ಬೆಂಗಳೂರಿನಲ್ಲಿ ಈ 2 ದಿನ ನೀರಿಲ್ಲ!

Date:

ಬೆಂಗಳೂರಿನಲ್ಲಿ ಜೂನ್ 23,24 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ಮಾಹಿತಿ ನೀಡಿದೆ.
ಪಿಳ್ಳಪ್ಪನಕಟ್ಟೆ ಬಳಿ ರಾಜಕಾಲುವೆಯಲ್ಲಿ 900 mm ಪೈಪ್ ಅಳವಡಿಕೆ ಇರುವ ಕಾರಣ ಎರಡು ದಿನಗಳ ಕಾಲ ಬೆಂಗಳೂರಿನ ಈ ಪ್ರದೇಶಗಳಲ್ಲಿ ನೀರು ಸರಬರಾಜಿರುವುದಿಲ್ಲ ಎಂದು ಹೇಳಲಾಗಿದೆ.


ಜಲ ಮಂಡಳಿ ನೀಡಿರುವ ಪತ್ರಿಕಾ ಹೇಳಿಕೆ ಪ್ರಕಾರ, ನಾಗಾಪುರ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮೀ ಪುರಂ, ಮಂಜುನಾಥನಗರ, ಶಿವನಗರ, ಮಹಾಗಣಪತಿ ನಗರ, ಶಂಕರಮಠ, ತಿಮ್ಮಯ್ಯ ರಸ್ತೆ, ಬಸವೇಶ್ವರನಗರ, ಎಚ್‌ಬಿಸಿಎಸ್, ಶಕ್ತಿ ಗಣಪತಿ ನಗರ, ಕಮಲ ನಗರ, ಕಾಮಾಕ್ಷಿ ಪಾಳ್ಯ, ಶಾರದಾ ಕಾಲೊನಿ, ಬಿಇಎಂಎಲ್ ಲೇಔಟ್, ವೃಷಭಾವತಿ ನಗರ, ಸಣ್ಣಕ್ಕಿ ಬಯಲು, ವೈಯಾಲಿಕಾವಲ್, ಕರ್ನಾಟಕ ಲೇಔಟ್, ಕಿರ್ಲೋಸ್ಕರ್ ಕಾಲೊನಿ, ಮೀನಾಕ್ಷಿನಗರದಲ್ಲಿ ನೀರಿನ ಸರಬರಾಜು ಇರುವುದಿಲ್ಲ.


ಎಂವಿ ಮೊದಲಿನಿಂದ 9ನೇ ಬ್ಲಾಕ್ ವರೆಗೆ, ಬಿಇಎಲ್ ಮೊದಲು ಹಾಗೂ ಎರಡನೇ ಹಂತ, ಬಾಲಾಜಿ ಲೇಔಟ್, ಮಲ್ಲತ್ತಹಳ್ಳಿ, ರೈಲ್ವೆ ಲೇಔಟ್ ಎರಡನೇ ಹಂತ, ಬಿಟಿಎಸ್ ಲೇಔಟ್, ಅಂಜನನಗರ, ಕೆಇಬಿ ರಸ್ತೆ, ಅಗ್ರಹಾರ ದಾಸರಹಳ್ಳಿ, ಕೆಎಚ್‌ಬಿ ಎರಡನೇ ಹಂತ, ಸರಸ್ವತಿಪುರ, ಜೆಸಿ ನಗರ, ಗೆಳೆಯರ ಬಳಗ, ಕುರುಬರಹಳ್ಳಿ, ಸುಬ್ರಹ್ಮಣ್ಯನಗರ, ರಾಜಾಜಿನಗರ 1ರಿಂದ 6ನೇ ಹಂತ, 1 ನೇ ಎನ್‌ ಬ್ಲಾಕ್, ಜೈ ಮಾರುತಿನಗರ, ಕಂಠೀರವನಗರ, ನಂದಿನಿ ಲೇಔಟ್, ನಂಜುಂಡೇಶ್ವರ ನಗರ, ಶ್ರೀಕಂಠೇಶ್ವರನಗರ ನಗರ, ಕೃಷ್ಣಾನಂದನಗರ, ಕೆಎಚ್‌ಬಿ ಕಾಲೊನಿ, ವಿದ್ಯಾರಣ್ಯನಗರ, ಎನ್‌ಆರ್ ಗಾರ್ಡನ್, ಚೆಲುವಪ್ಪ ಗಾರ್ಡನ್, ಶಂಕರಪ್ಪ ಗಾರ್ಡನ್, ಮಾಗಡಿ ರಸ್ತೆ ಬಲಭಾಗ, ಭುವನೇಶ್ವರಿನಗರ, ಪರಿಮಳ ನಗರ, ಕೆಪಿ ಅಗ್ರಹಾರ, ರಜನಿ ನಗರ ಆರನೇ ಬ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...