ಕಳಜಿ ಬಿತ್ತು ಕನ್ನಡ ಚಿತ್ರರಂಗದ ಕಳಸ..!!

Date:

ಕಳಜಿ ಬಿತ್ತು ಕನ್ನಡ ಚಿತ್ರರಂಗದ ಕಳಸ..!!

ರೆಬಲ್ ಸ್ಟಾರ್ ಅಂಬರೀಶ್ ಅಂದ್ರೇನೆ ಇಡೀ ಭಾರತೀಯ ಚಿತ್ರರಂಗಕ್ಕೆ ಪ್ರೀತಿ.. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಅವರ ಬಳಿಕ ಕನ್ನಡ ಸಿನಿಮಾ ರಂಗವನ್ನ ತನ್ನ ಬೆನ್ನಿನ‌ ಮೇಲೆ ಹೊತ್ತು, ಚಿತ್ರರಂಗ ದಿಕ್ಕು ತಪ್ಪದ ಹಾಗೆ ನೋಡಿಕೊಂಡವರು ಅಂಬರೀಶ್.. ಎಲ್ಲ ಸಮಸ್ಯೆಗು ಮುಂದೆ ಬಂದು ಬಗೆಹರಿಸಿ ತಂದೆ ಸ್ಥಾನದಲ್ಲಿ ನಿಂತು ಮುನ್ನಡೆಸಿದ ಕೀರ್ತಿ ಅಂಬರೀಶ್ ಅವರದ್ದು..

ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರಿದ್ರು, ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿದದ್ದು ಇದೇ ಕರ್ಣನ ಮುಂದೆ.. ಎಂತಹ ದೊಡ್ಡ ಸಮಸ್ಯೆಗಳಿದ್ರು ಅಂಬಿ ಅವರ ಎಂಟ್ರಿ ಆದ್ರೆ ಅದಕ್ಕೆ ತಿಲಾಂಜಲಿ.. ಬಟ್ ಈಗ ಚಿತ್ರರಂಗಕ್ಕೆ ಇದ್ದ ಒಂದೇ ಒಂದು ಮುತ್ತಿನ ಕಳಸ ಕಳಜಿದಂತಾಗಿದೆ.. ಇಡೀ ಚಿತ್ರರಂಗಕ್ಕೆ ಅನಾಥ ಭಾವನೆ ಕಾಡಲು ಶುರುವಾಗಿದೆ.. ಅಂಬಿ ಅವರಿಗೆ ಅಂಬಿಯೇ ಸಾಟಿ.. ಮತ್ತೆ ಹುಟ್ಟಿಬನ್ನಿ ಕಲಿಯುಗ ಕರ್ಣ..

 

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...