ಪ್ರಿಯಾಂಕ ಗಾಂಧಿ ಮುಟ್ಟಿದ್ದಕ್ಕೆ ಅಪವಿತ್ರವಾದ ಭಗತ್ ಸಿಂಗ್ ಗೆ ಹಾಲಿನ ಅಭಿಷೇಕ..! ಕಂಗಾಲಾದ ಪ್ರಿಯಾಂಕ ಗಾಂಧಿ..?

Date:

ಕಾಂಗ್ರೆಸ್ ನ ಯುವರಾಣಿ ಪ್ರಿಯಾಂಕಾ ಗಾಂಧಿಗೂ ಸಿಖ್ ಪ್ರತಿಭಟನೆಯ ಬಿಸಿ ಮುಟ್ಟಿದೆ.
ಪ್ರಿಯಾಂಕಾ ಗಾಂಧಿ ಲೋಕಸಭಾ ಚುನಾವಣಾ ಪ್ರಚಾರಕ್ಕೆಂದು ಪಂಜಾಬ್ ಗೆ ತೆರಳಿದರು ಇದೇ ಸಮಯದಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡ ಪ್ರಿಯಾಂಕಾ ಗಾಂಧಿ ಇಂದೋರ್ ನಲ್ಲಿರುವ ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ಪ್ರತಿಮೆಗೆ ಹಾರವನ್ನು ಹಾಕುವುದರಮೂಲಕ ನಮನವನ್ನು ಸಲ್ಲಿಸಿದರು.

ಆದರೆ ಈ ಘಟನೆ ನಡೆದ ಸ್ವಲ್ಪ ಸಮಯದಲ್ಲಿ ಭಗತ್ ಸಿಂಗ್ ಪ್ರತಿಮೆ ಬಳಿ ಬಂದ ಕೆಲವು ಸಿಖ್ ಸಮುದಾಯದ ಮುಖಂಡರು ಭಗತ್ ಸಿಂಗ್ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡುವುದರ ಮೂಲಕ ಪ್ರತಿಮೆಯನ್ನು ಸ್ವಚ್ಛ ಗೊಳಿಸಿರುವ ಘಟನೆ ನಿನ್ನೆ ನಡೆದಿದೆ.


ಕಾಂಗ್ರೆಸ್ನವರು ಸಿಖ್ ವಿರೋಧಿಗಳು ಅವರು ಮುಟ್ಟಿದ್ದರಿಂದ ಭಗತ್ ಸಿಂಗ್ ಪ್ರತಿಮೆ ಅಪವಿತ್ರ ಗೊಂಡಿದೆ ಅದಕ್ಕಾಗಿ ಪ್ರತಿಮೆಯನ್ನು ಹಾಲಿನಿಂದ ಶುದ್ಧಗೊಳಿಸಿದ್ದೇವೆ ಎಂದು ತಮ್ಮ ಕಾರ್ಯವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.


1984 ರ ಸಿಖ್ ದಂಗೆಯ ಬಳಿಕ ಗಾಂಧಿ ಕುಟುಂಬದವರ ವಿರುದ್ಧ ಪಂಜಾಬ್ ನಲ್ಲಿ ಆಗಾಗ ಆಕ್ರೋಶ ವ್ಯಕ್ತವಾಗುತ್ತಲೇ ಇರುತ್ತದೆ ಇತ್ತೀಚೆಗೆ ಪಿತ್ರೋಡ ಹೇಳಿರುವ ಹೂವಾ ತೋ ಹೂವ ಎನ್ನುವ ಮಾತು ಕೂಡ ಹಳೆಯ ಕೋಪವನ್ನ ಮತ್ತೆ ಕೆದಕಿದಂತಾಗಿದೆ ಹೀಗಾಗಿ ಪಂಜಾಬ್ ನಲ್ಲಿ ಮತ್ತೆ ಪ್ರತಿಭಟನೆಗಳು ಆರಂಭವಾಗಿದ್ದು ಅದರ ಬಿಸಿ ಇದೀಗ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೂ ತಟ್ಟಿದಂತೆ ಆಗಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...