ ಚಿತ್ರದಲ್ಲಿ ಈಕೆ ಕಾಣಿಸಿಕೊಳ್ತಿದ್ದಾರೆ. ಇನ್ನೂ ಸ್ವತಃ ಡೈರೆಕ್ಟರ್ ಆಗಿರೋ ನಾಗೇಂದ್ರ ಪ್ರಸಾದ್ ಸಹ ಒಳ್ಳೆ ಕಲಾವಿದ ಅನ್ನೋದನ್ನ ಇಲ್ಲಿ ಮರೆಯೋ ಹಾಗಿಲ್ಲ.. ಹೀಗಾಗೆ ಈ ಸಿನಿಮಾದಲ್ಲಿ ಬರಲಿರೋ ಇಂತಹ ದೃಶ್ಯವೊಂದಕ್ಕೆ ಈ ಇಬ್ಬರು ಜೊತೆಯಾಗಿದ್ದು ಇದು ರಿಯಲ್ ಮದ್ವೆ ಅಲ್ಲ ರೀಲ್ ಗಾಗಿ ಮಾತ್ರ ಅನ್ನೋದು ಸದ್ಯದ ಮಾಹಿತಿ..
Like us on Facebook The New India Times
POPULAR STORIES :
ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?
ಜಿಯೋ 4ಜಿ ಉಚಿತ ಕೊಡುಗೆ ಡಿಸೆಂಬರ್ ಬದಲಿಗೆ ಮಾರ್ಚ್ವರೆಗೆ ವಿಸ್ತರಣೆ..!
ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!
ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!