ಉದ್ಘಾಟನೆಗೊಂಡ ಒಂದೇ ದಿನಕ್ಕೆ‌ ಕೆಟ್ಟು ನಿಂತ ‘ವಂದೇ ಭಾರತ್ ಎಕ್ಸ್ ಪ್ರೆಸ್’..!!

Date:

ಉದ್ಘಾಟನೆಗೊಂಡ ಒಂದೇ ದಿನಕ್ಕೆ‌ ಕೆಟ್ಟು ನಿಂತವಂದೇ ಭಾರತ್ ಎಕ್ಸ್ ಪ್ರೆಸ್‘..!!

ದೆಹಲಿಯಿಂದ ವಾರಣಾಸಿ ಮಾರ್ಗವಾಗಿ ಸಂಚರಿಸಲು ಸಿದ್ದವಾಗಿರೋ ಸ್ವದೇಶಿ ನಿರ್ಮಿತ 100 ಕೋಟಿ ವೆಚ್ಚದಲ್ಲಿ ತಯಾರಿಸಲಾಗಿರುವವಂದೇ ಭಾರತ್ ಟ್ರೈನ್ ಅಥವಾ ಟ್ರೈನ್ 18 ಉದ್ಘಾಟನೆಗೊಂಡ ಒಂದೇ ಒಂದು ದಿನಕ್ಕೆ ಕೆಟ್ಟು ನಿಂತ ಘಟನೆ ವರದಿಯಾಗಿದೆ.. ಉತ್ತರಪ್ರದೇಶದಿಂದ ದೆಹಲಿಗೆ ಹೊರಟ್ಟಿದ್ದ ಸಂದರ್ಭದಲ್ಲಿ ತುಡ್ಲಾ ಜಂಕ್ಷನ್ ನಿಂದ 15 ಕಿ.ಮೀ ದೂರದಲ್ಲಿ ತಾಂತ್ರಿಕ ದೋಷ ಉಂಟಾಗಿದೆ..

ರೈಲು ಸಂಚರಿಸುವ ವೇಳೆ ಶಬ್ದ ಕೇಳಿ ಬಂದಿದೆ.. ಚಕ್ರ ಜಾರಿ ಘಟನೆ ನಡೆದಿದೆ ಎನ್ನಲಾಗಿದ್ದು, ಎಂಜಿನಿಯರ್ ಗಳು ಈ ಬಗ್ಗೆ ತಪಾಸಣೆ ಕೈಗೊಂಡಿದ್ದಾರೆ.. ಇನ್ನು ಟ್ರೈನ್ ನಲ್ಲಿದ್ದ ಪತ್ರಕರ್ತರು ಹಾಗು ರೈಲ್ವೆ ಅಧಿಕಾರಿಗಳನ್ನ ಬೇರೆ ಟ್ರೈನ್ ನಲ್ಲಿ ಕಳುಹಿಸಲಾಗಿದೆ.. ಅಂದಹಾಗೆ ಕೆಟ್ಟು ನಿಂತಿರುವ 100 ಕೋಟಿ ವೆಚ್ಚದ ಈ ಟ್ರೈನ್ ಮೊದಲ ಎಂಜಿನ್ ರಹಿತ ಸ್ವದೇಶಿ ಟ್ರೈನ್ ಆಗಿದೆ..

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...