“ಐಪಿಎಲ್ ನಿಂದ ತೆಗೆದಿದ್ದೀರಾ ಆದರೂ ಛಲ ಬಿಡಲ್ಲ”

Date:

ಈ ಹಿಂದೆ ಶ್ರೀಶಾಂತ್ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಎದುರಾಳಿ ಕ್ರಿಕೆಟಿಗರನ್ನು ನಡುಗಿಸಿದ್ದನ್ನು ನೀವೆಲ್ಲಾ ನೋಡಿರುತ್ತೀರಿ. ಆದರೆ ವೃತ್ತಿ ಜೀವನದಲ್ಲಿ ತಾವು ಮಾಡಿದ ಒಂದು ತಪ್ಪಿನಿಂದ ಶ್ರೀಶಾಂತ್ ತಮ್ಮ ಕ್ರಿಕೆಟ್ ಜೀವನವನ್ನೇ ಹಾಳು ಮಾಡಿಕೊಂಡರು.

 

ಇದೀಗ 8ವರ್ಷಗಳ ಬಳಿಕ ಮತ್ತೆ ಐಪಿಎಲ್ ಆಡಲು ಹಂಬಲ ವ್ಯಕ್ತಪಡಿಸಿದ ಶ್ರೀಶಾಂತ್ ಅವರ ಹೆಸರನ್ನು ಐಪಿಎಲ್ ಆಕ್ಷನ್ ಗೆ ತೆಗೆದುಕೊಂಡಿಲ್ಲ. ಶ್ರೀಶಾಂತ್ ಅವರ ಹೆಸರನ್ನು ಐಪಿಎಲ್ ಹರಾಜಿನಿಂದ ಕೈಬಿಡಲಾಗಿದೆ. ಈ ವರ್ಷ ಹೇಗಾದರೂ ಮಾಡಿ ಐಪಿಎಲ್ ನಲ್ಲಿ ಆಡಬೇಕು ಎಂಬ ಕನಸನ್ನು ಹೊತ್ತಿದ್ದ ಶ್ರೀಶಾಂತ್ ಕನಸಿಗೆ ತಣ್ಣೀರನ್ನು ಏರಿಸಲಾಗಿದೆ.

 

 

ಇನ್ನು ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಶ್ರೀಶಾಂತ್ ಇಷ್ಟು ವರ್ಷ ಕಾದಿದ್ದೇನೆ ಇನ್ನೂ ಕಾಯುತ್ತೇನೆ ರಿಟೈರ್ಮೆಂಟ್ ಘೋಷಿಸುವುದಿಲ್ಲ ಐಪಿಎಲ್ನಲ್ಲಿ ಆಡಿಯೇ ತೀರುತ್ತೇನೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...