ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?

Date:

2011 ರಲ್ಲಿ ವಿನಾಯಕ ಗೆಳೆಯರ ಬಳಗ ಅನ್ನೋ ಸಿನಿಮಾ ಮಾಡಿದ್ದ ನಾಗೇಂದ್ರ ಪ್ರಸಾದ್ ಈಗ ಮತ್ತೆ ಹೊಸದೊಂದು ಸಿನಿಮಾ ಮಾಡ್ತಿದ್ದಾರೆ.. ಚಿತ್ರದಲ್ಲಿ ಶುಭಪೂಂಜ ಹಾಗೆ ಶೋಭರಾಜ್ ಇದ್ದಾರೆ.. ಈ ಸಿನಿಮಾದ ಶೂಟಿಂಗ್ ಹಾಸನ್ ನಲ್ಲಿ ಈಗಾಗ್ಲೇ ಶುರುವಾಗಿದೆ..

ಮಂಡ್ಯ ಟೂ ಮುಂಬೈ ಅನ್ನೋ ಸಿನಿಮಾದಲ್ಲಿ ನಟಿಸಿರೋ ಅಮೃತ್ ರಾವ್ ಜೊತೆಗೆ ದೀಪಾಕ್ ಅನ್ನೋ ಹೊಸ ಹುಡುಗನನ್ನ ಇಂಡಸ್ಟ್ರಿಗೆ ಪರಿಚಯ ಮಾಡ್ತಿದ್ದಾರೆ ನಾಗೇಂದ್ರ ಪ್ರಸಾದ್..

ಸದ್ಯಕ್ಕೆ ಶೂಟಿಂಗ್ ನಲ್ಲಿರೋ ಇನ್ನೂ ಈ ಹೆಸರಿಡದ ಚಿತ್ರದಲ್ಲಿ ಈಕೆ ಕಾಣಿಸಿಕೊಳ್ತಿದ್ದಾರೆ. ಇನ್ನೂ ಸ್ವತಃ ಡೈರೆಕ್ಟರ್ ಆಗಿರೋ ನಾಗೇಂದ್ರ ಪ್ರಸಾದ್ ಸಹ ಒಳ್ಳೆ ಕಲಾವಿದ ಅನ್ನೋದನ್ನ ಇಲ್ಲಿ ಮರೆಯೋ ಹಾಗಿಲ್ಲ.. ಹೀಗಾಗೆ ಈ ಸಿನಿಮಾದಲ್ಲಿ ಬರಲಿರೋ ಇಂತಹ ದೃಶ್ಯವೊಂದಕ್ಕೆ ಈ ಇಬ್ಬರು ಜೊತೆಯಾಗಿದ್ದು ಇದು ರಿಯಲ್ ಮದ್ವೆ ಅಲ್ಲ ರೀಲ್ ಗಾಗಿ ಮಾತ್ರ ಅನ್ನೋದು ಸದ್ಯದ ಮಾಹಿತಿ..

 

Like us on Facebook  The New India Times

POPULAR  STORIES :

ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?

ಜಿಯೋ 4ಜಿ ಉಚಿತ ಕೊಡುಗೆ ಡಿಸೆಂಬರ್ ಬದಲಿಗೆ ಮಾರ್ಚ್‍ವರೆಗೆ ವಿಸ್ತರಣೆ..!

ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!

ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!

ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video

ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...