ನಿಮಗೆ ಓಂಕಾರದ ಮಹತ್ವ ಗೊತ್ತಾ?

Date:

ಓಂಕಾರಕ್ಕೆ ಮಹತ್ವ ಕೊಡೋದು ಯಾಕ್ ಗೊತ್ತಾ?

ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಓಂಕಾರಕ್ಕೆ ಮಹತ್ವ ನೀಡಲಾಗಿದೆ. ಇದು ಜಗತ್ತಿನಾದ್ಯಂತ ಪ್ರಾಮುಖ್ಯತೆ ಪಡೆದಿರುವ ಪದ.

ಓಂ..ಓ‌ಂಕಾರಕ್ಕೆ ಇಷ್ಟೆಲ್ಲಾ ಮಹತ್ವ ಕೊಡೋದು ಯಾಕೆ?

 

ಓಂಕಾರ ಮೂರು ಅಕ್ಷರದಿಂದ ಕೂಡಿದೆ. ಅ ಎಂದರೆ ಇಂದ್ರಿಯಗಳ‌ ಮೂಲಕ ಹೊರಗಿನ ಪ್ರಪಂಚವನ್ನು ಅನುಭವಕ್ಕೆ ತಂದುಕೊಳ್ಳೋದು, ‘ಉ’ ಎಂಬ ಪದದ ಅರ್ಥ ಕನಸಿನ ಜಗತ್ತು. ‘ಮ’ ಎಂಬುದು ನಿದ್ರಾ ಸ್ಥಿತಿಯ ಸೂಚಕ. ಅಂದರೆ ಯಾವ್ದೇ ರೀತಿಯ ಆಸೆ, ಆಕಾಂಕ್ಷೆ ಇಲ್ಲದಿರೋದು.
ಬ್ರಹ್ಮ, ವಿಷ್ಣು,ಮಹೇಶ್ವರರನ್ನು ಸೂಚಿಸುವ ಪದ ಓಂಕಾರ. ಇದು ಮೂರು‌ ಶಕ್ತಿಯ ಪ್ರತೀಕ ಕೂಡ ಹೌದು.

 

ಓಂಕಾರವನ್ನು ಪಠಿಸಿದಾಗ 432Hz ಮಟ್ಟದ ಧ್ವನಿ ಹೊರಹೊಮ್ಮುತ್ತದೆ. ಇದು ನಮ್ಮ ಪ್ರಕೃತಿಯಲ್ಲಿನ ಪ್ರತಿಯೊಂದು ವಸ್ತುಗಳಿಂದ ಹೊರಹೊಮ್ಮುವ ಒಟ್ಟು ತರಂಗಕ್ಕೆ ಸಮ..! ಇದ್ರಿಂದ ನಮ್ಮ ಪ್ರಜ್ಞೆಯ ಸಾಮಾನ್ಯ ಸ್ಥಿತಿಯು ಜಗತ್ತಿ‌ನ ಶಕ್ತಿಯೊಂದಿಗೆ ಸೇರಲು ಸಹಾಯವಾಗುತ್ತೆ ಎಂದು ತಿಳಿದು ಬಂದಿದೆ.‌

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...