ನಿವೇದಿತಾ ಗೌಡ ಅವರನ್ನು ಹುಡುಕಿಕೊಡಿ ಎಂದು ಪೊಲೀಸ್ ಮೊರೆಹೋದ ಸಮೀರ್ ಆಚಾರ್ಯ…!

Date:

ಕನ್ನಡ ಬಿಗ್ ಬಾಸ್ ಸೀಸನ್ 5 ಮುಗಿದು‌ ಎಷ್ಟೋ ದಿನಗಳು ಕಳೆದಿವೆ. ಆದರೂ ಅದರ ಗುಂಗು ಇನ್ನೂ ಹಾಗೇ ಇದೆ.
ಬಿಗ್ ಬಾಸ್ ಮನೆಯ‌ ಸ್ಪರ್ಧಿಗಳಾದ ವಿನ್ನರ್ ಚಂದನ್ ಶೆಟ್ಟಿ, ನಿವೇದಿತಾ ಗೌಡ‌ , ಸಮೀರ್ ಆಚಾರ್ಯ, ದಿವಾಕರ್ ಒಳ್ಳೆಯ ಫ್ರೆಂಡ್ಸ್.
ಬಿಗ್ ಬಾಸ್ ಮನೆಯಿಂದ ಹೊರಬಂದಮೇಲೆಯೂ ಅವರ ಸ್ನೇಹ‌ ಹಾಗೇ ಉಳಿದಿದೆ.

ಆದರೂ ಸಮೀರ್ ಆಚಾರ್ಯ ಅವರು ನಿವೇದಿತಾ ಅವರನ್ನು ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ…!              ಹೌದು ಸಮೀರ್ ಮೈಸೂರಿಗೆ ಹೋಗಿ ನಿವೇದಿತಾ ಗೌಡ ಅವರ ಮನೆ ಎಲ್ಲಿ ಎಂದು ಪೊಲೀಸರಲ್ಲಿ ಕೇಳಿದ್ದಾರೆ. ಪೊಲೀಸರು ಕಂಟ್ರೋಲ್ ರೂಂ ಮೂಲಕ ಇಡೀ ಮೈಸೂರು ಕೇಳುವಂತೆ ನಿವೇದಿತಾ ಅವರ ಮನೆ ಎಲ್ಲಿ ಎಂದು ಪ್ರಕಟಿಸಿದ್ರು.‌ ಬಳಿಕ ಸ್ವತಃ ನಿವೇದಿತಾ ಸಮೀರ್ ಅವರಿಗೆ ಕಾಲ್ ಮಾಡಿ ಮನೆ ಎಲ್ಲಿ ಎಂದು ಹೇಳಿದ್ರು. ಸಮೀರ್ ನಿವೇದಿತಾಗೆ ಸರ್ಪೈಸ್ ಕೊಡ್ಬೇಕಂತ ಹೀಗೆ ಮಾಡಿದ್ರು.

Share post:

Subscribe

spot_imgspot_img

Popular

More like this
Related

ಬೆಂಗಳೂರು ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡಗಳ ಎತ್ತರದ ಮಿತಿ ಮರುಪರಿಶೀಲಿಸಲು ಕೇಂದ್ರ ಸಚಿವರಿಗೆ ಮನವಿ: ಡಿ.ಕೆ. ಶಿವಕುಮಾರ್

ಬೆಂಗಳೂರು ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡಗಳ ಎತ್ತರದ ಮಿತಿ ಮರುಪರಿಶೀಲಿಸಲು ಕೇಂದ್ರ...

ಪ್ರಜ್ವಲ್ ವಿಡಿಯೋ ವೈರಲ್ ಕೇಸ್: SIT ಚಾರ್ಜ್​ಶೀಟಲ್ಲಿ ಸ್ಫೋಟಕ ಅಂಶ ಬಯಲು

ಪ್ರಜ್ವಲ್ ವಿಡಿಯೋ ವೈರಲ್ ಕೇಸ್: SIT ಚಾರ್ಜ್​ಶೀಟಲ್ಲಿ ಸ್ಫೋಟಕ ಅಂಶ ಬಯಲು ಹಾಸನ:...

ಇರಾನ್–ಇಸ್ರೇಲ್ ಯುದ್ಧ ಎಫೆಕ್ಟ್: ರಾಜ್ಯದಲ್ಲಿ LPG ಸಂಕಷ್ಟ, ಹೋಟೆಲ್ಗಳಿಗೆ ಬೀಗ

ಇರಾನ್–ಇಸ್ರೇಲ್ ಯುದ್ಧ ಎಫೆಕ್ಟ್: ರಾಜ್ಯದಲ್ಲಿ LPG ಸಂಕಷ್ಟ, ಹೋಟೆಲ್ಗಳಿಗೆ ಬೀಗ ಬೆಂಗಳೂರು: ಇರಾನ್–ಇಸ್ರೇಲ್...

ಫುಡ್ ಪಾಯಿಸನ್‌ ಗೆ ಮದ್ಯಪಾನ ಪರಿಹಾರವೇ? ತಜ್ಞರು ಹೇಳೋದೇನು?

ಫುಡ್ ಪಾಯಿಸನ್‌ ಗೆ ಮದ್ಯಪಾನ ಪರಿಹಾರವೇ? ತಜ್ಞರು ಹೇಳೋದೇನು? “ಭಾರಿ ಊಟದ ನಂತರ...