ಆ ಹುಡುಗಿ ನನ್ನ ಹೃದಯ ಕದ್ದಿದ್ದಾಳೆ ಪ್ಲೀಸ್ ಮರಳಿಸಿ ಎಂದು ಪೊಲೀಸರಿಗೆ ದೂರ ಕೊಟ್ಟ ಭೂಪ..!!

Date:

ಆ ಹುಡುಗಿ ನನ್ನ ಹೃದಯ ಕದ್ದಿದ್ದಾಳೆ ಪ್ಲೀಸ್ ಮರಳಿಸಿ ಎಂದು ಪೊಲೀಸರಿಗೆ ದೂರ ಕೊಟ್ಟ ಭೂಪ..!!

ಪೊಲೀಸ್ ಠಾಣೆಯ ಮೆಟ್ಟಿಲನ್ನ ಎಂತೆಂತಹ ಪ್ರಕರಣಗಳು ಏರಿ ಬರುತ್ತಿವೆ ಎಂದರೆ, ಕೆಲವೊಮ್ಮೆ ಪೊಲೀಸರಿಗೂ ಯಾವ ರೀತಿ ಕೇಸ್ ದಾಖಲಿಸಿಕೊಳ್ಳುವುದು ಎಂಬುದೇ ಅರ್ಥವಾಗುವುದಿಲ್ಲ.. ಹೀಗೆ ಈ ಹಿಂದೆ ನಾಗ್ಪುರದ ಸ್ಟೇಷನ್ ಒಂದರಲ್ಲಿ ವಿಲಕ್ಷಣ ಘಟನೆ ನಡೆದಿದೆ.. ಮಹಾರಾಷ್ಟ್ರದ ಯುವಕನೊಬ್ಬ ಸೀದಾ ಪೊಲೀಸ್ ಠಾಣೆಗೆ ಹೋದವನೆ ನನ್ನ ಹೃದಯವನ್ನ ಮತ್ತೆ ಮರುಳಿಸಬೇಕು ಅಂತ ದೂರು ನೀಡಲು ಮುಂದಾಗಿದ್ದಾನೆ.. 

ನನ್ನ ಹೃದಯವನ್ನ ಹುಡುಗಿಯೊಬ್ಬಳು ಕದ್ದಿದ್ದಾಳೆ ಅವಳಿಂದ ನನ್ನ ಹೃದಯವನ್ನ ಮರಳಿಸುವಂತೆ ಕಂಪ್ಲೇಟ್ ನೀಡಲು ಮುಂದಾಗಿದ್ದನಂತೆ.. ಈ ವಿಚಾರವನ್ನ ಅಲ್ಲಿನ ಜಿಲ್ಲೆಯ ಪೊಲೀಸ್ ಕಮಿಷನರ್ ಭೂಷಣ್ ಕುಮಾರ್ ಉಪಾಧ್ಯಾಯ ಅವರು ಇತ್ತೀಚಿಗೆ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.. ಇಂತಹ ಪ್ರಕರಣಗಳಿಗೆ ಪರಿಹಾರ ನೀಡಲು ಸಂಬಂಧಿಸಿದ ಕಾನೂನುಗಳಿಲ್ಲ ಎಂದು ಆತನ ಮನವೊಲಿಸಿ ವಾಪಸ್ ಕಳುಹಿಸುವಷ್ಟರಲ್ಲಿ ಪೊಲೀಸರಿಗೆ ಸಾಕಾಗಿ ಹೋಗಿತಂತೆ..

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...