ಇಂದು ಮೆಟ್ರೋಗೆ ಹೋಗುತ್ತಿರುವವರು ಇದನ್ನು ಗಮನಿಸಿ

Date:

ಎಲಚೇನಹಳ್ಳಿ ಮತ್ತು ಅಂಜನಾಪುರ ಮಾರ್ಗದ ಹೊಸ ಮೆಟ್ರೋ ಸಂಚಾರದ ಕಾಮಗಾರಿಯಿಂದಾಗಿ ಇಂದು ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಹೌದು ಮೆಟ್ರೋ ಬಳಸುವವರು ಈ ಸುದ್ದಿಯನ್ನು ಗಮನಿಸಲೇಬೇಕು. ನಾಗಸಂದ್ರ ಮತ್ತು ಎಲಚೇನಹಳ್ಳಿ ಮಾರ್ಗದ ರೈಲುಗಳ ಸಂಚಾರ 2 ಗಂಟೆಗಳ ಕಾಲ ಇರುವುದಿಲ್ಲ..

 

ಬೆಳಗ್ಗೆ ಸುಮಾರು 11 ಗಂಟೆವರೆಗೂ ಸಹ ಎಲಚೇನಹಳ್ಳಿ ಇಂದ ನ್ಯಾಷನಲ್ ಕಾಲೇಜು ನಿಲ್ದಾಣದವರೆಗೆ ಯಾವುದೇ ರೀತಿಯ ಮೆಟ್ರೋ ಸಂಚಾರ ಇರುವುದಿಲ್ಲ. ಇಂದು ಬೆಳಗ್ಗೆಯೇ ನ್ಯಾಷನಲ್ ಕಾಲೇಜಿನ ಅವರಿಗೆ ಮಾತ್ರ ಮೆಟ್ರೋ ರೈಲು ಸಂಚಾರ ಮಾಡಿದೆ. ನರಸಿಂಹಾ ದಿಂದ ಹೊರಡುವ ರೈಲುಗಳು ನೇಷನಲ್ ಕಾಲೇಜಿನವರೆಗೆ ಮಾತ್ರ ತಲುಪಲಿವೆ. ಇನ್ನು ಈ ರೀತಿಯ ಬದಲಾವಣೆ ಇಂದು ಬೆಳಗ್ಗೆ ಹನ್ನೊಂದು ಗಂಟೆಯವರೆಗೆ ಮಾತ್ರ ಎಂದು ಹೇಳಲಾಗುತ್ತಿದ್ದು ತದನಂತರ ಇಂದಿನಂತೆ ಸಂಚಾರ ನಡೆಯಲಿದೆ ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ ಎಲಚೇನಹಳ್ಳಿ ಕಡೆಗೆ ಹೊರಟಿರುವವರು ಹಾಗೂ ಎಲಚೇನಹಳ್ಳಿ ಇಂದ ಹೊರಟಿರುವವರು ಈ ವಿಷಯವನ್ನು ಗಮನಿಸಿ ಹೊರಡಿ..

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...