ಐಪಿಎಲ್ ಗಾಗಿ ಈ ದೇಶದ ವಿರುದ್ದ ನಡೆಯಬೇಕಿದ್ದ ಸರಣಿಯನ್ನ ರದ್ದುಗೊಳಿಸಿದ ಬಿಸಿಸಿಐ..!!??

Date:

ಐಪಿಎಲ್ ಗಾಗಿ ಈ ದೇಶದ ವಿರುದ್ದ ನಡೆಯಬೇಕಿದ್ದ ಸರಣಿಯನ್ನ ರದ್ದುಗೊಳಿಸಿದ ಬಿಸಿಸಿಐ..!!??

ದುಡ್ಡಿನ‌ ದೊಡ್ಡಾಟ ಮನರಂಜನೆ ರಸದೌತಣ ನೀಡುವ ಐಪಿಎಲ್ ಶುರು ಮಾಡಲು ಬಿಸಿಸಿಐ ಸಿದ್ದತೆಯನ್ನ ನಡೆಸಿದೆ.. ಬಿಸಿಸಿಐ ಖಜಾನೆ ಇದರ ಮೂಲಕ ಮತ್ತಷ್ಟು ತುಂಬಲ್ಲಿದ್ದು, ದೊಡ್ಡ ಲಾಭದ ನಿರೀಕ್ಷೆಯಲ್ಲಿದೆ.. ವಿಶ್ವಕಪ್, ಲೋಕಸಭೆ ಚುನಾವಣೆ ಕಾವಿನಲ್ಲಿ ಐಪಿಎಲ್ ಆಯೋಜಿಸಿ ಸಕ್ಸಸ್ ಕಾಣುಲು ತವಕಿಸುತ್ತಿದೆ..

ಹೀಗಾಗೆ 16 ವರ್ಷಗಳ ಬಳಿಕ ನಡೆಯ ಬೇಕಿದ್ದ ದ್ವಿಪಕ್ಷೀಯ ಸರಣಿಯನ್ನ ಕೈ ಬಿಟ್ಟಿದೆ ಅನ್ನೋ ಸುದ್ದಿ ಕೇಳಿ ಬಂದಿದೆ.. ಹೌದು, 2002 ರ ಬಳಿಕ‌ ಇದೇ ಮೊದಲ ಬಾರಿ ಒಂದು ಟೆಸ್ಟ್ ಹಾಗು 3 ಏಕದಿನ ಸರಣಿಯನ್ನ ಜಿಂಬಾಬ್ಬೆ ವಿರುದ್ಧ ಆಯೋಜಿಸಿತ್ತು.. ಆದರೆ ಐಪಿಎಲ್ ಹೆಸರನಲ್ಲಿ ಈ ಸರಣಿಯನ್ನ ಕ್ಯಾನ್ಸಲ್ ಮಾಡಲಾಗಿದೆಯಂತೆ..

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...