ಕೇಬಲ್ ಟಿವಿ ಬಂದ್..!!? 29 ರಂದು ನಿಮ್ಮ ಮನೆ ಟಿವಿಯಲ್ಲಿ ಕಾಣಿಸಿಕೊಳ್ಳಲಿದೆ ನೋ ಸಿಗ್ನಲ್..??

Date:

ಕೇಬಲ್ ಟಿವಿ ಬಂದ್..!!? 29 ರಂದು ನಿಮ್ಮ ಮನೆ ಟಿವಿಯಲ್ಲಿ ಕಾಣಿಸಿಕೊಳ್ಳಲಿದೆ ನೋ ಸಿಗ್ನಲ್..??

ಸದ್ಯ ಟೆಲಿಕಾಂ ನಿಯಂತ್ರಣ ಮಂಡಳಿ (ಟ್ರಾಯ್) ಹೊಸ ನಿಯಮವನ್ನ ಜಾರಿಗೆ ತಂದಿದೆ.. ಇದರ ಪ್ರಕಾರ ಗ್ರಾಹಕ ತನಗೆ ಇಷ್ಟ ಬಂದ ಚಾನೆಲ್ ಗಳನ್ನ ಆಯ್ಕೆ ಮಾಡಿಕೊಂಡು ನೋಡುವ ಅವಕಾಶವನ್ನ ಕಲ್ಪಿಸಲಾಗಿದೆ.. ಈ ನಿಮಯ ಇದೇ ಡಿಸಂಬರ್ 29 ರಿಂದ ಜಾರಿಗೆ ಬರಲ್ಲಿದ್ದು, ಡಿಟಿಹೆಚ್ ಹಾಗೆ ಕೇಬಲ್ ಸೇವೆಗಳಲ್ಲಿ ತೀರ್ವ ಬದಲಾವಣೆಯಾಗಲಿದೆ..

ಈವರೆಗೂ ಕೇಬಲ್ ನವರು ಪ್ರಸಾರ ಮಾಡಿದಷ್ಟು ಚಾನೆಲ್ ಗಳಿಗೆ ಹಣ ಪಾವತಿಸಬೇಕಿತ್ತು.. ಇನ್ನು ಡಿಶ್ ಟಿವಿಗಳಲ್ಲು ಒಂದು ಚಾನೆಲ್ ಪಡೆಯಬೇಕೆಂದರೆ ಅದರ ಜೊತೆಗೆ ಸಮೂಹ ಚಾನೆಲ್ ಗಳ ಪ್ಯಾಕ್ ಅನ್ನ ಪಡೆದುಕೊಳ್ಳಬೇಕಿತ್ತು.. ಈಗ ಈ ನಿಯಮದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದು, ಟ್ರಾಯ್ ಈ ಬಗ್ಗೆ ಹೊಸ ನಿಯಮವನ್ನ ರೂಪಿಸಿದೆ..

ಈ ಬಗ್ಗೆ ಕೇಬಲ್ ಆಪರೇಟರ್ ಗಳಿಗೆ ಬೇಕಾದ ತಂತ್ರಜ್ಞಾನ ಇಲ್ಲವಾಗಿದೆ.. ಇದನ್ನ ಹೇಗೆ ಕಾರ್ಯರೂಪಕ್ಕೆ‌ ತರುವುದು ಎಂಬ ಗೊಂದಲದಲ್ಲಿರುವ ಕೇಬಲ್ ಟಿವಿ ಆಪರೇಟರ್ ಗಳು ಟ್ರಾಯ್ ನ ಈ ನಿಯಮದ ವಿರುದ್ದ ತಿರುಗಿ ಬಿದ್ದಿದ್ದಾರೆ.. ಹೀಗಾಗೆ ಇದೇ ಡಿಸಂಬರ್ 29 ರಂದು ಕೇಬಲ್ ಆಪರೇಟರ್ ಗಳು ತಮ್ಮ ಉದ್ಯಮವನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಲು ಚಿಂತನೆ ನಡೆಸಿದ್ದಾರೆ‌‌‌ ಎನ್ನಲಾಗಿದೆ..

ದೇಶದ 80% ಜನತೆ ಕೇಬಲ್ ಟಿವಿಯನ್ನ ಅವಲಂಬಿಸಿದ್ದಾರೆ.. ಈ ಹೊಸ ನಿಯಮದಿಂದ ಗ್ರಾಹಕ ಹಾಗು ಕೇಬಲ್ ಆಪರೇಟರ್ ಗಳಿಗೆ ಹೊರಯಾಗಲಿದ್ದು, ಈ ಬಗ್ಗೆ ಪ್ರತಿಭಟನೆ ಕೈಗೊಳ್ಳಲು ಮುಂದಾಗಿದೆ.. ಹೀಗಾಗೆ 29 ರಂದು ಇಡೀ ಕೇಬಲ್ ಉದ್ಯಮವನ್ನ ಬಂದ್ ಮಾಡಲು ಚಿಂತನೆ ನಡೆಸಲಾಗುತ್ತಿದೆ..

Share post:

Subscribe

spot_imgspot_img

Popular

More like this
Related

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...