300 ಉಗ್ರರ ಹತ್ಯೆಗೆ ನಮ್ಮ ಸೇನೆ ತೆಗೆದುಕೊಂಡಿದ್ದು ಕೇವಲ 90 ಸೆಕೆಂಡ್ ಗಳು ಮಾತ್ರ..!!

Date:

ಇಂದು ಭಾರತೀಯರಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.. ನಮ್ಮ ವಿರುದ್ಧವೇ ಪಿತೂರಿ ನಡೆಸಿ, ನಮ್ಮ 40 ಜನ ಯೋಧರನ್ನ ಹತ್ಯೆಗೈದ ಪಾಕ್ ಉಗ್ರರನ್ನ ಬಲಿ ಪಡೆಯುವ ಮೂಲಕ ನಮ್ಮ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ನೀಡಿದೆ.. ಇಂದು ಬೆಳಗ್ಗಿನ ಸಮಯ 3.30ರ ಸುಮಾರಿಗೆ ಈ ದಾಳಿ ನಡೆಸಿದ್ದು, ಕೇವಲ 90 ಸೆಕೆಂಡ್ ನಲ್ಲಿ ಉಗ್ರರ ತರಬೇತಿ ಸ್ಥಳವನ್ನ ಧ್ವಂಸ ಮಾಡಿ ವಾಪಸ್ ಆಗಿದೆ..

ದಟ್ಟ ಕಾಡಿನ ನಡುವೆ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು.. ಖಚಿತ ಮಾಹಿತಿ ಕಲೆ ಹಾಕಿ ಮಿರಾಜ್ 2000 ಯುದ್ಧ ವಿಮಾನವನ್ನ ಬಳಸಿ 1000 ಕೆಜಿಯಷ್ಟು ಬಾಂಬ್ ಅನ್ನ ಉಗ್ರರ ತಂಗುದಾಣದ ಮೇಲೆ ಹಾಕಲಾಗಿದೆ.. ಇದರಲ್ಲಿ ಸುಮಾರು 300 ಕ್ಕೂ ಹೆಚ್ಚು ಉಗ್ರರು ಬಲಿಯಾಗಿರುವ ಸಾಧ್ಯತೆಗಳಿದ್ದು, ಪಾಕ್ ಉಗ್ರರಿಗೆ ಎಚ್ಚರಿಕೆಯನ್ನ ನೀಡಿದೆ ನಮ್ಮ ಸೇನೆ‌‌

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...