ಆತ್ಮಹತ್ಯೆಗೆ ಮುನ್ನ ವೃದ್ದ ದಂಪತಿಗಳಿಂದ ಮನವಿ..ಪ್ರೀತಿಯಿಂದ ಸಾಕಿದ ನಾಯಿ,ಬೆಕ್ಕನ್ನ ನೋಡಿಕೊಳ್ಳುವಂತೆ ಬೇಡಿಕೆ!

Date:

ಆತ್ಮಹತ್ಯೆಗೆ ಮುನ್ನ ವೃದ್ದ ದಂಪತಿಗಳಿಂದ ಮನವಿ.. ಪ್ರೀತಿಯಿಂದ ಸಾಕಿದ ನಾಯಿ,ಬೆಕ್ಕನ್ನ ನೋಡಿಕೊಳ್ಳುವಂತೆ ಬೇಡಿಕೆ..!!

ಮಂಗಳೂರಿನ ಕೋಟೆಕಾರು ಬೀರಿಯಲ್ಲಿ ವೃದ್ದ ದಂಪತಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.. ಅಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದ 74 ವರ್ಷದ ದೇವರಾಜ್ ಗಾಣಿಗ ಹಾಗು ಅವರ ಪತ್ನಿ ವಸಂತಿ(64) ಸಾವಿಗೆ ಶರಣಾಗಿದ್ದಾರೆ

ಈ ವೃದ್ದದಂಪತಿಗಳು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.. ಜೊತೆಗೆ ಮಕ್ಕಳಿಲ್ಲದ ಈ ದಂಪತಿ ಬೆಕ್ಕು ಹಾಗು ನಾಯಿಯನ್ನ ಮಕ್ಕಳ ಹಾಗೆ ಸಾಕಿದ್ರು.. ಜೀವನದ ಜಿಗುಪ್ಸೆ ಉಂಟಾಗಿ ಸಾವಿಗೆ ಶರಣಾಗಿದ್ದು, ತಮ್ಮ ಮನೆಯನ್ನ ವಸಂತಿ ಅವರ ಅಣ್ಣನ ಮಗಳ ಹೆಸರಿಗೆ ಬರೆದು, ಅವರೇ ತಮ್ಮ ಸಾಕು ಪ್ರಾಣಿಗಳನ್ನ ಪೋಷಿಸಬೇಕೆಂದು, ಮನೆಯಲ್ಲಿನ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...