ಜಗದೀಶ್ ಶೆಟ್ಟರ್ ಆಟ ‌ಇಲ್ಲಿ ನಡೆಯಲ್ಲ. ಶೆಟ್ಟರ್‌ ಬುಗರಿ ಎಲ್ಲ ಕಡೆ ತಿರುಗುತ್ತೆ ಎಂದಾದರೆ ಅವರೇ ಗೆಲ್ಲಲಿ !? ಸಿದ್ದರಾಮಯ್ಯ ಹೇಳಿಕೆ !

Date:

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಆಟ ‌ಇಲ್ಲಿ ನಡೆಯಲ್ಲ. ಶೆಟ್ಟರ್‌ ಬುಗರಿ ಎಲ್ಲ ಕಡೆ ತಿರುಗುತ್ತೆ ಎಂದಾದರೆ ಅವರೇ ಗೆಲ್ಲಲಿ ಎಂದು ಮಾಜಿ  ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಇತ್ತೀಚಿಗೆ ನಿಧನರಾದ ಸಚಿವ ಸಿ.ಎಸ್​. ಶಿವಳ್ಳಿ ಕುಟುಂಬ ಬಂಡಾಯ ಅಭ್ಯರ್ಥಿಗೆ ಹಣ ಕೊಟ್ಟಿದ್ದಾರೆ ಎಂಬ ಬಂಡಾಯ ಅಭ್ಯರ್ಥಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಶಿವಳ್ಳಿ ಕುಟುಂಬವೇ ಕಷ್ಟದಲ್ಲಿ ಇದೆ, ಈ ಸ್ಥಿತಿಯಲ್ಲಿ ಅವರು ಹೇಗೆ ಬಂಡಾಯ ಅಭ್ಯರ್ಥಿಗೆ ಹಣ ಕೊಡ್ತಾರೆ.ಆರೋಪ ಮಾಡಿದವರ ಮುಖಕ್ಕೆ ಉಗಿಬೇಕಿತ್ತು ಎಂದರು. ಕುಸುಮಾ ಶಿವಳ್ಳಿ ಪರ ಪ್ರಚಾರಕ್ಕೆ ಹೋಗ್ತಿದ್ದೀನಿ. 14, 15, 16 ಹಾಗೂ 17ರಂದು ವಾಸ್ತವ್ಯ ಮಾಡ್ತೇನೆ ಎಂದರು.

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...