18 ಮಂದಿಯನ್ನು ಕಾಪಾಡಿದ ನೀಲ್ಗಾಯ್ ಗಳು….!

Date:

ನೀಲ್ಗಾಯ್ ಗಳ ಗುಂಪೊಂದು 18 ಮಂದಿಯ ಜೀವ ಉಳಿಸಿರುವ ಘಟನೆ ಸೌರಾಷ್ಟ್ರ ಪ್ರದೇಶದಲ್ಲಿ ನಡೆದೆ.‌

ಕೇಶೋಡ್ ಗ್ರಾಮದ 11ನಿವಾಸಿಗಳು ಮತ್ತು ಮೂವರು ಅರಣ್ಯ ಸಿಬ್ಬಂದಿ ಹಾಗೂ ಮೂವರು ಸೆಕ್ಯುರಿಟಿ ಗಾರ್ಡ್ ಗಳನ್ನು ನೀಲ್ಗಾಯ್ ಗಳು ರಕ್ಷಿಸಿವೆ.


ಕೇಶೋಡ್ ಗ್ರಾಮದಿಂದ 10 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ.‌
ನೀಲ್ಗಾಯ್ ಗಳು ಮನುಷ್ಯರಿಗೆ ಭಯಪಡ್ತವೆ.‌ಆದ್ರೆ ಇವುಗಳ ಗುಂಪೊಂದು ತಮ್ಮತ್ತಲೇ ಬರುವ ವಿಚಿತ್ರ ಬೆಳವಣಿಗೆಯನ್ನು ರೈತರು ಗಮನಿಸಿದ್ದರು. ಇದು ಅರಣ್ಯಾಧಿಕಾರಿಗಳ ಗಮನಕ್ಕೆ ಬಂದಿದೆ. ನೀಲ್ಗಾಯ್ ಗಳು ಪ್ರಾಣ ಉಳಿಸಿಕೊಳ್ಳಲು ಬರುತ್ತಿವೆ ಎಂದು ಅರಣ್ಯಾಧಿಕಾರಿಗಳಿಗೆ ತಿಳಿದಿದೆ. ಇದು ಪ್ರವಾಹದ ಸೂಚನೆ ಎಂಬುದು ಗಮನಕ್ಕೆ ಬಂದಿದೆ.‌ ಆದ್ದರಿಂದ ಅಲ್ಲಿದ್ದವರು ಸ್ಥಳಾಂತರಗೊಂಡಿದ್ದಾರೆ. ಈ ಘಟನೆ ನಡೆದ ಮೂರೇ ಮೂರುಗಂಟೆಗಳಲ್ಲಿ ಆ ಪ್ರದೇಶದಲ್ಲಿ 7 ಅಡಿ ಎತ್ತರ ನೀರು ತುಂಬಿ ಪ್ರವಾಹ ಎದುರಾಗಿತ್ತು…!

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...