ಧೋನಿ ಕ್ರಿಕೆಟ್ ಯುಗಾಂತ್ಯ ಅಂತಿದೆ ಬಿಸಿಸಿಐ ಈ ನಿರ್ಧಾರ!

Date:

ವಿಶ್ವ ಕ್ರಿಕೆಟ್​ ನ ಯಶಸ್ವಿ ನಾಯಕರಲ್ಲಿ ಒಬ್ಬರು ಮಹೇಂದ್ರ ಸಿಂಗ್ ಧೋನಿ. ಭಾರತಕ್ಕೆ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವರ್ಲ್ಡ್​ಕಪ್ ತಂದುಕೊಟ್ಟ ನಾಯಕ. ಕ್ಯಾಪ್ಟನ್ ಆಗಿ ಮಾತ್ರವಲ್ಲ ಒಬ್ಬ ವಿಕೆಟ್​ ಕೀಪರ್​, ಬ್ಯಾಟ್ಸ್​ಮನ್ ಆಗಿಯೂ ಧೋನಿ ಯಶಸ್ಸು ಕಂಡಿದ್ದಾರೆ. ಅವರೊಬ್ಬ ವಿಶ್ವ ಶ್ರೇಷ್ಠ ಕ್ರಿಕೆಟಿಗ ಅನ್ನೋದರಲ್ಲಿ ಡೌಟಿಲ್ಲ. ಆದರೆ ಇಂಥಾ ಧೋನಿಯ ಕ್ರಿಕೆಟ್ ಯುಗ ಅಂತ್ಯಗೊಳ್ಳುವ ಕಾಲ ಸನ್ನಿಹಿತವಾಗಿದೆ. ಸ್ವತಃ ಬಿಸಿಸಿಐನೇ ಅಂತಹದ್ದೊಂದು ಸೂಚನೆಯನ್ನು ನೀಡಿದೆ.
2019ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ವಿಶ್ವಕಪ್​ ಬಳಿಕ ಧೋನಿ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಈ ನಡುವೆ ಬಿಸಿಸಿಐ ಆಟಗಾರರ ವಾರ್ಷಿಕ ಒಪ್ಪಂದದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎ+, ಎ, ಬಿ ಮತ್ತು ಸಿ ಯಾವ ಪಟ್ಟಿಯಲ್ಲೂ ಧೋನಿ ಹೆಸ್ರನ್ನು ಬಿಸಿಸಿಐ ಸೇರಿಸಿಲ್ಲ. ಇದು ಧೋನಿ ವಿದಾಯದ ಮುನ್ಸೂಚನೆ ಎಂದು ಹೇಳಲಾಗಿದೆ.
ಎ+ ಗ್ರೇಡ್​ ಒಪ್ಪಂದದ ಲಿಸ್ಟ್ನಲ್ಲಿ
ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ
ಜಸ್​​ಪ್ರೀತ್ ಬುಮ್ರಾ
ಎ ಗ್ರೇಡ್ ಒಪ್ಪಂದದ ಲಿಸ್ಟ್​ನಲ್ಲಿ
ರವಿಚಂದ್ರನ್ ಅಶ್ವಿನ್,
ರವೀಂದ್ರ ಜಡೇಜಾ ,
ಭುವನೇಶ್ವರ್ ಕುಮಾರ್ ,
ಚೇತೇಶ್ವರ ಪೂಜಾರ,
ಅಜಿಂಕ್ಯ ರಹಾನೆ
ಕೆಎಲ್ ರಾಹುಲ್,
ಶಿಖರ್ ಧವನ್,
ಮೊಹಮ್ಮದ್ ಶಮಿ,
ಇಶಾಂತ್ ಶರ್ಮಾ,
ಕುಲದೀಪ್ ಯಾದವ್ ,
ರಿಷಭ್ ಪಂತ್,

ಬಿ ಗ್ರೇಡ್ ಒಪ್ಪಂದದ ಲಿಸ್ಟ್​ನಲ್ಲಿ
ವೃದ್ದಿಮಾನ್ ಸಾಹ
ಉಮೇಶ್ ಯಾದವ್
ಯಜುವೇಂದ್ರ ಚಹಲ್
ಹಾರ್ದಿಕ್ ಪಾಂಡ್ಯ
ಮಾಯಾಂಕ್ ಅಗರ್ವಾಲ್

ಸಿ ಗ್ರೇಡ್​ ಒಪ್ಪಂದದ ಲಿಸ್ಟ್​ನಲ್ಲಿ
ಕೇದಾರ್ ಜಾಧವ್
ನವದೀಪ್ ಸೈನಿ
ದೀಪಕ್ ಚಹರ್
ಮನೀಶ್ ಪಾಂಡೆ
ಹನುಮ ವಿಹಾರಿ
ಶಾರ್ದುಲ್ ಠಾಕೂರ
ಶ್ರೇಯಸ್ ಐಯರ್
ವಾಷಿಂಗ್ಟನ್ ಸುಂದರ್

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...