ಎಲ್ಲರೂ ಹಸು ಕಿಚ್ಚಾಯಿಸಿದರೆ ಡಿ ಬಾಸ್ ಕುದುರೆ ಕಿಚ್ಚಾಯಿಸಿ ಸಂಕ್ರಾಂತಿ ಮಾಡಿದ್ರು!

Date:

ನಿನ್ನೆ ಸಂಕ್ರಾಂತಿ ಹಬ್ಬವನ್ನು ಎಲ್ಲರೂ ಆಚರಿಸಿ ಈ ವರ್ಷದಲ್ಲಾದರೂ ಕೊರೋನಾ ದಿಂದ ಮುಕ್ತಿ ಸಿಗುವಂತಾಗಲಿ ಎಂದು ಪ್ರಾರ್ಥನೆ ಮಾಡಿದರು. ಎಳ್ಳುಬೆಲ್ಲ ತಿಂದು ಸಂಕ್ರಾಂತಿ ಹಬ್ಬವನ್ನು ಕರ್ನಾಟಕದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಇನ್ನು ಸಂಕ್ರಾಂತಿ ಹಬ್ಬದ ಬಹುಮುಖ್ಯ ಭಾಗ ಹಸುಗಳನ್ನು ಕಿಚ್ಚಾಯಿಸುವುದು.. ಹೌದು ಬೆಂಕಿಯ ಮೇಲೆ ಹಸುಗಳನ್ನು ಹಾರಿಸಿ ಜನರು ಸಂಭ್ರಮಿಸುತ್ತಾರೆ.

 

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿಯೂ ಸಹ ಸಂಕ್ರಾಂತಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಂಕಿಯಿಂದ ಹೊತ್ತಿಸಿ ಅದರ ಮೇಲೆ ಹಸುಗಳನ್ನು ಹಾರಿಸಲಾಯಿತು.. ವಿಶೇಷವೆಂದರೆ ದರ್ಶನ್ ಅವರು ತಮ್ಮ ಪ್ರೀತಿಯ ಕುದುರೆಯನ್ನು ಕಿಚ್ಚು ಹಾಯಿಸಿದರು.. ಹೌದು ಎಲ್ಲರೂ ಸಾಮಾನ್ಯವಾಗಿ ಹಸುಗಳನ್ನು ಹೆಚ್ಚು ಹಾಯಿಸಿದರೆ ದರ್ಶನ್ ಅವರು ಮಾತ್ರ ವಿಶೇಷವಾಗಿ ಕುದುರೆಯನ್ನು ಕಿಚಾಯಿಸಿದರು.

 

ದರ್ಶನ್ ಅವರ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಖತ್ ಸದ್ದು ಮಾಡುತ್ತಿವೆ.. ಈ ಮೂಲಕ ದರ್ಶನ್ ಅವರ ಪ್ರಾಣಿ-ಪ್ರೀತಿ ಮತ್ತೊಮ್ಮೆ ಜನರಿಗೆ ಸಖತ್ ಇಷ್ಟ ಆಗಿದೆ..

 

Share post:

Subscribe

spot_imgspot_img

Popular

More like this
Related

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ ಹೈದರಾಬಾದ್:...

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ: ಡಿ.ಕೆ.ಶಿವಕುಮಾರ್

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ:...