ಕರಾಳ ದಿನ: ದೈವಾಧೀನವಾದ ನಡೆದಾಡುವ ದೇವರು..

Date:

ಕರಾಳ ದಿನ: ದೈವಾಧೀನವಾದ ನಡೆದಾಡುವ ದೇವರು

ಪರಮಪೂಜ್ಯ ಸಿದ್ದಗಂಗಾ ಶ್ರೀಗಳು ಇಂದು ತಮ್ಮ ಮಠದಲ್ಲೇ ಬೆಳಗ್ಗೆ 11.44 ಸುಮಾರಿಗೆ ಶಿವೈಕ್ಯರಾಗಿದ್ದಾರೆ.. ಈ ಬಗ್ಗೆ ವೈದ್ಯರು ಅಧಿಕೃತ ಮಾಹಿತಿ ನೀಡಿದ್ದು ಸರ್ಕಾರವು ಸ್ಪಷ್ಟ ಪಡಿಸಿದೆ. 111 ವರ್ಷಗಳ ಸುಧೀರ್ಘ ಜೀವನದಲ್ಲಿ ತ್ರಿವಿಧ ದಾಸೋಹಿ ಆಗಿ ಇಡೀ ದೇಶಕ್ಕೆ ಮಾದರಿಯಾದ ಶ್ರೀಗಳು ಇನ್ನು ನೆನಪಿನಲ್ಲಿ ಉಳಿಯಲ್ಲಿದ್ದಾರೆ..

ನಾಳೆ ನಡೆಯಲಿದೆ ಅಂತ್ಯಸಂಸ್ಕಾರ..

ನಾಳೆವರೆಗು ಶ್ರೀಗಳ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.. ನಾಳೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶ್ರೀಗಳ ಅಂತ್ಯಕ್ರಿಯೆಯನ್ನ ಮಠದಲ್ಲೇ ನೆರವೇರಿಸಲಾಗುತ್ತದೆ.. ಭಕ್ತ ವೃಂದ ಶ್ರೀಗಳ ದರ್ಶನ ಪಡೆಯಲು ಆಗಮಿಸುವ ನಿಟ್ಟಿನಲ್ಲಿ ಸಕಲ ಭದ್ರತೆಯನ್ನ ಮಾಡಿಕೊಳ್ಳಲಾಗಿದೆ..

ನಾಳೆ ಸರ್ಕಾರಿ ರಜೆ.. ಮೂರು ದಿನ ಶೋಕಾಚರಣೆ..

ಶ್ರೀಗಳು ತಮ್ಮ 111 ವಯಸ್ಸಿನಲ್ಲಿ ಶಿವೈಕ್ಯರಾಗಿದ್ದು, ನಾಳೆ ಸರ್ಕಾರಿ ರಜೆಯನ್ನ ಘೋಷಣೆ ಮಾಡಲಾಗಿದೆ.. ಜೊತೆಗೆ ಮೂರು ದಿನಗಳ ಕಾಲ ಶೋಕಚರಣೆ ನಡೆಯಲಿದೆ.. ಅಗಲಿದ ನಡೆದಾಡುವ ದೇವರಿಗೆ ಇಡೀ ಕರುನಾಡ ಕಂಬನಿ ಮಿಡಿಯುತ್ತಿದ್ದು ಶ್ರೀಗಳ ಅಂತಿಮ ಯಾತ್ರೆಗೆ ಮಠದಲ್ಲಿ ಸಕಲ ಸಿದ್ದತೆ ನಡೆಯುತ್ತಿದೆ

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...