ಚುನಾವಣಾ ಕಣಕ್ಕೆ ಇಳಿದೇ ಬಿಟ್ಟರು ವರ್ಲ್ಡ್​​ಕಪ್ ಹೀರೋ.! ಗಂಭೀರ್​ಗೆ ಟಿಕೆಟ್​.. ಯಾವಕ್ಷೇತ್ರ ಗೊತ್ತಾ?

Date:

ಟೀಮ್​ಇಂಡಿಯಾದ ಮಾಜಿ ಓಪನರ್… ವರ್ಲ್ಡ್​​ಕಪ್ ಹೀರೋ ಗೌತಮ್​ ಗಂಭೀರ್​ ಬಿಜೆಪಿ ಸೇರ್ಪಡೆಗೊಂಡಿದ್ದು ಪ್ರತಿಯೊಬ್ಬರಿಗೂ ಗೊತ್ತಿದೆ. ಈಗ ಗೌತಿಗೆ ಬಿಜೆಪಿ ಟಿಕೆಟ್​ ಕೂಡ ಸಿಕ್ಕಿದೆ.
ಭಾರತ ತಂಡದ ನಂಬಿಕಸ್ತ ಬ್ಯಾಟ್ಸ್​ಮನ್ ಆಗಿ 2004ರಿಂದ 2016ರ ತನವೂ ಆಧಾರವಾಗಿದ್ದರು. 2003ರಿಂದ 2016ರವರೆಗೆ ಟೆಸ್ಟ್, 2003ರಿಂದ 22013ರವರೆಗೆ ಏಕದಿನ ಕ್ರಿಕೆಟ್​ ಅನ್ನು ಭಾರತದ ಪರವಾಗಿ ಆಡಿದ್ದಾರೆ. 2010ರ ಅವಧಿಯಲ್ಲಿ 6 ಮ್ಯಾಚ್​ಗಳಲ್ಲಿ ನಾಯಕತ್ವವಹಿಸಿಕೊಂಡಿದ್ದರು. ಆ 6 ಮ್ಯಾಚ್​ಗಳಲ್ಲೂ ಭಾರತ ಗೆದ್ದಿತ್ತು. ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದಿದ್ದರು. ಮುಖ್ಯವಾಗಿ 2011ರ ವಿಶ್ವಕಪ್ ಫೈನಲ್​ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಫೈನಲ್ ಪಂದ್ಯದಲ್ಲಿ 97ರನ್​ಗಳಿಸಿ ಗೆಲುವಿನ ಸಾರಥಿ ಆಗಿದ್ದರು.
ನಂತರ ಟೀಮ್ ಇಂಡಿಯಾದಿಂದ ಅವಕಾಶ ವಂಚಿತರಾದ ಗೌತಿ. ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದರು. ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಅವರಿಗೆ ಬಿಜೆಪಿ ಪೂರ್ವ ದೆಹಲಿಯಿಂದ ಟಿಕೆಟ್​ ನೀಡಿದೆ. ಗೌತಿ ರಾಜಕೀಯ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...