ಜಗದೀಶ್ ಶೆಟ್ಟರ್ ಆಟ ‌ಇಲ್ಲಿ ನಡೆಯಲ್ಲ. ಶೆಟ್ಟರ್‌ ಬುಗರಿ ಎಲ್ಲ ಕಡೆ ತಿರುಗುತ್ತೆ ಎಂದಾದರೆ ಅವರೇ ಗೆಲ್ಲಲಿ !? ಸಿದ್ದರಾಮಯ್ಯ ಹೇಳಿಕೆ !

Date:

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಆಟ ‌ಇಲ್ಲಿ ನಡೆಯಲ್ಲ. ಶೆಟ್ಟರ್‌ ಬುಗರಿ ಎಲ್ಲ ಕಡೆ ತಿರುಗುತ್ತೆ ಎಂದಾದರೆ ಅವರೇ ಗೆಲ್ಲಲಿ ಎಂದು ಮಾಜಿ  ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಇತ್ತೀಚಿಗೆ ನಿಧನರಾದ ಸಚಿವ ಸಿ.ಎಸ್​. ಶಿವಳ್ಳಿ ಕುಟುಂಬ ಬಂಡಾಯ ಅಭ್ಯರ್ಥಿಗೆ ಹಣ ಕೊಟ್ಟಿದ್ದಾರೆ ಎಂಬ ಬಂಡಾಯ ಅಭ್ಯರ್ಥಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಶಿವಳ್ಳಿ ಕುಟುಂಬವೇ ಕಷ್ಟದಲ್ಲಿ ಇದೆ, ಈ ಸ್ಥಿತಿಯಲ್ಲಿ ಅವರು ಹೇಗೆ ಬಂಡಾಯ ಅಭ್ಯರ್ಥಿಗೆ ಹಣ ಕೊಡ್ತಾರೆ.ಆರೋಪ ಮಾಡಿದವರ ಮುಖಕ್ಕೆ ಉಗಿಬೇಕಿತ್ತು ಎಂದರು. ಕುಸುಮಾ ಶಿವಳ್ಳಿ ಪರ ಪ್ರಚಾರಕ್ಕೆ ಹೋಗ್ತಿದ್ದೀನಿ. 14, 15, 16 ಹಾಗೂ 17ರಂದು ವಾಸ್ತವ್ಯ ಮಾಡ್ತೇನೆ ಎಂದರು.

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...