ಕಣ್ಣೇ ಕಾಣದಂತೆ ಮಾಡಿದ ವೈದ್ಯ…!

Date:

ವೈದ್ಯರು ಜೀವ ಉಳಿಸೋ‌ ದೇವರು.‌ ಆದರೆ, ಕೆಲವೊಮ್ಮೆ ಇವರು ಮಾಡೋ‌ ಯಡವಟ್ಟಿನಿಂದ ರೋಗಿಗಳು‌ ಸಾಯಬೇಕಾಗುತ್ತೆ.‌ ಕೆಲವೊಂದ್ಸಲ ಜೀವನ‌ ಪರ್ಯಂತಾ ನರಕ ಅನುಭವಿಸಬೇಕಾಗುತ್ತೆ.


ವಿಜಯಪುರದಲ್ಲಿ ಆನಂದ ಕಣಬೂರ ಎಂಬ ವೈದ್ಯ ವೃದ್ಧರೊಬ್ಬರ ಕಣ್ಣು ತೆಗೆದಿದ್ದಾರೆ…! ವಜ್ರ ಹನುಮನ‌ ಬಡಾವಣೆಯ ನಿವಾಸಿ ರಂಗಪ್ಪ ಅವರು ಕಣ್ಣು ಸ್ಪಷ್ಟವಾಗಿ ಕಾಣ್ತಿಲ್ಲ ಅಂತ ನೇತ್ರ ತಜ್ಞರಾದ ಡಾ ಆನಂದ ಕಣಬೂರ್ ಅವರ ಬಳಿ ಹೋಗಿದ್ದಾರೆ. ಕಣ್ಣಿಗೆ ಪೊರೆ ಬಂದಿದೆ , ಆಪರೇಷನ್ ಮಾಡ್ಬೇಕು ಎಂದು ಹೇಳಿ ಆಪರೇಷನ್ ಮಾಡಿದ ಆನಂದ್ ಸಂಪೂರ್ಣ ಕಣ್ಣು ಕಾಣದಂತೆ ಮಾಡಿದ್ದಾರೆ…!


ಈ ಬಗ್ಗೆ ಗಾಂಧಿಚೌಕ ಠಾಣೆ ಹಾಗೂ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ರಂಗಪ್ಪ ಅವರ ಕುಟುಂಬ ಮುಂದಾಗಿದೆ‌.
ಯಡವಟ್ಟು ಮಾಡಿರೋ‌ ವೈದ್ಯ ದಯವಿಟ್ಟು ಮೀಡಿಯಾ ಮುಂದೆ‌ ಹೋಗ್ಬೇಡಿ ಅಂತ ಕುಟುಂಬದವರನ್ನು ಬೇಡಿದ್ದಾ‌ನೆ. ಕುಟುಂಬದವ್ರು ಎಷ್ಟು ದುಡ್ಡು ಖರ್ಚಾದ್ರು ಪರವಾಗಿಲ್ಲ ಕಣ್ಣು ಕಾಣುವಂತೆ ಮಾಡಿ ಅಂತ ಕೇಳಿಕೊಳ್ಳುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...