ರಿಯೋ ಒಲಂಪಿಯನ್‍ರಿಗೆ ಬ್ಯಾಗ್ ಹುಡುಕೋ ಸ್ಪರ್ಧೆ ನೀಡಿದ ಯು.ಕೆ..!

Date:

ರಿಯೋ ಒಲಂಪಿಕ್‍ಗೆ ಅದ್ದೂರಿ ತೆರೆ ಬಿದ್ದಿದೆ.. ಎಲ್ಲಾ ಕ್ರೀಡಾಪಟುಗಳಿಗೂ ತಮ್ಮ ತಮ್ಮ ದೇಶಗಳಲ್ಲಿ ಅದ್ಧೂರಿ ಸ್ವಾಗತ ನೀಡಿ ಅವರನ್ನು ಭರ ಮಾಡಿಕೊಂಡಿದೆ. ಆದ್ರೆ ಇಂಗ್ಲೆಂಡ್ ತಮ್ಮ ದೇಶದ ಅಥ್ಲೀಟ್‍ಗಳಿಗೆ ಯಾವ ರೀತಿಯ ಸ್ವಾಗತ ನೀಡ್ತು ಗೊತ್ತಾ.. ಈ ಸ್ಟೋರಿ ನೋಡಿ..
ಇಂಗ್ಲೆಂಡ್‍ನ ಅಥ್ಲೀಟ್‍ಗಳು ತಮ್ಮ ದೇಶಕ್ಕೆ ಸುಮಾರು 67 ಚಿನ್ನದ ಪದಕ ತಂದುಕೊಟ್ಟು ದೇಶದ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಏರಿಸಿದ್ದಾರೆ.. ಎಲ್ಲರೂ ತಮ್ಮ ಸ್ವಾಗತವು ಅದ್ಧೂರಿಯಾಗಿರುತ್ತೆ ಅಂತ ಕನಸು ಕಂಡೋರ್ಗೆ ವಿಮಾನ ನಿಲ್ದಾನದಲ್ಲಿ ದೊಡ್ಡದೊಂದು ಶಾಕ್ ಇರತ್ತೆ ಅಂತ ಅವರೆಲ್ಲ ತಿಳ್ಕೊಂಡೇ ಇರ್ಲಿಲ್ಲ ನೋಡಿ…! ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಬರ ಮಾಡಿಕೊಂಡದ್ದು ಬರೋಬ್ಬರಿ 900 ಬ್ಯಾಗ್‍ಗಳು… ಅರೇ ಇದೇನ್ ವಿಚಿತ್ರ ಅನ್ಕೊಂಡ್ರಾ… ಅದು ವಿಚಿತ್ರಾನೇ ಬಿಡಿ.. ಪಾಪ ಅವ್ರೆಲ್ಲಾ ಒಲಂಪಿಕ್‍ನಲ್ಲಿ ತಮ್ಮ ಸಾಹಸ ತೋರ್ಪಡಿಸಿದ್ದು ಅಲ್ದೇ.. ಈ 900 ಒಂದೇ ಬಣ್ಣದ ಬ್ಯಾಗ್‍ಗಳ ಬಳಿಯೂ ತಮ್ಮ ಸಾಹಸ ಪ್ರರ್ಶಿಸಬೇಕಿತ್ತು.. ನಿಮ್ಮೆಲ್ಲರ ಲಗೇಜ್‍ಗಳು ಈ 900 ಬ್ಯಾಗ್‍ಗಳ ಮಧ್ಯೆ ಇದೆ ಅದನ್ನು ಹುಡುಕಿ ನೀವು ನಿಮ್ಮ ಲಗೇಜನ್ನು ತಗೊಳ್ಳಿ ಅಂತ ಒಂದು ಟಾಸ್ಕ್ ಕೊಟ್ಟಿದ್ರು ನೋಡಿ…
ಪಾಪ ಎಲ್ಲಾ ಅಥ್ಲೀಟ್‍ಗಳು ತಮ್ಮ ಲಗೇಜ್ ಹುಡುಕುವಷ್ಟರಲ್ಲಿ ಸುಸ್ತಾಗಿ ಹೋಗಿದ್ರಂತೆ. ಕೆಲವರಂತೂ ತಮ್ಮ ಬ್ಯಾಗ್ ಯಾವುದು ಅಂತ ತಲೆಕೆಡಿಸಿಕೊಂಡು ಕೂತ್ರಿಂದ್ರಂತೆ ಪಾಪ.. ವಿಮಾನ ನಿಲ್ದಾಣದಲ್ಲಿ ತಮಗಾದ ಅನುಭವಗಳನ್ನು ಅಥ್ಲೀಟ್‍ಗಳು ತಮ್ಮ ಟ್ವಿಟರ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

 

POPULAR  STORIES :

ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!

ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?

ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!

ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!

ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???

ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!

ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..

Share post:

Subscribe

spot_imgspot_img

Popular

More like this
Related

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಮಂಗಳೂರು: ಮಹೇಶ್...

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...